ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ಬರೋಬ್ಬರಿ 74 ಡಿವೈಎಸ್ಪಿ ಹಾಗೂ 293 ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
74 ಡಿವೈಎಸ್ಪಿ ವರ್ಗಾವಣೆ
ಕರ್ನಾಟಕ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಪ್ರಮುಖ ಹಂತದ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯದಾದ್ಯಂತ ಒಟ್ಟು 74 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ಮೇ 10, 2026 ರಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಡವಳಿಯಂತೆ ಈ ಆದೇಶವನ್ನು ಹೊರಡಿಸಲಾಗಿದ್ದು, ವರ್ಗಾವಣೆಗೊಂಡ ಅಧಿಕಾರಿಗಳು ಯಾವುದೇ ಸೇರುವಿಕೆ ಕಾಲವನ್ನು (Joining Time) ಉಪಯೋಗಿಸಿಕೊಳ್ಳದೆ ಕೂಡಲೇ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ವರ್ಗಾವಣೆಗೊಂಡ ಪ್ರಮುಖ ಡಿವೈಎಸ್ಪಿ ಅಧಿಕಾರಿಗಳ ಪಟ್ಟಿ ಇಂತಿದೆ:
| ಕ್ರ.ಸಂ | ಅಧಿಕಾರಿ ಹೆಸರು (ಶ್ರೀಯುತರು) | ವರ್ಗಾವಣೆಗೊಂಡ ಸ್ಥಳ (ಗೆ) |
| 1 | ಚಂದ್ರಕಾಂತ ನಂದಾರೆಡ್ಡಿ |
ಬಸವನಬಾಗೇವಾಡಿ ಉಪ ವಿಭಾಗ, ವಿಜಯಪುರ ಜಿಲ್ಲೆ
|
| 2 | ಬಾಲಪ್ಪ ನಂದಗಾವಿ |
ಭಾಲ್ಕಿ ಉಪ ವಿಭಾಗ, ಬೀದರ್ ಜಿಲ್ಲೆ
|
| 3 | ಶಿವಾನಂದ ಪವಾಡಶೆಟ್ಟಿ |
ರಾಜ್ಯ ಗುಪ್ತವಾರ್ತೆ
|
| 4 | ರಾಜೇಂದ್ರ ಶಿವಪ್ರಕಾಶ್ ನಾಯಕ |
ಸಿಸಿಬಿ, ಹುಬ್ಬಳ್ಳಿ-ಧಾರವಾಡ ನಗರ
|
| 5 | ಐ.ಪಿ.ಮೇದಪ್ಪ |
ಸಿಸಿಪಿಎಸ್, ಕೊಡಗು ಜಿಲ್ಲೆ
|
| 6 | ರಾಜೇಶ್ ಎಲ್.ವೈ |
ಸಿ.ಸಿ.ಬಿ, ಬೆಂಗಳೂರು ನಗರ
|
| 7 | ಜೋಗಿನ ಡಿ ಗೋಪಾಲ |
ಸುಬ್ರಮಣ್ಯಪುರ ಉಪ ವಿಭಾಗ, ಬೆಂಗಳೂರು ನಗರ
|
| 8 | ಪರಮೇಶ್ವರ ಹೆಚ್.ಎಸ್ |
ಶೇಷಾದ್ರಿಪುರಂ ಉಪ ವಿಭಾಗ, ಬೆಂಗಳೂರು ನಗರ
|
| 9 | ವಿಜಯ ಹೆಚ್ |
ಯಲಹಂಕ ಉಪ ವಿಭಾಗ, ಬೆಂಗಳೂರು ನಗರ
|
| 10 | ರವಿಕುಮಾರ್ ಕೆ.ವೈ |
ಚಿಕ್ಕಬಾಣಾವರ ಉಪ ವಿಭಾಗ, ಬೆಂಗಳೂರು ನಗರ
|
| 11 | ಉಮಾಶಂಕರ್ ಬಿ |
ಮಲ್ಲೇಶ್ವರಂ ಉಪ ವಿಭಾಗ, ಬೆಂಗಳೂರು ನಗರ
|
| 12 | ದೀಪಕ್ ಸಿ.ವಿ |
ಸಿ.ಸಿ.ಬಿ, ಬೆಂಗಳೂರು ನಗರ
|
| 13 | ಮೋದನ್ ಜೆ |
ಕೊಳ್ಳೆಗಾಲ ಉಪ ವಿಭಾಗ, ಚಾಮರಾಜನಗರ ಜಿಲ್ಲೆ
|
| 14 | ಧರ್ಮೇಂದ್ರ ಎಂ |
ನಂಜನಗೂಡು ಉಪ ವಿಭಾಗ, ಮೈಸೂರು ಜಿಲ್ಲೆ
|
| 15 | ಪ್ರಕಾಶ್ ಕೆ.ಸಿ |
ಕೃಷ್ಣರಾಜ ಉಪ ವಿಭಾಗ, ಮೈಸೂರು ನಗರ
|
| 16 | ಚಂದನ್ ಕುಮಾರ್ ಎನ್ |
ಸಂಪಿಗೆಹಳ್ಳಿ ಉಪ ವಿಭಾಗ, ಬೆಂಗಳೂರು ನಗರ
|
| 17 | ಅನುಶಾ ಜಿ |
ಬಾಣಸವಾಡಿ ಉಪ ವಿಭಾಗ, ಬೆಂಗಳೂರು ನಗರ
|
| 18 | ಸತ್ಯವತಿ ಎಸ್ |
ಕೆಂಗೇರಿ ಉಪ ವಿಭಾಗ, ಬೆಂಗಳೂರು ನಗರ
|
| 19 | ರಮೇಶ್ ಜಿ.ಆರ್ |
ಚಿಕ್ಕಪೇಟೆ ಉಪ ವಿಭಾಗ, ಬೆಂಗಳೂರು ನಗರ
|
| 20 | ಉದಯ ಭಾಸ್ಕರ್ ಜಿ.ವೈ |
ಬ್ಯಾಟರಾಯನಪುರ ಉಪ ವಿಭಾಗ, ಬೆಂಗಳೂರು ನಗರ
|
| 21 | ಲಕ್ಷ್ಮೀನಾರಾಯಣ ಕೆ.ಸಿ |
ಜಯನಗರ ಉಪ ವಿಭಾಗ, ಬೆಂಗಳೂರು ನಗರ
|
| 22 | ರೇಣುಕಾ ಪ್ರಸಾದ್ ಬಿ.ವೈ |
ಯಶವಂತಪುರ ಉಪ ವಿಭಾಗ, ಬೆಂಗಳೂರು ನಗರ
|
| 23 | ನಾಗರಾಜ ಎಸ್ |
ಮೈಕೋ ಲೇಔಟ್ ಉಪ ವಿಭಾಗ, ಬೆಂಗಳೂರು ನಗರ
|
| 24 | ಉಮಾ ರಾಣಿ ಎಸ್ |
ನೆಲಮಂಗಲ ಉಪ ವಿಭಾಗ, ಬೆಂಗಳೂರು ನಗರ
|
| 25 | ಮುರಳೀಧರ್ ಪಿ |
ಹೊಸಪೇಟೆ ಉಪ ವಿಭಾಗ, ವಿಜಯನಗರ ಜಿಲ್ಲೆ
|
ಸಂಬಂಧಪಟ್ಟ ಘಟಕಾಧಿಕಾರಿಗಳು ಈ ಅಧಿಕಾರಿಗಳನ್ನು ಬಿಡುಗಡೆಗೊಳಿಸಿ, ಅವರು ವರದಿ ಮಾಡಿಕೊಂಡ ಬಗ್ಗೆ ಪೊಲೀಸ್ ಪ್ರಧಾನ ಕಛೇರಿಗೆ ಪಾಲನಾ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಆದೇಶವನ್ನು ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ ಪರವಾಗಿ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಅವರು ಹೊರಡಿಸಿದ್ದಾರೆ.

293 ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ
ಕರ್ನಾಟಕ ಸರ್ಕಾರವು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, 290ಕ್ಕೂ ಹೆಚ್ಚು ಪೊಲೀಸ್ ಇನ್ಸ್ಪೆಕ್ಟರ್ಗಳನ್ನು (ಸಿವಿಲ್) ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಮೇ 10, 2026ರಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಈ ಆದೇಶವನ್ನು ಹೊರಡಿಸಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳು ಯಾವುದೇ ಸೇರುವಿಕೆ ಕಾಲಾವಕಾಶವನ್ನು (Joining Time) ಬಳಸಿಕೊಳ್ಳದೆ, ನಿಯುಕ್ತಿಗೊಳಿಸಲಾದ ಸ್ಥಳದಲ್ಲಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕಛೇರಿಯು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪ್ರಮುಖ ವರ್ಗಾವಣೆಗಳ ಪಟ್ಟಿ (ಕೆಲವು ಪ್ರಮುಖ ಅಧಿಕಾರಿಗಳು):
| ಕ್ರ.ಸಂ | ಅಧಿಕಾರಿಗಳ ಹೆಸರು | ರಿಂದ | ಗೆ |
| 1 | ಅರ್ಜುನ್ ಸಿ.ಆರ್. | ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು |
ಬನಶಂಕರಿ ಪೊಲೀಸ್ ಠಾಣೆ, ಬೆಂಗಳೂರು
|
| 2 | ಚೈತನ್ಯ ಕೆ.ಎಂ. | ಜೆ.ಸಿ.ನಗರ ಪೊಲೀಸ್ ಠಾಣೆ |
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ
|
| 3 | ಪುನೀತ್ ಬಿ.ಎನ್. | ರಾಜಗೋಪಾಲನಗರ ಪೊಲೀಸ್ ಠಾಣೆ |
ಮಾರತ್ತಹಳ್ಳಿ ಪೊಲೀಸ್ ಠಾಣೆ
|
| 4 | ವಿಕ್ಟರ್ ಸೈಮನ್ | ಸಿ.ಎಸ್.ಪಿ. |
ಬೆಳ್ಳಂದೂರು ಪೊಲೀಸ್ ಠಾಣೆ
|
| 5 | ಕುಮಾರಸ್ವಾಮಿ ಎನ್. | ಡಿ.ಎಸ್.ಬಿ. ಬೆಂಗಳೂರು ದಕ್ಷಿಣ ಜಿಲ್ಲೆ |
ರಾಜರಾಜೇಶ್ವರಿನಗರ ಪೊಲೀಸ್ ಠಾಣೆ
|
| 6 | ಪ್ರಶಾಂತ್ ಸುರೇಶ್ ನಾಯಕ್ | ವಿಜಯಪುರ ಪೊಲೀಸ್ ಠಾಣೆ |
ಯಲಹಂಕ ಪೊಲೀಸ್ ಠಾಣೆ
|
| 7 | ಶಶಿಕುಮಾರ್ ಸಿ.ಆರ್. | ಕರ್ನಾಟಕ ಲೋಕಾಯುಕ್ತ |
ಜ್ಞಾನಭಾರತಿ ಪೊಲೀಸ್ ಠಾಣೆ
|
| 8 | ಉಮೇಶ್ ಪಿ. | ಪಿ.ಟಿ.ಎಸ್. ಮೈಸೂರಿಗೆ ವರ್ಗಾವಣೆ ಆದೇಶದಲ್ಲಿದ್ದವರು |
ನಜರಾಬಾದ್ ಪೊಲೀಸ್ ಠಾಣೆ, ಮೈಸೂರು
|
| 9 | ರಹೀಮ್ ಐ. | ಕೆ.ಜಿ.ಹಳ್ಳಿ ಪೊಲೀಸ್ ಠಾಣೆ |
ಕಬ್ಬನ್ಪಾರ್ಕ್ ಪೊಲೀಸ್ ಠಾಣೆ
|
| 10 | ಭಾಗ್ಯವತಿ ಜೆ ಬಂಟಿ | ಸಂಜಯನಗರ ಪೊಲೀಸ್ ಠಾಣೆ |
ಮಲ್ಲೇಶ್ವರಂ ಪೊಲೀಸ್ ಠಾಣೆ
|
| 11 | ನಂದೀಶ | ಕರ್ನಾಟಕ ಲೋಕಾಯುಕ್ತ (SIT) |
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ
|
| 12 | ಮಲ್ಲಿಕಾರ್ಜುನ ಬಿ. | ಕರ್ನಾಟಕ ಲೋಕಾಯುಕ್ತ |
ವೈಯ್ಯಾಲಿಕಾವಲ್ ಪೊಲೀಸ್ ಠಾಣೆ
|
| 13 | ಉಮಾಮಹೇಶ್ ಎಸ್.ಪಿ. | ಕರ್ನಾಟಕ ಲೋಕಾಯುಕ್ತ |
ಸದಾಶಿವನಗರ ಸಂಚಾರ ಪೊಲೀಸ್ ಠಾಣೆ
|
| 14 | ನವೀನ್ಕುಮಾರ್ ಪಿ.ಜಿ. | ಸರ್ಜಾಪುರ ಪೊಲೀಸ್ ಠಾಣೆ |
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ
|
| 15 | ಸಿದ್ದಾರೂಢ ಆರ್ ಬಡಿಗೇರ್ | ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು |
ಹಾವೇರಿ ಗ್ರಾಮೀಣ ವೃತ್ತ
|
| 16 | ಲೋಕೇಶ ಎಂ.ಜೆ. | ಗಲ್ಪೇಟೆ ಪೊಲೀಸ್ ಠಾಣೆ |
ಕೋಲಾರ ಟೌನ್ ಪೊಲೀಸ್ ಠಾಣೆ
|
| 17 | ಹಾಲಪ್ಪ ವೈ. ಬಾಲದಂಡಿ | ಕರ್ನಾಟಕ ಲೋಕಾಯುಕ್ತ |
ಹಲಸೂರು ಪೊಲೀಸ್ ಠಾಣೆ
|
| 18 | ರಜನಿ ಜಿ.ಪಿ. | ಮಾಗಡಿ ರಸ್ತೆ ಪೊಲೀಸ್ ಠಾಣೆ |
ಆಂತರಿಕ ಭದ್ರತಾ ವಿಭಾಗ
|
| 19 | ಮಂಜುನಾಥ್ ಬಿ.ಎಸ್. | ಮುಲ್ಕಿ ಪೊಲೀಸ್ ಠಾಣೆ |
ಮಹಿಳಾ ಪೊಲೀಸ್ ಠಾಣೆ-1, ಬಸವನಗುಡಿ
|
ಈ ಆದೇಶದಲ್ಲಿ ಸ್ಥಳ ನಿಯುಕ್ತಿಗೊಳ್ಳದ ಅಧಿಕಾರಿಗಳು ಮುಂದಿನ ಸೂಚನೆಗಾಗಿ ಪೊಲೀಸ್ ಪ್ರಧಾನ ಕಛೇರಿಯಲ್ಲಿ ವರದಿ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..









