Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅತ್ಯಾಚಾರ ಪ್ರಕರಣ : ಕೇಸ್ ಬೇರೆ ಕೋರ್ಟ್ ಗೆ ವರ್ಗಯಿಸಿ ಎಂದು ಕೋರಿದ್ದ ಪ್ರಜ್ವಲ್ ರೇವಣ್ಣ ಅರ್ಜಿ ವಜಾ

21/09/2025 6:37 AM

BIG NEWS : ರಾಜ್ಯಾದ್ಯಂತ ನಾಳೆಯಿಂದ ‘ಜಾತಿಗಣತಿ’ ಆರಂಭ : ಜಾತಿ ಗಣತಿ ಕಾಲಂನಲ್ಲಿ 33 ಕ್ರಿಶ್ಚಿಯನ್ ಜಾತಿಗೆ ಕೊಕ್

21/09/2025 6:33 AM

ಹೊಸ GST ಸ್ಲ್ಯಾಬ್‌ಗಳು: ‘ಬಡವರ ಮತ್ತು ಮಧ್ಯಮ ವರ್ಗದವರ ಕೈಗೆ ಹೆಚ್ಚುವರಿ ಹಣ’: ನಿರ್ಮಲಾ ಸೀತಾರಾಮನ್

21/09/2025 6:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯಾದ್ಯಂತ ನಾಳೆಯಿಂದ ‘ಜಾತಿಗಣತಿ’ ಆರಂಭ : ಜಾತಿ ಗಣತಿ ಕಾಲಂನಲ್ಲಿ 33 ಕ್ರಿಶ್ಚಿಯನ್ ಜಾತಿಗೆ ಕೊಕ್
KARNATAKA

BIG NEWS : ರಾಜ್ಯಾದ್ಯಂತ ನಾಳೆಯಿಂದ ‘ಜಾತಿಗಣತಿ’ ಆರಂಭ : ಜಾತಿ ಗಣತಿ ಕಾಲಂನಲ್ಲಿ 33 ಕ್ರಿಶ್ಚಿಯನ್ ಜಾತಿಗೆ ಕೊಕ್

By kannadanewsnow0521/09/2025 6:33 AM

ಬೆಂಗಳೂರು : ನಾಳೆಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಆರಂಭವಾಗಲಿದ್ದು, ತಪ್ಪದೇ ಎಲ್ಲಾರೂ ಈ ಮಾಹಿತಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ ಕೈಗೊಳ್ಳಲಿದೆ.

ಇದರ ಮಧ್ಯ ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್. ಹೀಗೆ 46 ಹಿಂದೂ ಜಾತಿಗಳ ಹೆಸರನ್ನು ಕ್ರಿಶ್ಚಿಯನ್ ಜತೆ ತಳಕುಹಾಕಿ ಸಿದ್ಧಪಡಿಸಿದ್ದ ಜಾತಿಗಳ ಪಟ್ಟಿಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆನ್‌ಲೈನ್ ಸಮೀಕ್ಷಾ ನಮೂನೆಯಿಂದ 33 ಜಾತಿಗಳ ಹೆಸರು ಕೈ ಬಿಡಲು ಹಿಂದುಳಿದ ವರ್ಗಗಳ ಆಯೋಗ ನಿರ್ಧರಿಸಿದೆ.

ಕ್ರಿಶ್ಚಿಯನ್ ಹೆಸರಿನ ಹಿಂದೂ ಜಾತಿಗಳ ಬಗ್ಗೆ ವಿವಿಧ ಜಾತಿಗಳು ಹಾಗೂ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ರಾಜ್ಯಪಾಲರು ಸಹ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಹೀಗಾಗಿ ಮುಖ್ಯಮಂತ್ರಿಗಳು ನೀಡಿರುವ ಸೂಚನೆ ಅನ್ವಯ ಆಯೋಗ ಕೆಲ ಪರಿಷ್ಕರಣೆ ಮಾಡಿದೆ. ಆದರೆ ಕ್ರಿಶ್ಚಿಯನ್ ಜಾತಿಗಳೊಂದಿಗಿನ 46 ಹೆಸರುಗಳಲ್ಲಿ 33 ಜಾತಿಗಳ ಹೆಸರನ್ನಷ್ಟೇ ನಮೂನೆಯಿಂದ ಡಿಲೀಟ್ ಮಾಡಲು ತೀರ್ಮಾನಿಸಲಾಗಿದೆ. ಏಕೆಂದರೆ, ಈ 46 ಜಾತಿಗಳಲ್ಲಿ 13 ಜಾತಿಯವರು ಪರಿಶಿಷ್ಟ ವರ್ಗದ ಮೀಸಲಾತಿ ಪಡೆಯುತ್ತಿದ್ದಾರೆ.

ಒಂದು ವೇಳೆ ಅವರು ತಮ್ಮ ಜಾತಿ ಹೆಸರು ಬರೆಸದಿದ್ದರೆ ಕ್ರಿಶ್ಚಿಯನ್ ಧರ್ಮದ ಅಡಿ 3-ಬಿ ಮೀಸಲಾತಿಗೆ ವರ್ಗಾವಣೆಗೊಳ್ಳುತ್ತಾರೆ. ಆಗ ಹಿಂದೂ ಧರ್ಮದ ಪರಿಶಿಷ್ಟ ಜಾತಿ ಅಥವಾ ವರ್ಗದಡಿ ಬರುತ್ತಿದ್ದ ಸೌಲಭ್ಯ ಗಳಿಂದ ವಂಚಿತರಾಗುತ್ತಾರೆ. ಹೀಗಾಗಿ ಈ 13 ಜಾತಿಗಳ ಹೆಸರನ್ನು ಜಾತಿ ಕಾಲಂನಲ್ಲಿ ಉಳಿಸಿಕೊಳ್ಳಲಾಗಿದೆ.

ಉಳಿದಂತೆ ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ವಿಶ್ವಕರ್ಮ ಕ್ರಿಶ್ಚಿ ಯನ್, ಕುರುಬ ಕ್ರಿಶ್ಚಿಯನ್ ಹೀಗೆ ವಿವಾದಕ್ಕೆ ಕಾರಣ ವಾಗಿರುವ 33 ಜಾತಿಗಳ ಹೆಸರು ಕೈ ಬಿಡಲಾಗಿದೆ. ಆ ಜಾತಿಗಳವರೂ ಮೂಲ ಜಾತಿ ಉಲ್ಲೇಖಿಸಲು ಇಚ್ಚಿಸಿದರೆ ಇತರೆ ಕಾಲಂನಲ್ಲಿ ಉಲ್ಲೇಖಿಸಬಹುದು. ಏಕೆಂದರೆ, ಅವರವರ ಮೂಲ ಜಾತಿ ಹೇಳಿಕೊಳ್ಳುವ ಹಕ್ಕು ಕಸಿಯಲು ಸಾಧ್ಯವಿಲ್ಲ ಎಂದು ಹಿಂದುಳಿದ ವರ್ಗ ಗಳ ಆಯೋಗದ ಮೂಲಗಳು ತಿಳಿಸಿವೆ.

ನಾಳೆಯಿಂದಲೇ ಮನೆ ಮನೆ ಭೇಟಿ

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಪೂರ್ವ ನಿಗದಿಯಂತೆ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ಅ.7ರವರೆಗೆ ಜಾತಿ ಗಣತಿ ನಡೆಸಲಿದೆ. ಹೀಗಾಗಿ ಸೋಮವಾರದಿಂದ ಮನೆ-ಮನೆಗೆ ಗಣತಿದಾರರು ಬರಲಿದ್ದಾರೆ. ಪ್ರತಿಯೊಬ್ಬರೂ ಈ ಮೊದಲೇ ಕೈಸೇರಿ ರುವ ಮಾದರಿ ಪ್ರಶ್ನಾವಳಿಗಳ ನೆರವಿನೊಂದಿಗೆ ಗಣತಿ ದಾರರ ಎಲ್ಲ 60 ಪ್ರಶ್ನೆಗಳಿಗೆ ಪೂರಕ ಮಾಹಿತಿ ಒದಗಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೂಚಿಸಿದೆ.

Share. Facebook Twitter LinkedIn WhatsApp Email

Related Posts

ಅತ್ಯಾಚಾರ ಪ್ರಕರಣ : ಕೇಸ್ ಬೇರೆ ಕೋರ್ಟ್ ಗೆ ವರ್ಗಯಿಸಿ ಎಂದು ಕೋರಿದ್ದ ಪ್ರಜ್ವಲ್ ರೇವಣ್ಣ ಅರ್ಜಿ ವಜಾ

21/09/2025 6:37 AM1 Min Read
vidhana soudha

ರಾಜ್ಯ ಸರ್ಕಾರಿ ನೌಕರರಿಗೆ ‘ದಸರಾ’ ಹಬ್ಬದ ಗಿಫ್ಟ್‌: ‘KGID’ಗೆ ಬೋನಸ್ ಘೋಷಣೆ

21/09/2025 6:15 AM2 Mins Read

BIG NEWS : ಬೆಂಗಳೂರಲ್ಲಿ 1 ತಿಂಗಳಲ್ಲಿ ರಸ್ತೆ ಗುಂಡಿ ಮುಚ್ಚದಿದ್ರೆ, ಎಲ್ಲಾ ಚೀಫ್ ಇಂಜಿನಿಯರ್ ಸಸ್ಪೆಂಡ್ : ಸಿಎಂ ವಾರ್ನಿಂಗ್

21/09/2025 6:10 AM1 Min Read
Recent News

ಅತ್ಯಾಚಾರ ಪ್ರಕರಣ : ಕೇಸ್ ಬೇರೆ ಕೋರ್ಟ್ ಗೆ ವರ್ಗಯಿಸಿ ಎಂದು ಕೋರಿದ್ದ ಪ್ರಜ್ವಲ್ ರೇವಣ್ಣ ಅರ್ಜಿ ವಜಾ

21/09/2025 6:37 AM

BIG NEWS : ರಾಜ್ಯಾದ್ಯಂತ ನಾಳೆಯಿಂದ ‘ಜಾತಿಗಣತಿ’ ಆರಂಭ : ಜಾತಿ ಗಣತಿ ಕಾಲಂನಲ್ಲಿ 33 ಕ್ರಿಶ್ಚಿಯನ್ ಜಾತಿಗೆ ಕೊಕ್

21/09/2025 6:33 AM

ಹೊಸ GST ಸ್ಲ್ಯಾಬ್‌ಗಳು: ‘ಬಡವರ ಮತ್ತು ಮಧ್ಯಮ ವರ್ಗದವರ ಕೈಗೆ ಹೆಚ್ಚುವರಿ ಹಣ’: ನಿರ್ಮಲಾ ಸೀತಾರಾಮನ್

21/09/2025 6:31 AM

ಬಾಂಧವ್ಯದಲ್ಲಿ ‘ಹೊಸ ಅಧ್ಯಾಯ’ದತ್ತ ಕೆಲಸ ಮಾಡಲು ಭಾರತ-ಕೆನಡಾ ಒಪ್ಪಿಗೆ

21/09/2025 6:19 AM
State News
KARNATAKA

ಅತ್ಯಾಚಾರ ಪ್ರಕರಣ : ಕೇಸ್ ಬೇರೆ ಕೋರ್ಟ್ ಗೆ ವರ್ಗಯಿಸಿ ಎಂದು ಕೋರಿದ್ದ ಪ್ರಜ್ವಲ್ ರೇವಣ್ಣ ಅರ್ಜಿ ವಜಾ

By kannadanewsnow0521/09/2025 6:37 AM KARNATAKA 1 Min Read

ಬೆಂಗಳೂರು : ತಮ್ಮ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿ ರುವ ಅತ್ಯಾಚಾರ ಆರೋಪ ಸಂಬಂಧಿತ ಎರಡು ಪ್ರತ್ಯೇಕ…

BIG NEWS : ರಾಜ್ಯಾದ್ಯಂತ ನಾಳೆಯಿಂದ ‘ಜಾತಿಗಣತಿ’ ಆರಂಭ : ಜಾತಿ ಗಣತಿ ಕಾಲಂನಲ್ಲಿ 33 ಕ್ರಿಶ್ಚಿಯನ್ ಜಾತಿಗೆ ಕೊಕ್

21/09/2025 6:33 AM
vidhana soudha

ರಾಜ್ಯ ಸರ್ಕಾರಿ ನೌಕರರಿಗೆ ‘ದಸರಾ’ ಹಬ್ಬದ ಗಿಫ್ಟ್‌: ‘KGID’ಗೆ ಬೋನಸ್ ಘೋಷಣೆ

21/09/2025 6:15 AM

BIG NEWS : ಬೆಂಗಳೂರಲ್ಲಿ 1 ತಿಂಗಳಲ್ಲಿ ರಸ್ತೆ ಗುಂಡಿ ಮುಚ್ಚದಿದ್ರೆ, ಎಲ್ಲಾ ಚೀಫ್ ಇಂಜಿನಿಯರ್ ಸಸ್ಪೆಂಡ್ : ಸಿಎಂ ವಾರ್ನಿಂಗ್

21/09/2025 6:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.