Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಾಲಾ ಪಠ್ಯಪುಸ್ತಕದಲ್ಲಿ ಅಮೆರಿಕ-ಇಸ್ರೇಲ್ ವಿರುದ್ಧದ ‘ಮೂರನೇ ಹೇರಿದ ಯುದ್ಧ’: ಇರಾನ್ ಸರ್ಕಾರದ ಹೊಸ ಪ್ಲಾನ್!

24/04/2026 8:12 PM

ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿ ಬೋಟ್ ರೈಡ್ ಸಂಭ್ರಮ: ಗಂಗಾ ಆರತಿ ಬೆನ್ನಲ್ಲೇ ಬಂಗಾಳದ ಏಳಿಗೆಗಾಗಿ ಪ್ರಾರ್ಥನೆ!

24/04/2026 7:59 PM

‘ಇ-ಗಸ್ತು’ ಪರಿಣಾಮಕಾರಿಯಾಗಿ ಬಳಸಿ ವನ್ಯಜೀವಿ ದಾಳಿ ತಪ್ಪಿಸಿ: ಸಚಿವ ಈಶ್ವರ ಖಂಡ್ರೆ

24/04/2026 7:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿ ಬೋಟ್ ರೈಡ್ ಸಂಭ್ರಮ: ಗಂಗಾ ಆರತಿ ಬೆನ್ನಲ್ಲೇ ಬಂಗಾಳದ ಏಳಿಗೆಗಾಗಿ ಪ್ರಾರ್ಥನೆ!
INDIA

ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿ ಬೋಟ್ ರೈಡ್ ಸಂಭ್ರಮ: ಗಂಗಾ ಆರತಿ ಬೆನ್ನಲ್ಲೇ ಬಂಗಾಳದ ಏಳಿಗೆಗಾಗಿ ಪ್ರಾರ್ಥನೆ!

By kannadanewsnow8924/04/2026 7:59 PM

​ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಕೋಲ್ಕತ್ತಾದ ಹೂಗ್ಲಿ ನದಿಯಲ್ಲಿ ದೋಣಿ ವಿಹಾರ (Boat Ride) ನಡೆಸುವ ಮೂಲಕ ಗಮನ ಸೆಳೆದರು. ಈ ಸಂದರ್ಭದಲ್ಲಿ ಬಂಗಾಳದ ಜನರ ಸಮೃದ್ಧಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಅವರು ಶುಭ ಹಾರೈಸಿದರು.

ದೋಣಿ ವಿಹಾರದ ಸಮಯದಲ್ಲಿ ಪ್ರಧಾನಿ ಮೋದಿ ಅವರು ಕೈಯಲ್ಲಿ ಕ್ಯಾಮೆರಾ ಹಿಡಿದು ಹೂಗ್ಲಿ ನದಿಯ ಸೌಂದರ್ಯವನ್ನು ಸೆರೆಹಿಡಿಯುತ್ತಿರುವುದು ಕಂಡುಬಂದಿತು. ಐತಿಹಾಸಿಕ ಹೌರಾ ಸೇತುವೆ ಮತ್ತು ವಿದ್ಯಾಸಾಗರ ಸೇತು ಹಿನ್ನೆಲೆಯಲ್ಲಿರುವ ಸುಂದರ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

“ಪ್ರತಿಯೊಬ್ಬ ಬಂಗಾಳಿಗೂ ಗಂಗಾ ನದಿಯು ಅತ್ಯಂತ ಪವಿತ್ರವಾದುದು. ಗಂಗಾ ನದಿಯು ಬಂಗಾಳದ ಆತ್ಮದಲ್ಲಿ ಹರಿಯುತ್ತದೆ,” ಎಂದು ಹೇಳಿದ ಪ್ರಧಾನಿ, ಗಂಗಾ ಮಾತೆಗೆ ತಮ್ಮ ಕೃತಜ್ಞತೆ ಸಲ್ಲಿಸಿದರು.

ವಿಹಾರದ ವೇಳೆ ನದಿಯ ದಡದಲ್ಲಿದ್ದ ಮಾರ್ನಿಂಗ್ ವಾಕರ್ಸ್ ಮತ್ತು ದೋಣಿ ಚಾಲಕರತ್ತ ಕೈಬೀಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಅವರ ಈ ಸರಳತೆ ಅಲ್ಲಿ ನೆರೆದಿದ್ದವರ ಗಮನ ಸೆಳೆಯಿತು.ಪಶ್ಚಿಮ ಬಂಗಾಳದ ಸರ್ವತೋಮುಖ ಅಭಿವೃದ್ಧಿ ಮತ್ತು ಬಂಗಾಳದ ಜನರ ಸಮೃದ್ಧಿಗಾಗಿ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಇದೇ ಸಂದರ್ಭದಲ್ಲಿ ಮೋದಿ ಪುನರುಚ್ಚರಿಸಿದರು.

হুগলি নদীর ওপর কাটানো কিছু বিশেষ মুহূর্ত… কলকাতায় এক অবিস্মরণীয় সকাল। pic.twitter.com/VRpkwdcjwl

— Narendra Modi (@narendramodi) April 24, 2026

PM Modi takes boat ride on Hooghly River wishes prosperity for 'great Bengali people'
Share. Facebook Twitter LinkedIn WhatsApp Email

Related Posts

ಶಾಲಾ ಪಠ್ಯಪುಸ್ತಕದಲ್ಲಿ ಅಮೆರಿಕ-ಇಸ್ರೇಲ್ ವಿರುದ್ಧದ ‘ಮೂರನೇ ಹೇರಿದ ಯುದ್ಧ’: ಇರಾನ್ ಸರ್ಕಾರದ ಹೊಸ ಪ್ಲಾನ್!

24/04/2026 8:12 PM1 Min Read

​’ಅವರ ಅಪರಾಧಗಳಲ್ಲಿ ಭಾಗಿಯಾಗಲು ನನಗಿಷ್ಟವಿರಲಿಲ್ಲ’: ಆಮ್ ಆದ್ಮಿ ಪಾರ್ಟಿ ತೊರೆದಿದ್ದಕ್ಕೆ ರಾಘವ್ ಚಡ್ಡಾ ನೀಡಿದ್ರು ಶಾಕಿಂಗ್ ಕಾರಣ!

24/04/2026 7:42 PM1 Min Read

​’ವೈರಿಗಳು ವಿಚಲಿತರಾಗಿದ್ದಾರೆ’: ಮೊಜ್ತಬಾ ಖಮೇನಿ ಗಾಯಗೊಂಡಿದ್ದಾರೆ ಎಂಬ ವದಂತಿಗಳ ಮಧ್ಯೆಯೇ ಅಮೆರಿಕಕ್ಕೆ ಇರಾನ್‌ನಿಂದ ಏಕತೆಯ ಎಚ್ಚರಿಕೆ!

24/04/2026 7:36 PM1 Min Read
Recent News

ಶಾಲಾ ಪಠ್ಯಪುಸ್ತಕದಲ್ಲಿ ಅಮೆರಿಕ-ಇಸ್ರೇಲ್ ವಿರುದ್ಧದ ‘ಮೂರನೇ ಹೇರಿದ ಯುದ್ಧ’: ಇರಾನ್ ಸರ್ಕಾರದ ಹೊಸ ಪ್ಲಾನ್!

24/04/2026 8:12 PM

ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿ ಬೋಟ್ ರೈಡ್ ಸಂಭ್ರಮ: ಗಂಗಾ ಆರತಿ ಬೆನ್ನಲ್ಲೇ ಬಂಗಾಳದ ಏಳಿಗೆಗಾಗಿ ಪ್ರಾರ್ಥನೆ!

24/04/2026 7:59 PM

‘ಇ-ಗಸ್ತು’ ಪರಿಣಾಮಕಾರಿಯಾಗಿ ಬಳಸಿ ವನ್ಯಜೀವಿ ದಾಳಿ ತಪ್ಪಿಸಿ: ಸಚಿವ ಈಶ್ವರ ಖಂಡ್ರೆ

24/04/2026 7:58 PM

SSLC ಪರೀಕ್ಷೆಯಲ್ಲಿ ಮದ್ದೂರು ತಾಲೂಕಿನಲ್ಲಿ ಸರ್ಕಾರಿ ಶಾಲೆಗಳೆ ಮೇಲುಗೈ: ಬಿಇಓ ಧನಂಜಯ

24/04/2026 7:54 PM
State News
KARNATAKA

‘ಇ-ಗಸ್ತು’ ಪರಿಣಾಮಕಾರಿಯಾಗಿ ಬಳಸಿ ವನ್ಯಜೀವಿ ದಾಳಿ ತಪ್ಪಿಸಿ: ಸಚಿವ ಈಶ್ವರ ಖಂಡ್ರೆ

By kannadanewsnow0924/04/2026 7:58 PM KARNATAKA 2 Mins Read

ಬೆಂಗಳೂರು: ಹೊಸತನಕ್ಕೆ ಒಗ್ಗಿಕೊಂಡಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ದೊರಕಲು ಸಾಧ್ಯ. ಅರಣ್ಯ ಅಧಿಕಾರಿಗಳು ಕೂಡ ಮಾನವ-ವನ್ಯಜೀವಿ ಸಂಘರ್ಷಕ್ಕೆ ವಿನೂತನ ಮಾರ್ಗೋಪಾಯ…

SSLC ಪರೀಕ್ಷೆಯಲ್ಲಿ ಮದ್ದೂರು ತಾಲೂಕಿನಲ್ಲಿ ಸರ್ಕಾರಿ ಶಾಲೆಗಳೆ ಮೇಲುಗೈ: ಬಿಇಓ ಧನಂಜಯ

24/04/2026 7:54 PM

ಶಿವಮೊಗ್ಗ: ಜೋಗದ ಜಲಪಾತಕ್ಕೆ ಜಿಲ್ಲಾಧಿಕಾರಿ ಭೇಟಿ, ಕಾಮಗಾರಿಗಳ ಪರಿಶೀಲನೆ

24/04/2026 7:49 PM

ಅಣ್ಣಾವ್ರ ನೆನಪಿನಲ್ಲಿ ನಳನಳಿಸುವ ನಂದನವನ: ‘ಡಾ.ರಾಜ್ ಉದ್ಯಾನ’ ಲೋಕಾರ್ಪಣೆಗೊಳಿಸಿದ ಸಚಿವ ಕೆ.ಜೆ. ಜಾರ್ಜ್

24/04/2026 7:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.