Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKINg : ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ತಪ್ಪಿದ ಭಾರೀ ದುರಂತ : 4 ಗಂಟೆ ಕಾಲ ಆಗಸದಲ್ಲೇ ಹಾರಾಡಿದ `Fly 91’ ವಿಮಾನ.!

20/04/2026 9:21 AM

ಆರ್ಥಿಕ ಸಂಕಷ್ಟದ ನಡುವೆ ಪಾಕಿಸ್ತಾನಕ್ಕೆ ಸವಾಲು: ಏ. 23ರೊಳಗೆ 1.5 ಬಿಲಿಯನ್ ಡಾಲರ್ ಸಾಲ ಮರುಪಾವತಿಸುವಂತೆ UAE ಸೂಚನೆ

20/04/2026 9:15 AM

ಹೋರ್ಮುಜ್ ಸಂಘರ್ಷದ ಬಿಸಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಿಢೀರ್ ಏರಿಕೆ; ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಶಾಕ್!

20/04/2026 9:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೊಸದುರ್ಗದಲ್ಲಿ ‘ಕಾಡುಗೊಲ್ಲ ಜನಪದ ಸೊಗಡು’ ವತಿಯಿಂದ ನಮ್ಮ ನಡಿಗೆ ಗೊಲ್ಲರಹಟ್ಟಿ ಜನಪದ ಕಲೆ ಕಡೆಗೆ ಕಾರ್ಯಕ್ರಮ ಆಯೋಜನೆ
KARNATAKA

ಹೊಸದುರ್ಗದಲ್ಲಿ ‘ಕಾಡುಗೊಲ್ಲ ಜನಪದ ಸೊಗಡು’ ವತಿಯಿಂದ ನಮ್ಮ ನಡಿಗೆ ಗೊಲ್ಲರಹಟ್ಟಿ ಜನಪದ ಕಲೆ ಕಡೆಗೆ ಕಾರ್ಯಕ್ರಮ ಆಯೋಜನೆ

By kannadanewsnow0922/02/2025 8:01 PM

ಚಿತ್ರದುರ್ಗ: ಹೊಸದುರ್ಗದಲ್ಲಿ ಕಾಡುಗೊಲ್ಲ ಜನಪದ ಸೊಗಡು ವತಿಯಿಂದ ನಮ್ಮ ನಡಿಗೆ ಗೊಲ್ಲರಹಟ್ಟಿ ಜನಪದ ಕಲೆ ಕಡೆಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ನಮ್ಮ ಕಾಡುಗೊಲ್ಲ ಜಾನಪದ ಅತ್ಯಂತ ಶ್ರೀಮಂತವಾದದ್ದು. ಕೋಲಾಟದ ಪದಗಳು,ಸೋಬಾನೆ ಪದಗಳು, ಗಗ್ರಿ ಪದಗಳು, ದೇವರ ಉತ್ಸವಗಳು,ಬುಡಕಟ್ಟು ವೀರರ ಕತೆಗಳು,ಗಣೆ ಪದ, ಮುಂತಾದ ವಿವಿಧ ಪ್ರಕಾರದ ಜಾನಪದ ಸಾಂಸ್ಕೃತಿಯನ್ನು ನಮ್ಮ ಸಮುದಾಯದಲ್ಲಿ
ಕಾಣಬಹುದು.

ಕಾಡುಗೊಲ್ಲರ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಅತ್ಯಂತ ವೈವಿಧ್ಯಮಯವಾಗಿದೆ ಹುಟ್ಟಿನಿಂದ ಹಿಡಿದು ಸಾಯುವ ತನಕ ಅನೇಕ ಪದಗಳನ್ನು ನಮ್ಮ ಜನಪದದಲ್ಲಿ ಕಾಣಬಹುದು ಇವು ಹಳ್ಳಿಯು ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ ಎನ್ನಬಹುದು.

ನಮ್ಮ ಕಾಡುಗೊಲ್ಲರ ಜನಪದವನ್ನು ಉಳಿಸುವ ನಿಟ್ಟಿನಲ್ಲಿ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲ ಗೊಲ್ಲರಹಟ್ಟಿಗಳ ಜನಪದವನ್ನು ರಾಜ್ಯದ ದೇಶದ ಮೂಲೆ ಮೂಲೆಗೂ ತಲುಪಿಸುವ ನಿಟ್ಟಿನಲ್ಲಿ ಕಾಡುಗೊಲ್ಲರ ಜನಪದ ಸೊಗಡು ವತಿಯಿಂದ “ನಮ್ಮ ನಡಿಗೆ ಗೊಲ್ಲರಹಟ್ಟಿಯ ಜನಪದ ಕಲೆ ಕಡೆಗೆ” ಎಂಬುವ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಜನಪದ ಕಲಾವಿದರನ್ನು ಸಮಾಜದ ಮುಖ್ಯ ವಾಹಿನಿಗೆ ಪರಿಚಯಿಸುವ ಕಾರ್ಯಕ್ರಮ ಇದಾಗಿದೆ.

ಈ ಕಾರ್ಯಕ್ರಮ ಮೊದಲಿಗೆ ಹೊಸದುರ್ಗ ತಾಲೂಕು ಹೊನ್ನೇಕೆರೆ ಗೊಲ್ಲರಹಟ್ಟಿ ( ಅಮರಾವತಿ ಗೊಲ್ಲರಹಟ್ಟಿ) ಪ್ರಾರಂಭವಾಯಿತು.

ಕಾಡುಗೊಲ್ಲರ ನೆಲಮೂಲ ಜನಪದ ಸಂಸ್ಕೃತಿ, ಗೊಲ್ಲರಹಟ್ಟಿ ಇತಿಹಾಸ, ಗೊಲ್ಲರಹಟ್ಟಿ ಜನಪದ ಕಲಾವಿದರ ಜೀವನಶೈಲಿ ಪರಿಚಯಿಸುವ ನಿಟ್ಟಿನಲ್ಲಿ ಅವರ ಸಾಕ್ಷ್ಯ ಚಿತ್ರೀಕರಣ ( ಡಾಕ್ಯುಮೆ೦ಟರಿ ) ಮಾಡುತ್ತಿದೆ.

ವರದಿ: ಶಶಿ ಬಿ ಈಶ್ವರಗೆರೆ, ಚಿತ್ರದುರ್ಗ

Share. Facebook Twitter LinkedIn WhatsApp Email

Related Posts

BREAKINg : ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ತಪ್ಪಿದ ಭಾರೀ ದುರಂತ : 4 ಗಂಟೆ ಕಾಲ ಆಗಸದಲ್ಲೇ ಹಾರಾಡಿದ `Fly 91’ ವಿಮಾನ.!

20/04/2026 9:21 AM1 Min Read

BREAKING : ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

20/04/2026 8:53 AM1 Min Read

ಕರ್ನಾಟಕ ನಿವಾಸ ಪ್ರಮಾಣಪತ್ರ ಪಡೆಯುವುದು ಹೇಗೆ? : ಬೇಕಾಗುವ ದಾಖಲೆಗಳು, ಶುಲ್ಕದ ವಿವರ ಇಲ್ಲಿದೆ

20/04/2026 8:45 AM2 Mins Read
Recent News

BREAKINg : ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ತಪ್ಪಿದ ಭಾರೀ ದುರಂತ : 4 ಗಂಟೆ ಕಾಲ ಆಗಸದಲ್ಲೇ ಹಾರಾಡಿದ `Fly 91’ ವಿಮಾನ.!

20/04/2026 9:21 AM

ಆರ್ಥಿಕ ಸಂಕಷ್ಟದ ನಡುವೆ ಪಾಕಿಸ್ತಾನಕ್ಕೆ ಸವಾಲು: ಏ. 23ರೊಳಗೆ 1.5 ಬಿಲಿಯನ್ ಡಾಲರ್ ಸಾಲ ಮರುಪಾವತಿಸುವಂತೆ UAE ಸೂಚನೆ

20/04/2026 9:15 AM

ಹೋರ್ಮುಜ್ ಸಂಘರ್ಷದ ಬಿಸಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಿಢೀರ್ ಏರಿಕೆ; ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಶಾಕ್!

20/04/2026 9:05 AM

BREAKING : ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

20/04/2026 8:53 AM
State News
KARNATAKA

BREAKINg : ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ತಪ್ಪಿದ ಭಾರೀ ದುರಂತ : 4 ಗಂಟೆ ಕಾಲ ಆಗಸದಲ್ಲೇ ಹಾರಾಡಿದ `Fly 91’ ವಿಮಾನ.!

By kannadanewsnow5720/04/2026 9:21 AM KARNATAKA 1 Min Read

ಹುಬ್ಬಳ್ಳಿ: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಮಾನವೊಂದು ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿದ ಘಟನೆ ನಡೆದಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡದೊಂದು ವಿಮಾನ…

BREAKING : ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

20/04/2026 8:53 AM

ಕರ್ನಾಟಕ ನಿವಾಸ ಪ್ರಮಾಣಪತ್ರ ಪಡೆಯುವುದು ಹೇಗೆ? : ಬೇಕಾಗುವ ದಾಖಲೆಗಳು, ಶುಲ್ಕದ ವಿವರ ಇಲ್ಲಿದೆ

20/04/2026 8:45 AM

ನಿಮ್ಮ ಮನೆಯಲ್ಲಿರುವ `ಫ್ಯಾನ್ ವೇಗ’ ಕಡಿಮೆಯಾಗಿದೆಯೇ? ಸ್ಪೀಡ್ ಹೆಚ್ಚಿಸಲು ಜಸ್ಟ್ ಹೀಗೆ ಮಾಡಿ.!

20/04/2026 8:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.