Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮನೆಯಲ್ಲಿ `ಸೊಳ್ಳೆ ಬತ್ತಿ’ ಹಚ್ಚಿ ಮಲಗುವವರೇ ಎಚ್ಚರ : ವಿಷಕಾರಿ `ಮೆಪರ್‌ ಫ್ಲುಥ್ರಿನ್’ ಅಂಶ ಪತ್ತೆ.!

28/11/2025 11:54 AM

BREAKING : ಉಡುಪಿಯಲ್ಲಿ ಮೋದಿ ಭರ್ಜರಿ ರೋಡ್ ಶೋ : ಹೂ ಮಳೆಗೈದು ಸ್ವಾಗತಿಸಿದ ಜನ

28/11/2025 11:48 AM

ಜೈಲಿನಲ್ಲಿ ಇಮ್ರಾನ್ ಖಾನ್ ಕ್ಷೇಮದ ಕುರಿತು ಜಾಗತಿಕ ಆತಂಕ: ಪಾಕ್ ಸರ್ಕಾರಕ್ಕೆ ವಿಶ್ವಸಂಸ್ಥೆಯಿಂದ ಕಠಿಣ ಸಂದೇಶ | Imran Khan

28/11/2025 11:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಾನುವಾರ ‘ICC’ ಅಧ್ಯಕ್ಷ ‘ಜಯ್ ಶಾ’ಗೆ ‘BCCI’ ವಿಶೇಷ ಸಾಮಾನ್ಯ ಸಭೆಯಲ್ಲಿ ಸನ್ಮಾನ
INDIA

ಭಾನುವಾರ ‘ICC’ ಅಧ್ಯಕ್ಷ ‘ಜಯ್ ಶಾ’ಗೆ ‘BCCI’ ವಿಶೇಷ ಸಾಮಾನ್ಯ ಸಭೆಯಲ್ಲಿ ಸನ್ಮಾನ

By KannadaNewsNow10/01/2025 3:01 PM

ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ರಾಜ್ಯ ಘಟಕವು ಭಾನುವಾರ ನಡೆಯಲಿರುವ ವಿಶೇಷ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ನೂತನ ಅಧ್ಯಕ್ಷ ಜಯ್ ಶಾ ಅವರನ್ನ ಗೌರವಿಸಲಿದೆ.

ಅಂದ್ಹಾಗೆ, ಜಯ್ ಶಾ ಅವರು ಐಸಿಸಿಯಲ್ಲಿ ಹುದ್ದೆಯನ್ನ ವಹಿಸಿಕೊಳ್ಳುವ ಮೊದಲು ಬಿಸಿಸಿಐ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಶಾ ಕಳೆದ ವರ್ಷ ಆಗಸ್ಟ್’ನಲ್ಲಿ ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು ಮತ್ತು ಡಿಸೆಂಬರ್ 1, 2024 ರಂದು ಹುದ್ದೆಯನ್ನ ವಹಿಸಿಕೊಂಡರು. ಅವರು ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷರಾಗಿದ್ದಾರೆ.

ಐಸಿಸಿ ಅಧ್ಯಕ್ಷರಾದ ಐದನೇ ಭಾರತೀಯ.!
ಜಯ್ ಶಾ ಅವರು ಈ ಜಾಗತಿಕ ಸಂಸ್ಥೆಯನ್ನ ಮುನ್ನಡೆಸುವ ಐದನೇ ಭಾರತೀಯರಾಗಿದ್ದಾರೆ. ಶಾ ಅವರಿಗಿಂತ ಮೊದಲು, ಉದ್ಯಮಿ ದಿವಂಗತ ಜಗಮೋಹನ್ ದಾಲ್ಮಿಯಾ, ರಾಜಕಾರಣಿ ಶರದ್ ಪವಾರ್, ವಕೀಲ ಶಶಾಂಕ್ ಮನೋಹರ್ ಮತ್ತು ಕೈಗಾರಿಕೋದ್ಯಮಿ ಎನ್ ಶ್ರೀನಿವಾಸನ್ ವಿಶ್ವ ಕ್ರಿಕೆಟ್ ಸಂಸ್ಥೆಯನ್ನು ಮುನ್ನಡೆಸಿದ ಭಾರತೀಯರಲ್ಲಿ ಸೇರಿದ್ದಾರೆ. 36 ವರ್ಷದ ಶಾ ಕಳೆದ ಐದು ವರ್ಷಗಳಿಂದ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಬಿಸಿಸಿಐ ಕಾರ್ಯದರ್ಶಿಯಾಗಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು.!
ಬಿಸಿಸಿಐ ಕಾರ್ಯದರ್ಶಿಯಾಗಿ ಶಾ ಅವರ ಅಧಿಕಾರಾವಧಿಯು ಹಲವು ರೀತಿಯಲ್ಲಿ ಯಶಸ್ವಿಯಾಗಿದೆ. ಭಾರತೀಯ ಕ್ರಿಕೆಟ್‌’ನಲ್ಲಿ ಎರಡು ದಿನಾಂಕಗಳು ಬಹಳ ಮುಖ್ಯ. ಒಂದು ಅಕ್ಟೋಬರ್ 27, 2022 ರಂದು, ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಪುರುಷರಿಗೆ ಸಮಾನವಾದ ಶುಲ್ಕವನ್ನು ನೀಡಲಾಗುವುದು ಎಂದು ಘೋಷಿಸಿದಾಗ ಮತ್ತು ಇನ್ನೊಂದು ಜನವರಿ 28, 2023 ರಂದು ಮಹಿಳಾ ಪ್ರೀಮಿಯರ್ ಲೀಗ್ (WPL) ಗಾಗಿ ಆಟಗಾರರ ಬಿಡ್‌’ಗಳನ್ನು ಕರೆಯಲಾಯಿತು. ಐಪಿಎಲ್ ವಿಶ್ವ ಕ್ರಿಕೆಟ್‌’ನ ಸನ್ನಿವೇಶವನ್ನು ಬದಲಿಸಿದರೆ, ನಂತರ ಪುರುಷರಿಗೆ ಸಮಾನವಾದ ಶುಲ್ಕಗಳು ಮತ್ತು ಡಬ್ಲ್ಯುಪಿಎಲ್ ಮಹಿಳಾ ಕ್ರಿಕೆಟ್‌’ನಲ್ಲಿ ಹೊಸ ಕ್ರಾಂತಿಯನ್ನು ತಂದಿತು, ಅದರ ಶ್ರೇಯಸ್ಸು ಜಯ್ ಶಾಗೆ ಸಲ್ಲುತ್ತದೆ.

 

 

BREAKING: ತಮಿಳುನಾಡಿನಲ್ಲಿ ಮತ್ತಿಬ್ಬರು ಮಕ್ಕಳಿಗೆ HMPV ವೈರಸ್ ದೃಢ: ಭಾರತದಲ್ಲಿ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆ

SHOCKING NEWS: ಮಾರಕಾಸ್ತ್ರಗಳಿಂದ ಕೊಚ್ಚಿ ತಂದೆ, ತಾಯಿಯನ್ನೇ ಕೊಲೆಗೈದ ಪುತ್ರ

BREAKING : ದಿಢೀರ್ ‘ಕ್ರಿಕೆಟ್’ಗೆ ವಿದಾಯ ಘೋಷಿಸಿದ ‘ವರುಣ್ ಆರನ್’, ಶಾಕಿಂಗ್ ನಿವೃತ್ತಿ |Varun Aaron

ICC chairman Jay Shah to be felicitated at BCCI's Special General Meeting on Sunday ಭಾನುವಾರ 'ICC' ಅಧ್ಯಕ್ಷ 'ಜಯ್ ಶಾ'ಗೆ 'BCCI' ವಿಶೇಷ ಸಾಮಾನ್ಯ ಸಭೆಯಲ್ಲಿ ಸನ್ಮಾನ
Share. Facebook Twitter LinkedIn WhatsApp Email

Related Posts

ALERT : ಮನೆಯಲ್ಲಿ `ಸೊಳ್ಳೆ ಬತ್ತಿ’ ಹಚ್ಚಿ ಮಲಗುವವರೇ ಎಚ್ಚರ : ವಿಷಕಾರಿ `ಮೆಪರ್‌ ಫ್ಲುಥ್ರಿನ್’ ಅಂಶ ಪತ್ತೆ.!

28/11/2025 11:54 AM2 Mins Read

ಜೈಲಿನಲ್ಲಿ ಇಮ್ರಾನ್ ಖಾನ್ ಕ್ಷೇಮದ ಕುರಿತು ಜಾಗತಿಕ ಆತಂಕ: ಪಾಕ್ ಸರ್ಕಾರಕ್ಕೆ ವಿಶ್ವಸಂಸ್ಥೆಯಿಂದ ಕಠಿಣ ಸಂದೇಶ | Imran Khan

28/11/2025 11:43 AM2 Mins Read

BREAKING : ಗಾಯಕಿ ಮಂಗ್ಲಿಗೆ ಅಶ್ಲೀಲ ಕಾಮೆಂಟ್ ಮಾಡಿದ ವ್ಯಕ್ತಿ ಅರೆಸ್ಟ್ :`SC-ST’ ದೌರ್ಜನ್ಯ ಕಾಯ್ದೆಯಡಿ `‍FIR’ ದಾಖಲು.!

28/11/2025 11:40 AM2 Mins Read
Recent News

ALERT : ಮನೆಯಲ್ಲಿ `ಸೊಳ್ಳೆ ಬತ್ತಿ’ ಹಚ್ಚಿ ಮಲಗುವವರೇ ಎಚ್ಚರ : ವಿಷಕಾರಿ `ಮೆಪರ್‌ ಫ್ಲುಥ್ರಿನ್’ ಅಂಶ ಪತ್ತೆ.!

28/11/2025 11:54 AM

BREAKING : ಉಡುಪಿಯಲ್ಲಿ ಮೋದಿ ಭರ್ಜರಿ ರೋಡ್ ಶೋ : ಹೂ ಮಳೆಗೈದು ಸ್ವಾಗತಿಸಿದ ಜನ

28/11/2025 11:48 AM

ಜೈಲಿನಲ್ಲಿ ಇಮ್ರಾನ್ ಖಾನ್ ಕ್ಷೇಮದ ಕುರಿತು ಜಾಗತಿಕ ಆತಂಕ: ಪಾಕ್ ಸರ್ಕಾರಕ್ಕೆ ವಿಶ್ವಸಂಸ್ಥೆಯಿಂದ ಕಠಿಣ ಸಂದೇಶ | Imran Khan

28/11/2025 11:43 AM

BREAKING : ಗಾಯಕಿ ಮಂಗ್ಲಿಗೆ ಅಶ್ಲೀಲ ಕಾಮೆಂಟ್ ಮಾಡಿದ ವ್ಯಕ್ತಿ ಅರೆಸ್ಟ್ :`SC-ST’ ದೌರ್ಜನ್ಯ ಕಾಯ್ದೆಯಡಿ `‍FIR’ ದಾಖಲು.!

28/11/2025 11:40 AM
State News
KARNATAKA

BREAKING : ಉಡುಪಿಯಲ್ಲಿ ಮೋದಿ ಭರ್ಜರಿ ರೋಡ್ ಶೋ : ಹೂ ಮಳೆಗೈದು ಸ್ವಾಗತಿಸಿದ ಜನ

By kannadanewsnow0528/11/2025 11:48 AM KARNATAKA 1 Min Read

ಉಡುಪಿ: ಪರ್ಯಾಯ ಪುತ್ತಿಗೆ ಮಠದಲ್ಲಿ ನಡೆಯುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು…

BREAKING : ನಾಳೆಯಿಂದ ‘K-SET’ ದಾಖಲೆ ಪರಿಶೀಲನೆ ಆರಂಭ : `KEA’ ಯಿಂದ ವೇಳಾಪಟ್ಟಿ ಬಿಡುಗಡೆ !

28/11/2025 11:22 AM

BREAKING : ಕೃಷ್ಣನೂರು ಉಡುಪಿಯಲ್ಲಿ `ಪ್ರಧಾನಿ ಮೋದಿ’ ಭರ್ಜರಿ ರೋಡ್ ಶೋ : ಜನರಿಂದ ಹೂಮಳೆಯ ಸ್ವಾಗತ | WATCH VIDEO

28/11/2025 11:19 AM

ದೆಹಲಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮನ : ಮೋದಿಯನ್ನು ಸ್ವಾಗತಿಸಿದ ದಿನೇಶ್ ಗುಂಡೂರಾವ್

28/11/2025 11:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.