Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಆಪರೇಷನ್ ಸಿಂಧೂರದ ಜಾದೂಗಾರ ಪ್ರಧಾನಿ ಮೋದಿ’ : ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಕೆಂಡ!

17/04/2026 3:40 PM

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಪರೀಕ್ಷೆ: ಎನ್‌ಡಿಎಗೆ ‘ಸಂಖ್ಯಾಬಲ’ದ ಸವಾಲು, ವಿಪಕ್ಷಗಳಿಗೆ ‘ಮತಬ್ಯಾಂಕ್’ ಭೀತಿ!

17/04/2026 3:38 PM

ಮಹಿಳಾ ಮೀಸಲಾತಿ ಮಸೂದೆ ‘ದೇಶವಿರೋಧಿ ಕೃತ್ಯ’: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

17/04/2026 3:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದಲಿತ ಮಹಿಳೆಗೆ ಅಪಮಾನ ಮಾಡಿದ ಆರೋಪ : ಮಂಡ್ಯದಲ್ಲಿ ಶಾಸಕ ಯತ್ನಾಳ್ ವಿರುದ್ದ ಕತ್ತೆ ಚಳವಳಿ!
KARNATAKA

ದಲಿತ ಮಹಿಳೆಗೆ ಅಪಮಾನ ಮಾಡಿದ ಆರೋಪ : ಮಂಡ್ಯದಲ್ಲಿ ಶಾಸಕ ಯತ್ನಾಳ್ ವಿರುದ್ದ ಕತ್ತೆ ಚಳವಳಿ!

By kannadanewsnow0520/09/2025 1:01 PM

ಮಂಡ್ಯ : ದಸರಾ ಉದ್ಘಾಟನೆ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದಲಿತ ಮಹಿಳೆಯರನ್ನು ಅಪಮಾನ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಶಾಸಕ ಬಸವನಗೌಡ ಯತ್ನಾಳ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಕತ್ತೆಯ ಮೇಲೆ ಶಾಸಕ ಯತ್ನಾಳ್ ಪ್ರತಿಕೃತಿ ಕೂರಿಸಿ ಮೆರವಣಿಗೆ ನಡೆಸಲಾಯಿತು. ಮಂಡ್ಯದ ಸಂಜಯ್ ವೃತ್ತದಲ್ಲಿ ನಡೆದ ಪ್ರತಿಭಟನೆ ನಡೆಸಿದ್ದು, ದಲಿತ ಸಂಘಟನೆಗಳಿಂದ ನಡೆದ ಪ್ರತಿಭಟನೆ ಮಾಡಲಾಯಿತು. ಯತ್ನಾಳ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಶಾಸಕ ಯತ್ನಾಳ್ ರಾಜೀನಾಮೆಗೆ ದಲಿತಸಂಘಟನೆ ಆಗ್ರಹಿಸಲಾಯಿತು.

ಈ ವೇಳೆ ಯತ್ನಾಳ್ ಪ್ರತಿಕೃತಿಯನ್ನು ಪೊಲೀಸರು ಕಿತ್ತೊಯ್ದರು. ಆಗ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡೂವೆ ಮಾತಿನ ಚಕಮಕಿ ನಡೆಯಿತು. ಯತ್ನಾಳ್ ಪ್ರತಿಕೃತಿಗೆ ಬೆಂಕಿ ಹಚ್ಚಲು ಪ್ರತಿಭಟನಾಕಾರರ ಯತ್ನಿಸಿದ್ದಾರೆ. ಪ್ರತಿಭಟನಾಕಾರರ ತಡೆದು ಪೊಲೀಸರು ಪ್ರತಿಕೃತಿ ಕಿತ್ತೊಯ್ದರು. ದಲಿತರಿಗೆ ಅವಮಾನ ಮಾಡಿದ ಯತ್ನಾಳ್ ವಿರುದ್ದ SC,ST ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಲಾಯಿತು.

ಯತ್ನಾಳ್ ಒಬ್ಬ ಅಯೋಗ್ಯ ಒಬ್ಬ, ಹುಚ್ಚ, ಪೋರ್ಕಿ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು. mಮಹಿಳೆಯರು 2028ಕ್ಕೆ ಸೋಲಿಸಿ ಮನೆಗೆ ಕಳುಹಿಸುತ್ತಾರೆ. ರಾಜ್ಯಾದ್ಯಂತ ದಲಿತರು ಇವರ ಮೇಲೆ ಕೇಸ್ ಹಾಕ್ತಾವೆ. ಯತ್ನಾಳ್ ನಾಲಿಗೆ ಬಿಗಿ ಹಿಡಿದು ಮಾತನಾಡಿ. ನಿಮ್ಮನ್ನ ಮನೆಗ ಕಳುಹಿಸುವ ಕೆಲಸ ಮಾಡ್ತೇವೆ ಎಂದು ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ದಲಿತ ಸಂಘಟನೆ ಮುಖಂಡ ನರಸಿಂಹಮೂರ್ತಿ, ಡಿಎಸ್ಎಸ್ ಕೃಷ್ಣ, ಸೇರಿದಂತೆ ಹಲವರು ಭಾಗಿಯಾಗಿದ್ದರು.

Share. Facebook Twitter LinkedIn WhatsApp Email

Related Posts

ವಾಸ್ತು ಗುರೂಜಿ ಮೇಲೆ ‘ಲೈಂಗಿಕ ದೌರ್ಜನ್ಯ’ ಆರೋಪ: ಬೆನ್ನಲ್ಲೇ ಬಿಚ್ಚಿಕೊಂಡಿತು ‘ಹನಿಟ್ರ್ಯಾಪ್’ ಕಹಾನಿ!

17/04/2026 3:25 PM2 Mins Read

BIG NEWS : ಕೊಪ್ಪಳದಲ್ಲಿ ಗುಡುಗು ಸಹಿತ ಅಕಾಲಿಕ ಮಳೆ : ಸಿಡಿಲು ಬಡಿದು ಓರ್ವ ರೈತ, 6 ಜಾನುವಾರು ಸಾವು!

17/04/2026 3:08 PM1 Min Read

ಆಭರಣ ಪ್ರಿಯರಿಗೆ ಸಂತಸದ ಸುದ್ದಿ: ಮತ್ತೆ ಚಿನ್ನ, ಬೆಳ್ಳಿದರ ಇಳಿಕೆ | Gold Price Today

17/04/2026 2:49 PM1 Min Read
Recent News

‘ಆಪರೇಷನ್ ಸಿಂಧೂರದ ಜಾದೂಗಾರ ಪ್ರಧಾನಿ ಮೋದಿ’ : ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಕೆಂಡ!

17/04/2026 3:40 PM

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಪರೀಕ್ಷೆ: ಎನ್‌ಡಿಎಗೆ ‘ಸಂಖ್ಯಾಬಲ’ದ ಸವಾಲು, ವಿಪಕ್ಷಗಳಿಗೆ ‘ಮತಬ್ಯಾಂಕ್’ ಭೀತಿ!

17/04/2026 3:38 PM

ಮಹಿಳಾ ಮೀಸಲಾತಿ ಮಸೂದೆ ‘ದೇಶವಿರೋಧಿ ಕೃತ್ಯ’: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

17/04/2026 3:28 PM

ವಾಸ್ತು ಗುರೂಜಿ ಮೇಲೆ ‘ಲೈಂಗಿಕ ದೌರ್ಜನ್ಯ’ ಆರೋಪ: ಬೆನ್ನಲ್ಲೇ ಬಿಚ್ಚಿಕೊಂಡಿತು ‘ಹನಿಟ್ರ್ಯಾಪ್’ ಕಹಾನಿ!

17/04/2026 3:25 PM
State News
KARNATAKA

ವಾಸ್ತು ಗುರೂಜಿ ಮೇಲೆ ‘ಲೈಂಗಿಕ ದೌರ್ಜನ್ಯ’ ಆರೋಪ: ಬೆನ್ನಲ್ಲೇ ಬಿಚ್ಚಿಕೊಂಡಿತು ‘ಹನಿಟ್ರ್ಯಾಪ್’ ಕಹಾನಿ!

By kannadanewsnow0917/04/2026 3:25 PM KARNATAKA 2 Mins Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಸ್ತು ಶಾಸ್ತ್ರದ ನೆಪದಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ, ಇದೇ…

BIG NEWS : ಕೊಪ್ಪಳದಲ್ಲಿ ಗುಡುಗು ಸಹಿತ ಅಕಾಲಿಕ ಮಳೆ : ಸಿಡಿಲು ಬಡಿದು ಓರ್ವ ರೈತ, 6 ಜಾನುವಾರು ಸಾವು!

17/04/2026 3:08 PM

ಆಭರಣ ಪ್ರಿಯರಿಗೆ ಸಂತಸದ ಸುದ್ದಿ: ಮತ್ತೆ ಚಿನ್ನ, ಬೆಳ್ಳಿದರ ಇಳಿಕೆ | Gold Price Today

17/04/2026 2:49 PM

BREAKING : ಉಚ್ಚಾಟನೆ ಬೆನ್ನಲ್ಲೆ, ವಚನಾನಂದ ಶ್ರೀಗಳಿಗೆ ಬಿಗ್ ಶಾಕ್ : ಮಕ್ಕಳ ಕಲ್ಯಾಣ ಮಂಡಳಿಗೆ ದೂರು ಸಲ್ಲಿಕೆ!

17/04/2026 1:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.