Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಇಸ್ರೇಲ್ ಜೊತೆ ಕದನ ವಿರಾಮ ಘೋಷಿಸಿದ ಇರಾನ್ | Iran officially announces ceasefire

24/06/2025 11:06 AM

BREAKING :ಬೆಂಗಳೂರಲ್ಲಿ ಗಾಂಜಾ ನಶೆಯಲ್ಲಿ ನಡು ರಸ್ತೆಯಲ್ಲೇ ಯುವತಿಗೆ ‘ಲೈಂಗಿಕ ದೌರ್ಜನ್ಯ’: ಐವರು ಪುಂಡರು ಅರೆಸ್ಟ್.!

24/06/2025 10:57 AM

BREAKING : `ಕದನ ವಿರಾಮ’ ಈಗ ಜಾರಿಯಲ್ಲಿದೆ. ದಯವಿಟ್ಟು ಉಲ್ಲಂಘಿಸಬೇಡಿ : ಇಸ್ರೇಲ್-ಇರಾನ್ ಗೆ ಡೊನಾಲ್ಡ್ ಟ್ರಂಪ್ ಸಂದೇಶ | Donald Trump

24/06/2025 10:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING :ಬೆಂಗಳೂರಲ್ಲಿ ಗಾಂಜಾ ನಶೆಯಲ್ಲಿ ನಡು ರಸ್ತೆಯಲ್ಲೇ ಯುವತಿಗೆ ‘ಲೈಂಗಿಕ ದೌರ್ಜನ್ಯ’: ಐವರು ಪುಂಡರು ಅರೆಸ್ಟ್.!
KARNATAKA

BREAKING :ಬೆಂಗಳೂರಲ್ಲಿ ಗಾಂಜಾ ನಶೆಯಲ್ಲಿ ನಡು ರಸ್ತೆಯಲ್ಲೇ ಯುವತಿಗೆ ‘ಲೈಂಗಿಕ ದೌರ್ಜನ್ಯ’: ಐವರು ಪುಂಡರು ಅರೆಸ್ಟ್.!

By kannadanewsnow5724/06/2025 10:57 AM

ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೈಲಸಂದ್ರದಲ್ಲಿ ಹಾಡಹಗಲೇ ಗಾಂಜಾ ಮತ್ತಲ್ಲಿ ಇದಂತಹ ಐದರಿಂದ ಆರು ಜನರ ಪುಂಡರು ಯುವತಿಗೆ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬನ್ನೇರುಘಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಾನ್ ರಿಚರ್ಡ್, ಪುನೀತ್ ಅಲಿಯಾಸ್ ಕಾಡೆ, ಅನುಷ್ ಮದನ್, ಅರುಣ್, ಕಾಣಿಕ್ಯಾ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಲ್ಲಿ ನಶೆ ಏರಿಸಿಕೊಂಡು ಯುವಕರು ಅಟ್ಟಹಾಸ ಮೆರೆದಿದ್ದಾರೆ. ಹಾಡಹಗಲೇ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಂಗಡಿಗೆ ಹೋಗುತ್ತಿದ್ದ ಯುವತಿಯನ್ನು ಅಡಗಟ್ಟಿ ಹಲ್ಲೆ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಒಂದು ಕೃತ್ಯ ನಡೆದಿದೆ.

ಗಾಂಜಾ ಮತ್ತು ಎಣ್ಣೆ ನಶೆಯಲ್ಲಿದ್ದ ಐದರಿಂದ ಆರು ಪುಂಡರ ಗ್ಯಾಂಗ್ ನಿಂದ ಈ ಕೃತ್ಯ ಎಸಲಾಗಿದೆ. ನಡು ರಸ್ತೆಯಲ್ಲಿಯೇ ಯುವತಿಯ ಮೈ ಮತ್ತು ಕೈಯನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಿಗಿದ್ದಾರೆ. ಪ್ರತಿರೋಧ ವ್ಯಕ್ತಪಡಿಸಿದ ಯುವತಿಯ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಇವಳೇ ಯುವತಿ ಪುಂಡರಿಗೂ ಕೂಡ ಕಾಲಿಂದ ಒದ್ದಿದ್ದಾಳೆ. ಪ್ರತಿರೋಧ ತೋರಿದ್ದಾಳೆ.

ತಕ್ಷಣ ಅಲ್ಲಿಯೇ ಯುವತಿ ಮನೆ ಒಂದರಲ್ಲಿ ಹೋಗಿ ಸೇರಿಕೊಂಡಿದ್ದಾಳೆ. ಆದರೂ ಆ ಒಂದು ಗಾಂಜಾ ನಶೆಯಲ್ಲಿದ್ದಂತಹ ಗ್ಯಾಂಗ್ ಮನೆಗೆ ನುಗ್ಗಿ ಮನೆಯವರಿಗೂ ಅವಾಜ್ ಹಾಕಿದ್ದಾರೆ ಎಂದು ಯುವತಿ ತಿಳಿಸಿದ್ದಾಳೆ. ಈ ಕುರಿತು ಯುವತಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರು ಪುಂಡರ ವಿರುದ್ಧ FIR ದಾಖಲಾಗಿದೆ.

BREAKING: Five thugs arrested for sexually assaulting a young woman on the middle of the road while under the influence of marijuana in Bengaluru!
Share. Facebook Twitter LinkedIn WhatsApp Email

Related Posts

BREAKING : ಕುಟುಂಬದ ಮೇಲೆ ಗೂಂಡಾಗಿರಿ ಕೇಸ್ : ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಗನ್ ಮ್ಯಾನ್, ಚಾಲಕ ಅರೆಸ್ಟ್

24/06/2025 10:46 AM1 Min Read

BIG NEWS :ನಮ್ಮ ಸರ್ಕಾರದಲ್ಲಿ ಆರ್ಥಿಕ ತೊಂದರೆ ಇಲ್ಲ : ಶಾಸಕ ರಾಜುಕಾಗೆ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ

24/06/2025 10:37 AM1 Min Read

BREAKING : ಯುದ್ಧಪೀಡಿತ ಇಸ್ರೇಲ್ ನಿಂದ 61 ಕನ್ನಡಿಗರು ಸೇರಿದಂತೆ 161 ಮಂದಿ ಭಾರತೀಯರು ಭಾರತಕ್ಕೆ ವಾಪಸ್ |Operation Sindhu

24/06/2025 10:27 AM1 Min Read
Recent News

BREAKING: ಇಸ್ರೇಲ್ ಜೊತೆ ಕದನ ವಿರಾಮ ಘೋಷಿಸಿದ ಇರಾನ್ | Iran officially announces ceasefire

24/06/2025 11:06 AM

BREAKING :ಬೆಂಗಳೂರಲ್ಲಿ ಗಾಂಜಾ ನಶೆಯಲ್ಲಿ ನಡು ರಸ್ತೆಯಲ್ಲೇ ಯುವತಿಗೆ ‘ಲೈಂಗಿಕ ದೌರ್ಜನ್ಯ’: ಐವರು ಪುಂಡರು ಅರೆಸ್ಟ್.!

24/06/2025 10:57 AM

BREAKING : `ಕದನ ವಿರಾಮ’ ಈಗ ಜಾರಿಯಲ್ಲಿದೆ. ದಯವಿಟ್ಟು ಉಲ್ಲಂಘಿಸಬೇಡಿ : ಇಸ್ರೇಲ್-ಇರಾನ್ ಗೆ ಡೊನಾಲ್ಡ್ ಟ್ರಂಪ್ ಸಂದೇಶ | Donald Trump

24/06/2025 10:52 AM

BREAKING : ಕುಟುಂಬದ ಮೇಲೆ ಗೂಂಡಾಗಿರಿ ಕೇಸ್ : ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಗನ್ ಮ್ಯಾನ್, ಚಾಲಕ ಅರೆಸ್ಟ್

24/06/2025 10:46 AM
State News
KARNATAKA

BREAKING :ಬೆಂಗಳೂರಲ್ಲಿ ಗಾಂಜಾ ನಶೆಯಲ್ಲಿ ನಡು ರಸ್ತೆಯಲ್ಲೇ ಯುವತಿಗೆ ‘ಲೈಂಗಿಕ ದೌರ್ಜನ್ಯ’: ಐವರು ಪುಂಡರು ಅರೆಸ್ಟ್.!

By kannadanewsnow5724/06/2025 10:57 AM KARNATAKA 1 Min Read

ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೈಲಸಂದ್ರದಲ್ಲಿ ಹಾಡಹಗಲೇ ಗಾಂಜಾ ಮತ್ತಲ್ಲಿ ಇದಂತಹ ಐದರಿಂದ ಆರು ಜನರ…

BREAKING : ಕುಟುಂಬದ ಮೇಲೆ ಗೂಂಡಾಗಿರಿ ಕೇಸ್ : ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಗನ್ ಮ್ಯಾನ್, ಚಾಲಕ ಅರೆಸ್ಟ್

24/06/2025 10:46 AM

BIG NEWS :ನಮ್ಮ ಸರ್ಕಾರದಲ್ಲಿ ಆರ್ಥಿಕ ತೊಂದರೆ ಇಲ್ಲ : ಶಾಸಕ ರಾಜುಕಾಗೆ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ

24/06/2025 10:37 AM

BREAKING : ಯುದ್ಧಪೀಡಿತ ಇಸ್ರೇಲ್ ನಿಂದ 61 ಕನ್ನಡಿಗರು ಸೇರಿದಂತೆ 161 ಮಂದಿ ಭಾರತೀಯರು ಭಾರತಕ್ಕೆ ವಾಪಸ್ |Operation Sindhu

24/06/2025 10:27 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.