Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Viral : ರಾಜ್ಯದಲ್ಲಿ ಅಪರೂಪದ ಘಟನೆ : ‘ಆಫೀಸ್ ರಜೆ’ ಸಿಗದಿದ್ದಕ್ಕೆ `ವೀಡಿಯೋ ಕಾಲ್’ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ.!

16/12/2025 1:37 PM

BIG NEWS : ಮಗಳಿಗಾಗಿ ಪತ್ನಿಯ ಕಿಡ್ನಾಪ್ ಕೇಸ್ : ದೂರು ಬೆನ್ನಲ್ಲೆ ಹೆಂಡತಿಯನ್ನು ಒಪ್ಪಿಸಿದ ನಿರ್ಮಾಪಕ ಹರ್ಷವರ್ಧನ್!

16/12/2025 1:37 PM

BREAKING: ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಯೂನ್‌ ಭವಿಷ್ಯ ನಿರ್ಧಾರ: ಜ.16 ರಂದು ತೀರ್ಪು ಪ್ರಕಟ

16/12/2025 1:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾಂಗ್ರೆಸ್ ಯಾರ ಮೇಲೂ ದ್ವೇಷ ರಾಜಕಾರಣ ಮಾಡಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ
KARNATAKA

ಕಾಂಗ್ರೆಸ್ ಯಾರ ಮೇಲೂ ದ್ವೇಷ ರಾಜಕಾರಣ ಮಾಡಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

By kannadanewsnow0514/06/2024 6:11 PM

ಬೆಂಗಳೂರು : ನಾವು ಯಾರ ಮೇಲೂ ದ್ವೇಷದ ರಾಜಕೀಯ ‌ಮಾಡಲ್ಲ. ಆ ರೀತಿಯ ರಾಜಕೀಯ ಮಾಡಿದ್ದರೆ ಮೊದಲ ದಿನವೇ ‌ಮಾಡುತ್ತಿದ್ವಿ. ನಮಗೆ ಅದರ ಅವಶ್ಯಕತೆ ಇಲ್ಲ. ನಾವು ಯಾವುದಕ್ಕೂ ಮಧ್ಯೆ ಹೋಗಲ್ಲ. ದ್ವೇಷ ರಾಜಕಾರಣ ಮಾಡುವುದಾದರೆ ಪ್ರಕರಣ ದಾಖಲಾದ ತಕ್ಷಣ ಕ್ರಮ ತೆಗೆದುಕೊಳ್ಳುತ್ತಿದ್ದೆವು. ಪಾಪ ಅವರು ಮಾತನಾಡಬೇಕು ಮಾತನಾಡ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿ ಬಳಿ ಮಾತನಾಡಿದ ಅವರು, ನೋಡಿ ನಾವ್ಯಾಕೆ ದ್ವೇಷದ ರಾಜಕೀಯ ‌ಮಾಡಬೇಕು?. ನಮಗೆ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಯಾರ ಮೇಲೆ ದ್ವೇಷ ರಾಜಕಾರಣ ಮಾಡುವುದಿಲ್ಲ. ಬಿಜೆಪಿಯವರು ನಮ್ಮ ಮೇಲೆ ಕೇಸು ಹಾಕಿಸಿ ಕೋರ್ಟಿಗೆ ಹೋಗುವಂತೆ ಮಾಡಿದ್ದು ದ್ವೇಷ ರಾಜಕಾರಣ ಅಲ್ಲವೇ? ರಾಹುಲ್‌ ಗಾಂಧಿ ಅವರಿಗೆ ಅವರದ್ದೇ ಆದ ತೊಂದರೆಗಳಿವೆ. ಯಡಿಯೂರಪ್ಪ ಅವರ ಪ್ರಕರಣದಲ್ಲಿ ಮೂಗು ತೂರಿಸುವ ಅಗತ್ಯ ಅವರಿಗಿಲ್ಲ. ಕಾಂಗ್ರೆಸ್‌‍ನವರು ದ್ವೇಷ ಸಾಧಿಸಲು ನೀಚ ರಾಜಕಾರಣ ಮಾಡುವುದಿಲ್ಲ ಎಂದರು.

ದ್ವೇಷ ರಾಜಕಾರಣದ ಬಗ್ಗೆ ನಾನು ಮಾತನಾಡಲು ಆರಂಭಿಸಿದರೆ ಅದು ಎಲ್ಲೆಲ್ಲಿಗೋ ಹೋಗುತ್ತದೆ. ನನಗೆ ಅದರ ನೋವು ಗೊತ್ತು. ನಾನು ಅನುಭವಿಸಿದ್ದೇನೆ. ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ. ಹಿಂದಿನ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜಾಹೀರಾತು ನೀಡಿದ್ದ ಬಗ್ಗೆ ನಮ್ಮ ಮೇಲೆ ಕೇಸು ದಾಖಲಿಸಿದೆ, ಅದನ್ನು ಎದುರಿಸುತ್ತೇವೆ. ಆದರೆ ರಾಹುಲ್‌ಗಾಂಧಿ ಅವರನ್ನು ಮಧ್ಯೆ ತರಲು ಅವರೇನು ಕೆಪಿಸಿಸಿ ಅಥವಾ ಎಐಸಿಸಿ ಅಧ್ಯಕ್ಷರಾಗಿದ್ದರೇ? ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಕಾಮನ್‌ಸೆನ್ಸ್ ಇರಲಿಲ್ಲವೇ? ಅವರ ಪಕ್ಷದ ಎಂಎಲ್‌ಸಿ ಮೂಲಕ ಕೇಸು ಹಾಕಿಸಿದ್ದೇಕೆ ಎಂದು ಪ್ರಶ್ನಿಸಿದರು.

Share. Facebook Twitter LinkedIn WhatsApp Email

Related Posts

Viral : ರಾಜ್ಯದಲ್ಲಿ ಅಪರೂಪದ ಘಟನೆ : ‘ಆಫೀಸ್ ರಜೆ’ ಸಿಗದಿದ್ದಕ್ಕೆ `ವೀಡಿಯೋ ಕಾಲ್’ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ.!

16/12/2025 1:37 PM1 Min Read

BIG NEWS : ಮಗಳಿಗಾಗಿ ಪತ್ನಿಯ ಕಿಡ್ನಾಪ್ ಕೇಸ್ : ದೂರು ಬೆನ್ನಲ್ಲೆ ಹೆಂಡತಿಯನ್ನು ಒಪ್ಪಿಸಿದ ನಿರ್ಮಾಪಕ ಹರ್ಷವರ್ಧನ್!

16/12/2025 1:37 PM1 Min Read

ALERT : ಪೋಷಕರೇ ಎಚ್ಚರ : ಇವುಗಳ ಬಳಕೆಯಿಂದ ದುರ್ಬಲವಾಗುತ್ತಿದೆ ‘ಮಕ್ಕಳ ಹೃದಯ’.!

16/12/2025 1:21 PM2 Mins Read
Recent News

Viral : ರಾಜ್ಯದಲ್ಲಿ ಅಪರೂಪದ ಘಟನೆ : ‘ಆಫೀಸ್ ರಜೆ’ ಸಿಗದಿದ್ದಕ್ಕೆ `ವೀಡಿಯೋ ಕಾಲ್’ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ.!

16/12/2025 1:37 PM

BIG NEWS : ಮಗಳಿಗಾಗಿ ಪತ್ನಿಯ ಕಿಡ್ನಾಪ್ ಕೇಸ್ : ದೂರು ಬೆನ್ನಲ್ಲೆ ಹೆಂಡತಿಯನ್ನು ಒಪ್ಪಿಸಿದ ನಿರ್ಮಾಪಕ ಹರ್ಷವರ್ಧನ್!

16/12/2025 1:37 PM

BREAKING: ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಯೂನ್‌ ಭವಿಷ್ಯ ನಿರ್ಧಾರ: ಜ.16 ರಂದು ತೀರ್ಪು ಪ್ರಕಟ

16/12/2025 1:30 PM

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನ, ಸಿಬ್ಬಂದಿ ಹೆಚ್ಚಳಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸೋನಿಯಾ ಗಾಂಧಿ

16/12/2025 1:27 PM
State News
KARNATAKA

Viral : ರಾಜ್ಯದಲ್ಲಿ ಅಪರೂಪದ ಘಟನೆ : ‘ಆಫೀಸ್ ರಜೆ’ ಸಿಗದಿದ್ದಕ್ಕೆ `ವೀಡಿಯೋ ಕಾಲ್’ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ.!

By kannadanewsnow5716/12/2025 1:37 PM KARNATAKA 1 Min Read

ಉಡುಪಿ :ಉಡುಪಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಆಫೀಸ್ ಗೆ ರಜೆ ಸಿಗದಿದ್ದಕ್ಕೆ ಆನ್ ಲೈನ್ ನಲ್ಲೇ ಜೋಡಿಯೊಂದು ನಿಶ್ಚಿತಾರ್ಥ ಮಾಡಿಕೊಂಡ…

BIG NEWS : ಮಗಳಿಗಾಗಿ ಪತ್ನಿಯ ಕಿಡ್ನಾಪ್ ಕೇಸ್ : ದೂರು ಬೆನ್ನಲ್ಲೆ ಹೆಂಡತಿಯನ್ನು ಒಪ್ಪಿಸಿದ ನಿರ್ಮಾಪಕ ಹರ್ಷವರ್ಧನ್!

16/12/2025 1:37 PM

ALERT : ಪೋಷಕರೇ ಎಚ್ಚರ : ಇವುಗಳ ಬಳಕೆಯಿಂದ ದುರ್ಬಲವಾಗುತ್ತಿದೆ ‘ಮಕ್ಕಳ ಹೃದಯ’.!

16/12/2025 1:21 PM

SHOCKING : ರಾಜ್ಯದಲ್ಲಿ ಮತ್ತೊಂದು `ಪೈಶಾಚಿಕ ಕೃತ್ಯ’ : ಅಪ್ರಾಪ್ತ ತಂಗಿ ಮೇಲೆ ಅಣ್ಣನಿಂದಲೇ ಅತ್ಯಾಚಾರ.!

16/12/2025 1:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.