Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ರಾಜ್ಯ ‘ಸರ್ಕಾರಿ ನೌಕರರಿಗೆ’ ಮುಖ್ಯ ಮಾಹಿತಿ: ‘ಆರೋಗ್ಯ ಸಂಜೀವಿನಿ ಯೋಜನೆಗೆ’ ಈ ದಾಖಲೆಗಳು ಕಡ್ಡಾಯ.!

31/05/2025 5:15 AM

BREAKING : ರಾಜ್ಯ `ಸರ್ಕಾರಿ ನೌಕರರಿಗೆ’ ಗುಡ್ ನ್ಯೂಸ್ : `BDCC’ ಬ್ಯಾಂಕ್ ನಲ್ಲಿ ವಿವಿಧ ಸಾಲಗಳ ಮೇಲಿನ `ಬಡ್ಡಿದರ’ ಇಳಿಕೆ.!

31/05/2025 5:01 AM

ಹುಬ್ಬಳ್ಳಿಯ ರೈಲ್ವೆ ಪ್ರಯಾಣಿಕರೇ ಟಿಕೆಟಿಗೆ ಕ್ಯೂ ನಿಲ್ಲೋದಕ್ಕೆ ಹೇಳಿ ಬಾಯ್, AVTM ಯಂತ್ರದಲ್ಲಿ ಕ್ಷಣಾರ್ಧದಲ್ಲಿ ಖರೀದಿಸಿ

30/05/2025 9:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » HAL ನಮ್ಮ ರಾಜ್ಯದ ಹೆಮ್ಮೆ, ಯಾವುದೇ ಕಾರಣಕ್ಕೂ ನೆರೆರಾಜ್ಯಕ್ಕೆ ವರ್ಗಾಯಿಸಲು ಬಿಡಲ್ಲ: ಸಚಿವ ರಾಮಲಿಂಗಾರೆಡ್ಡಿ
KARNATAKA

HAL ನಮ್ಮ ರಾಜ್ಯದ ಹೆಮ್ಮೆ, ಯಾವುದೇ ಕಾರಣಕ್ಕೂ ನೆರೆರಾಜ್ಯಕ್ಕೆ ವರ್ಗಾಯಿಸಲು ಬಿಡಲ್ಲ: ಸಚಿವ ರಾಮಲಿಂಗಾರೆಡ್ಡಿ

By kannadanewsnow0928/05/2025 5:51 PM

ಬೆಂಗಳೂರು: HAL ನಮ್ಮ ರಾಜ್ಯದ ಹೆಮ್ಮೆ , ದಶಕಗಳಿಂದ ಈ ಸಂಸ್ಥೆಯೊಂದಿಗೆ ನಾಡಿನ‌ ಜನರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಹೊಸ ಘಟಕಕ್ಕೆ ಅಗತ್ಯವಿರುವ ಭೂಮಿ, ಸೌಲಭ್ಯಗಳನ್ನು ಸರ್ಕಾರವು ನೀಡಲು ಸಿದ್ದವಿದ್ದು, ಯಾವುದೇ ಕಾರಣಕ್ಕೂ ನೆರೆರಾಜ್ಯಕ್ಕೆ ವರ್ಗಾಯಿಸಲು ಬಿಡುವುದಿಲ್ಲ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, HAL ನಮ್ಮ‌ ಹೆಮ್ಮೆ ಮತ್ತು ಗೌರವ! ಕರ್ನಾಟಕದಲ್ಲಿ ಸೌಕರ್ಯ ಕೊರತೆ ಇದೆ ನಮಗೆ ಹಿಂದೂಸ್ತಾನ್ ಏರ್‌ಕ್ರಾಫ್ಟ್ ಕಂಪನಿಯ ಘಟಕವನ್ನು ವರ್ಗಾಯಿಸಿಕೊಡಿ ಎಂದು ಕೇಂದ್ರವನ್ನು ಕೇಳಿರುವ ಆಂಧ್ರಪ್ರದೇಶ ಮುಖ್ಯಮಂತ್ರಿಗಳ ನಡೆ ಬೇಜವಾಬ್ದಾರಿಯಿಂದ ಕೂಡಿದ ರಾಜಕೀಯ ಪ್ರೇರಿತ ಹೇಳಿಕೆಯಾಗಿದ್ದು,‌ಇದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

ಕಳೆದೊಂದು ದಿನದ ಹಿಂದೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ವರದಿಯನ್ವಯ ವಿದೇಶಿ‌ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ನಮ್ಮ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. ಅಂದರೆ ಅರ್ಥ ನಮ್ಮ ರಾಜ್ಯವು ಮೂಲಭೂತ ಸೌಕರ್ಯ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ರಾಜ್ಯದ ಸಂಸದರು, ರಾಜ್ಯದ ಇತರೆ ಸಂಸದರು ಹಾಗೂ ಸ್ಥಳೀಯ ಬಿಜೆಪಿ ನಾಯಕರುಗಳು ಈ ಬಗ್ಗೆ ಯಾವುದೇ ಚಕಾರವೆತ್ತದೆ ಇರುವುದು ಆಶ್ಚರ್ಯವಾಗಿದೆ ಎಂಬುದಾಗಿ ಹೇಳಿದ್ದಾರೆ.

ಎಲ್ಲಾ ಸಂಸದರು ಒಕ್ಕೊರಲಿನಿಂದ ಈ ಪ್ರಸ್ತಾವನೆಯನ್ನು ತಿರಸ್ಕರಿಸಿ, ನಮ್ಮ ರಾಜ್ಯದಲ್ಲಿಯೇ HAL ಘಟಕ ಮುಂದುವರಿಯುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಬೇಕು ಎಂದು ಆಗ್ರಹಿಸಿದ್ದಾರೆ.

HAL ನಮ್ಮ‌ ಹೆಮ್ಮೆ ಮತ್ತು ಗೌರವ!

ಕರ್ನಾಟಕದಲ್ಲಿ ಸೌಕರ್ಯ ಕೊರತೆ ಇದೆ ನಮಗೆ ಹಿಂದೂಸ್ತಾನ್ ಏರ್‌ಕ್ರಾಫ್ಟ್ ಕಂಪನಿಯ ಘಟಕವನ್ನು ವರ್ಗಾಯಿಸಿಕೊಡಿ ಎಂದು ಕೇಂದ್ರವನ್ನು ಕೇಳಿರುವ ಆಂಧ್ರಪ್ರದೇಶ ಮುಖ್ಯಮಂತ್ರಿಗಳ ನಡೆ
ಬೇಜವಾಬ್ದಾರಿಯಿಂದ ಕೂಡಿದ ರಾಜಕೀಯ ಪ್ರೇರಿತ ಹೇಳಿಕೆಯಾಗಿದ್ದು,‌ಇದನ್ನು
ನಾನು ಖಂಡಿಸುತ್ತೇನೆ.

ಕಳೆದೊಂದು ದಿನದ ಹಿಂದೆ… pic.twitter.com/k2PHEU6jVQ

— Ramalinga Reddy (@RLR_BTM) May 28, 2025

ದೇಶದ ರೈತರಿಗೆ ಸಿಹಿಸುದ್ದಿ: ಇನ್ನೂ ಒಂದು ವರ್ಷ ಬಡ್ಡಿ ಸಹಾಯಧನ ಯೋಜನೆ ವಿಸ್ತರಿಸಿದ ಕೇಂದ್ರ ಸರ್ಕಾರ

ನಾಳೆ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಅಣಕು ಕವಾಯತು | Mega security drill

Share. Facebook Twitter LinkedIn WhatsApp Email

Related Posts

BIG NEWS: ರಾಜ್ಯ ‘ಸರ್ಕಾರಿ ನೌಕರರಿಗೆ’ ಮುಖ್ಯ ಮಾಹಿತಿ: ‘ಆರೋಗ್ಯ ಸಂಜೀವಿನಿ ಯೋಜನೆಗೆ’ ಈ ದಾಖಲೆಗಳು ಕಡ್ಡಾಯ.!

31/05/2025 5:15 AM1 Min Read

BREAKING : ರಾಜ್ಯ `ಸರ್ಕಾರಿ ನೌಕರರಿಗೆ’ ಗುಡ್ ನ್ಯೂಸ್ : `BDCC’ ಬ್ಯಾಂಕ್ ನಲ್ಲಿ ವಿವಿಧ ಸಾಲಗಳ ಮೇಲಿನ `ಬಡ್ಡಿದರ’ ಇಳಿಕೆ.!

31/05/2025 5:01 AM2 Mins Read

ಹುಬ್ಬಳ್ಳಿಯ ರೈಲ್ವೆ ಪ್ರಯಾಣಿಕರೇ ಟಿಕೆಟಿಗೆ ಕ್ಯೂ ನಿಲ್ಲೋದಕ್ಕೆ ಹೇಳಿ ಬಾಯ್, AVTM ಯಂತ್ರದಲ್ಲಿ ಕ್ಷಣಾರ್ಧದಲ್ಲಿ ಖರೀದಿಸಿ

30/05/2025 9:46 PM2 Mins Read
Recent News

BIG NEWS: ರಾಜ್ಯ ‘ಸರ್ಕಾರಿ ನೌಕರರಿಗೆ’ ಮುಖ್ಯ ಮಾಹಿತಿ: ‘ಆರೋಗ್ಯ ಸಂಜೀವಿನಿ ಯೋಜನೆಗೆ’ ಈ ದಾಖಲೆಗಳು ಕಡ್ಡಾಯ.!

31/05/2025 5:15 AM

BREAKING : ರಾಜ್ಯ `ಸರ್ಕಾರಿ ನೌಕರರಿಗೆ’ ಗುಡ್ ನ್ಯೂಸ್ : `BDCC’ ಬ್ಯಾಂಕ್ ನಲ್ಲಿ ವಿವಿಧ ಸಾಲಗಳ ಮೇಲಿನ `ಬಡ್ಡಿದರ’ ಇಳಿಕೆ.!

31/05/2025 5:01 AM

ಹುಬ್ಬಳ್ಳಿಯ ರೈಲ್ವೆ ಪ್ರಯಾಣಿಕರೇ ಟಿಕೆಟಿಗೆ ಕ್ಯೂ ನಿಲ್ಲೋದಕ್ಕೆ ಹೇಳಿ ಬಾಯ್, AVTM ಯಂತ್ರದಲ್ಲಿ ಕ್ಷಣಾರ್ಧದಲ್ಲಿ ಖರೀದಿಸಿ

30/05/2025 9:46 PM

BIG NEWS : ದಕ್ಷಿಣಕನ್ನಡದಲ್ಲಿ ರೆಡ್ ಅಲರ್ಟ್ ಘೋಷಣೆ : ನಾಳೆಯೂ ಎಲ್ಲ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ

30/05/2025 9:27 PM
State News
KARNATAKA

BIG NEWS: ರಾಜ್ಯ ‘ಸರ್ಕಾರಿ ನೌಕರರಿಗೆ’ ಮುಖ್ಯ ಮಾಹಿತಿ: ‘ಆರೋಗ್ಯ ಸಂಜೀವಿನಿ ಯೋಜನೆಗೆ’ ಈ ದಾಖಲೆಗಳು ಕಡ್ಡಾಯ.!

By kannadanewsnow5731/05/2025 5:15 AM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರ ಕುಟುಂಬದವರಿಗೂ ಉಚಿತ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಆರೋಗ್ಯ ಸಂಜೀವಿನಿ ಯೋಜನೆ ಎಂಬುದಾಗಿ…

BREAKING : ರಾಜ್ಯ `ಸರ್ಕಾರಿ ನೌಕರರಿಗೆ’ ಗುಡ್ ನ್ಯೂಸ್ : `BDCC’ ಬ್ಯಾಂಕ್ ನಲ್ಲಿ ವಿವಿಧ ಸಾಲಗಳ ಮೇಲಿನ `ಬಡ್ಡಿದರ’ ಇಳಿಕೆ.!

31/05/2025 5:01 AM

ಹುಬ್ಬಳ್ಳಿಯ ರೈಲ್ವೆ ಪ್ರಯಾಣಿಕರೇ ಟಿಕೆಟಿಗೆ ಕ್ಯೂ ನಿಲ್ಲೋದಕ್ಕೆ ಹೇಳಿ ಬಾಯ್, AVTM ಯಂತ್ರದಲ್ಲಿ ಕ್ಷಣಾರ್ಧದಲ್ಲಿ ಖರೀದಿಸಿ

30/05/2025 9:46 PM

BIG NEWS : ದಕ್ಷಿಣಕನ್ನಡದಲ್ಲಿ ರೆಡ್ ಅಲರ್ಟ್ ಘೋಷಣೆ : ನಾಳೆಯೂ ಎಲ್ಲ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ

30/05/2025 9:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.