Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ನಟ ದಳಪತಿ ‘ವಿಜಯ್’ ಪತ್ನಿಯಿಂದ ಬಿಗ್ ಶಾಕ್ ; ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಕೆ!

07/03/2026 3:25 PM

ನನ್ನ ವ್ಯಕ್ತಿತ್ವದಿಂದ ಮಾತ್ರ ನಾನು ಸಿಎಂ ಆಗಲು ಸಾಧ್ಯವಿರಲಿಲ್ಲ, ಜನರ ಆಶೀರ್ವಾದದಿಂದ ಸಿಎಂ ಆದೆ : CM ಸಿದ್ದರಾಮಯ್ಯ

07/03/2026 3:23 PM

ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ದುರ್ಮರಣ

07/03/2026 3:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನನ್ನ ವ್ಯಕ್ತಿತ್ವದಿಂದ ಮಾತ್ರ ನಾನು ಸಿಎಂ ಆಗಲು ಸಾಧ್ಯವಿರಲಿಲ್ಲ, ಜನರ ಆಶೀರ್ವಾದದಿಂದ ಸಿಎಂ ಆದೆ : CM ಸಿದ್ದರಾಮಯ್ಯ
KARNATAKA

ನನ್ನ ವ್ಯಕ್ತಿತ್ವದಿಂದ ಮಾತ್ರ ನಾನು ಸಿಎಂ ಆಗಲು ಸಾಧ್ಯವಿರಲಿಲ್ಲ, ಜನರ ಆಶೀರ್ವಾದದಿಂದ ಸಿಎಂ ಆದೆ : CM ಸಿದ್ದರಾಮಯ್ಯ

By kannadanewsnow0507/03/2026 3:23 PM

ಮೈಸೂರು : ನನ್ನ ವ್ಯಕ್ತಿತ್ವದಿಂದ ಮಾತ್ರ ಮುಖ್ಯಮಂತ್ರಿ ಆಗಲು ಸಾಧ್ಯವಿರಲಿಲ್ಲ. ಜನರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಆದೆ. ನೀವು ಆಶೀರ್ವಾದ ಮಾಡಿದ್ದರಿಂದಲೇ ಎಂಟು ಚುನಾವಣೆಯಲ್ಲಿ ಗೆದ್ದಿದ್ದೇನೆ ನೀವು ಗೆಲ್ಲಿಸಿದ್ದರಿಂದಲೇ ನಾನು ಸಿಎಂ ಆಗಲು ಸಾಧ್ಯವಾಯಿತು. ಹೀಗಾಗಿ ನಾನು ಮೈಸೂರು ತಾಲೂಕಿನ ಜನರನ್ನು ಮರೆಯುವುದಿಲ್ಲ. ನಿಮ್ಮೆಲ್ಲರ ಆಶೀರ್ವಾದ ಯಾವಾಗಲೂ ಇರಲಿ ಎಂದು ಪಿಲ್ಲಹಳ್ಳಿಯ ದಂಡಿನ ಮಾರಮ್ಮ ದೇಗುಲದಲ್ಲಿ ಕಳಸ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಚಾಮುಂಡೇಶ್ವರಿ ವರುಣ ಕ್ಷೇತ್ರದ ಜನರಿಗೆ ಕೃತಜ್ಞತೆಯಿಂದ ಇರುವೆ, ವಿಶೇಷವಾಗಿ ಪಿಲ್ಲಹಳ್ಳಿ ಜನ ಯಾವತ್ತೂ ಕೈ ಬಿಟ್ಟಿಲ್ಲ. ದೇವರು ದೇವಸ್ಥಾನದ ಒಳಗೆ ಇರುತ್ತಾನೆ ಅನ್ನೋದು ನಂಬಿಕೆ ಅಷ್ಟೇ. ಪೂಜೆ ಮಾಡುವುದರಿಂದ ಒಳ್ಳೆಯದು ಆಗುತ್ತೆ ಅನ್ನೋ ನಂಬಿಕೆ ಇದೆ. ನಾನು ಅದಕ್ಕೆ ವಿರೋಧವಾಗಿಲ್ಲ. ನಮ್ಮೂರಲ್ಲೂ ದಂಡಿನ ಮಾರಮ್ಮನ ದೇವಸ್ಥಾನ ಇದೆ. ನಾನು ಚಿಕ್ಕವನಿದ್ದಾಗ ತಂಬಿಟ್ಟು ಆರತಿ ತೆಗೆದುಕೊಂಡು ಹೋಗುತ್ತಿದ್ದೆ. ಆಗ ತಂಬಿಟ್ಟು ಕೊಬ್ಬರಿ ಮಿಠಾಯಿ ತಿನ್ನುವುದೇ ಮಜಾ.

ಕಷ್ಟಕಾಲ ಬಂದಾಗ ಮಾತ್ರ ದೇವರನ್ನು ಪ್ರಾರ್ಥನೆ ಮಾಡಬೇಡಿ. ಎಲ್ಲಾ ಕಾಲದಲ್ಲೂ ದೇವರನ್ನು ಪ್ರಾರ್ಥಿಸಿ. ದೇವನೊಬ್ಬ ನಾಮ ಹಲವು ಅನ್ನೋದನ್ನು ಎಲ್ಲರೂ ತಿಳಿದುಕೊಳ್ಳಿ. ದೇವರು ಒಬ್ಬರೇ ಅವರು ಎಲ್ಲಾ ಕಡೆ ಇದ್ದಾರೆ ನಮ್ಮಲ್ಲೂ ಇದ್ದಾರೆ. ದೇವಸ್ಥಾನದಲ್ಲಿ ಪೂಜೆ ಮಾಡಿದರೆ ಮಾತ್ರ ದೇವರು ಒಲಿಯುತ್ತಾನೆ. ಅಂತಲ್ಲ. ಕೆಟ್ಟದ್ದನ್ನು ಬಯಸಬಾರದು ಕೆಟ್ಟದಾಗಲಿ ಅಂದುಕೊಳ್ಳಬಾರದು ಎಲ್ಲರಿಗೂ ಒಳ್ಳೆಯದಾಗಲಿ ಅಂದಾಗ ಮಾತ್ರ ದೇವರು ಒಲಿಯುತ್ತಾನೆ. ಒಬ್ಬರಿಗೆ ಮಾತ್ರ ಒಳ್ಳೆಯದು ಮಾಡು ಅಂದರೆ ಒಳ್ಳೆಯದಾಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.

Share. Facebook Twitter LinkedIn WhatsApp Email

Related Posts

ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ದುರ್ಮರಣ

07/03/2026 3:16 PM1 Min Read

‘ಮುಖ್ಯಮಂತ್ರಿ ಸ್ಥಾನ’ದಿಂದ ‘ಸಿದ್ಧರಾಮಯ್ಯ’ ಔಟ್? | CM Siddaramaiah

07/03/2026 3:01 PM1 Min Read

GOOD NEWS: ರಾಜ್ಯದ ಅತಿಥಿ ಉಪನ್ಯಾಸಕಿಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 90 ದಿನ ಮಾತೃತ್ವ ರಜೆ

07/03/2026 2:51 PM1 Min Read
Recent News

BREAKING : ನಟ ದಳಪತಿ ‘ವಿಜಯ್’ ಪತ್ನಿಯಿಂದ ಬಿಗ್ ಶಾಕ್ ; ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಕೆ!

07/03/2026 3:25 PM

ನನ್ನ ವ್ಯಕ್ತಿತ್ವದಿಂದ ಮಾತ್ರ ನಾನು ಸಿಎಂ ಆಗಲು ಸಾಧ್ಯವಿರಲಿಲ್ಲ, ಜನರ ಆಶೀರ್ವಾದದಿಂದ ಸಿಎಂ ಆದೆ : CM ಸಿದ್ದರಾಮಯ್ಯ

07/03/2026 3:23 PM

ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ದುರ್ಮರಣ

07/03/2026 3:16 PM

ಮನೆಯಲ್ಲಿ ಬೆಲ್ಲದ ಶುದ್ಧತೆ ಪರಿಶೀಲಿಸುವುದು ಹೇಗೆ.? : ‘FSSAI’ ತಿಳಿಸಿದ ಸುಲಭ ಸಲಹೆ ಅನುಸರಿಸಿ!

07/03/2026 3:09 PM
State News
KARNATAKA

ನನ್ನ ವ್ಯಕ್ತಿತ್ವದಿಂದ ಮಾತ್ರ ನಾನು ಸಿಎಂ ಆಗಲು ಸಾಧ್ಯವಿರಲಿಲ್ಲ, ಜನರ ಆಶೀರ್ವಾದದಿಂದ ಸಿಎಂ ಆದೆ : CM ಸಿದ್ದರಾಮಯ್ಯ

By kannadanewsnow0507/03/2026 3:23 PM KARNATAKA 1 Min Read

ಮೈಸೂರು : ನನ್ನ ವ್ಯಕ್ತಿತ್ವದಿಂದ ಮಾತ್ರ ಮುಖ್ಯಮಂತ್ರಿ ಆಗಲು ಸಾಧ್ಯವಿರಲಿಲ್ಲ. ಜನರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಆದೆ. ನೀವು ಆಶೀರ್ವಾದ…

ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ದುರ್ಮರಣ

07/03/2026 3:16 PM

‘ಮುಖ್ಯಮಂತ್ರಿ ಸ್ಥಾನ’ದಿಂದ ‘ಸಿದ್ಧರಾಮಯ್ಯ’ ಔಟ್? | CM Siddaramaiah

07/03/2026 3:01 PM

GOOD NEWS: ರಾಜ್ಯದ ಅತಿಥಿ ಉಪನ್ಯಾಸಕಿಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 90 ದಿನ ಮಾತೃತ್ವ ರಜೆ

07/03/2026 2:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.