Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಸಾಗರದ ‘ಅರಣ್ಯಾಧಿಕಾರಿ’ಗಳು ಕಾನೂನಿನಡಿಯಲ್ಲೇ ‘ಮಲಂದೂರಲ್ಲಿ ಒತ್ತುವರಿ ತೆರವು’: ಇಲ್ಲಿದೆ ’64ಎ ಆದೇಶ’ದ ಪುಲ್ ಡೀಟೆಲ್ಸ್

07/10/2025 5:16 PM

BREAKING : ಕನ್ನಡ ‘ಬಿಗ್ ಬಾಸ್’ ಮನೆಗೆ ಕೆಲವೇ ಕ್ಷಣಗಳಲ್ಲಿ ಬೀಗ ಮುದ್ರೆ ಬೀಳುವ ಸಾಧ್ಯತೆ?!

07/10/2025 5:06 PM

‘UPI’ ನಿಯಮದಲ್ಲಿ ಮಹತ್ವದ ಬದಲಾವಣೆ ; ಈಗ ‘PIN’ ಅಗತ್ಯವಿಲ್ಲ, ಬಯೋಮೆಟ್ರಿಕ್ಸ್ ಮೂಲಕವೂ ಪಾವತಿ ಸಾಧ್ಯ!

07/10/2025 4:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬಾಯ್ಲರ್ ಬಿದ್ದು ವಸತಿ ಶಾಲೆ ವಿದ್ಯಾರ್ಥಿ ಸಾವು ಪ್ರಕರಣ : ಮುಖ್ಯೋಪಾಧ್ಯಾಯ, ವಾರ್ಡನ್ ಅರೆಸ್ಟ್!
KARNATAKA

BREAKING : ಬಾಯ್ಲರ್ ಬಿದ್ದು ವಸತಿ ಶಾಲೆ ವಿದ್ಯಾರ್ಥಿ ಸಾವು ಪ್ರಕರಣ : ಮುಖ್ಯೋಪಾಧ್ಯಾಯ, ವಾರ್ಡನ್ ಅರೆಸ್ಟ್!

By kannadanewsnow0508/02/2025 7:34 PM

ದಾವಣಗೆರೆ : ಕಳೆದ ಕೆಲವು ದಿನಗಳ ಹಿಂದೆ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಪರಿಶಿಷ್ಠ ವರ್ಗಗಳ ವಸತಿಯುತ ಪ್ರಾಥಮಿಕ ಶಾಲೆಯ ಮೇಲ್ಭಾಗದಲ್ಲಿರುವ ಬಾಯ್ಲರ್ ಕುಸಿದು ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ವಾರ್ಡನ್ ನನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥಸ್ವಾಮಿ ಪರಿಶಿಷ್ಠ ವರ್ಗಗಳ ವಸತಿಯುತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಸ್ವಾಮಿ, ವಾರ್ಡನ್ ಬಂಧಿಸಲಾಗಿದೆ.ಹರಿಹರ ತಾಲೂಕಿನ ಜಿಗಳಿ ಗ್ರಾಮದ ರಾಮಪ್ಪ ಅವರು ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 11 ವರ್ಷದ ಮಗನನ್ನು ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಪರಿಶಿಷ್ಠ ವರ್ಗಗಳ ವಸತಿಯುತ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ವಿಧ್ಯಾಭ್ಯಾಸ ಮಾಡುತ್ತಿದ್ದ.

ವಸತಿ ನಿಲಯದಲ್ಲಿ ಬಾಲಕ ರಂಗನಾಥ್ ಮೇಲೆ ಬಾಯ್ಲರ್ ಬಿದ್ದು ಸಾವನ್ನಪ್ಪಿದ್ದ. ಬಾಯ್ಲರ್‌ಗೆ ವಾರ್ಡನ್ ಕಟ್ಟಿಗೆ ಹಾಕಿ ಬರಲು ಬಾಲಕನಿಗೆ ಹೇಳಿದ್ದರು. ಕಟ್ಟಿಗೆ ಹಾಕಲು ತೆರಳಿದ್ದಾಗ ಈ ಅವಘಡ ನಡೆದಿತ್ತು.ಅವಘಡ ನಡೆದಾಗ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸದೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಬಾಲಕನ ತಂದೆ ರಾಮಪ್ಪ, ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Share. Facebook Twitter LinkedIn WhatsApp Email

Related Posts

BIG NEWS: ಸಾಗರದ ‘ಅರಣ್ಯಾಧಿಕಾರಿ’ಗಳು ಕಾನೂನಿನಡಿಯಲ್ಲೇ ‘ಮಲಂದೂರಲ್ಲಿ ಒತ್ತುವರಿ ತೆರವು’: ಇಲ್ಲಿದೆ ’64ಎ ಆದೇಶ’ದ ಪುಲ್ ಡೀಟೆಲ್ಸ್

07/10/2025 5:16 PM10 Mins Read

BREAKING : ಕನ್ನಡ ‘ಬಿಗ್ ಬಾಸ್’ ಮನೆಗೆ ಕೆಲವೇ ಕ್ಷಣಗಳಲ್ಲಿ ಬೀಗ ಮುದ್ರೆ ಬೀಳುವ ಸಾಧ್ಯತೆ?!

07/10/2025 5:06 PM1 Min Read

ರಾಜ್ಯದ ಕಿದ್ವಾಯಿ ಆಸ್ಪತ್ರೆ ನಿರ್ದೇಶಕರಿಗೆ ಕರ್ತವ್ಯ ಮತ್ತು ಜವಾಬ್ದಾರಿ ಪುನರ್ ಸ್ಥಾಪಿಸಿ ಸರ್ಕಾರ ಆದೇಶ

07/10/2025 4:43 PM1 Min Read
Recent News

BIG NEWS: ಸಾಗರದ ‘ಅರಣ್ಯಾಧಿಕಾರಿ’ಗಳು ಕಾನೂನಿನಡಿಯಲ್ಲೇ ‘ಮಲಂದೂರಲ್ಲಿ ಒತ್ತುವರಿ ತೆರವು’: ಇಲ್ಲಿದೆ ’64ಎ ಆದೇಶ’ದ ಪುಲ್ ಡೀಟೆಲ್ಸ್

07/10/2025 5:16 PM

BREAKING : ಕನ್ನಡ ‘ಬಿಗ್ ಬಾಸ್’ ಮನೆಗೆ ಕೆಲವೇ ಕ್ಷಣಗಳಲ್ಲಿ ಬೀಗ ಮುದ್ರೆ ಬೀಳುವ ಸಾಧ್ಯತೆ?!

07/10/2025 5:06 PM

‘UPI’ ನಿಯಮದಲ್ಲಿ ಮಹತ್ವದ ಬದಲಾವಣೆ ; ಈಗ ‘PIN’ ಅಗತ್ಯವಿಲ್ಲ, ಬಯೋಮೆಟ್ರಿಕ್ಸ್ ಮೂಲಕವೂ ಪಾವತಿ ಸಾಧ್ಯ!

07/10/2025 4:53 PM

ಏಪ್ರಿಲ್ 2026ರಿಂದ SMS OTP ಮೀರಿ ಹೊಸ ಪಾವತಿ ದೃಢೀಕರಣ ನಿಯಮಗಳನ್ನು RBI ಜಾರಿ

07/10/2025 4:47 PM
State News
KARNATAKA

BIG NEWS: ಸಾಗರದ ‘ಅರಣ್ಯಾಧಿಕಾರಿ’ಗಳು ಕಾನೂನಿನಡಿಯಲ್ಲೇ ‘ಮಲಂದೂರಲ್ಲಿ ಒತ್ತುವರಿ ತೆರವು’: ಇಲ್ಲಿದೆ ’64ಎ ಆದೇಶ’ದ ಪುಲ್ ಡೀಟೆಲ್ಸ್

By kannadanewsnow0907/10/2025 5:16 PM KARNATAKA 10 Mins Read

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ವಲಯದಲ್ಲಿನ ಮಲಂದೂರು ಮೀಸಲು ಅರಣ್ಯವನ್ನು ಒತ್ತುವರಿ ಮಾಡಿದ್ದಂತ 6 ಎಕರೆ 24 ಗುಂಟೆ…

BREAKING : ಕನ್ನಡ ‘ಬಿಗ್ ಬಾಸ್’ ಮನೆಗೆ ಕೆಲವೇ ಕ್ಷಣಗಳಲ್ಲಿ ಬೀಗ ಮುದ್ರೆ ಬೀಳುವ ಸಾಧ್ಯತೆ?!

07/10/2025 5:06 PM

ರಾಜ್ಯದ ಕಿದ್ವಾಯಿ ಆಸ್ಪತ್ರೆ ನಿರ್ದೇಶಕರಿಗೆ ಕರ್ತವ್ಯ ಮತ್ತು ಜವಾಬ್ದಾರಿ ಪುನರ್ ಸ್ಥಾಪಿಸಿ ಸರ್ಕಾರ ಆದೇಶ

07/10/2025 4:43 PM

ಬಿಗ್ ಬಾಸ್ ಶೋ ನಡೆಸಲು ಪೊಲೀಸ್ ಇಲಾಖೆಯಿಂದ ‘NOC’ ಪಡೆಯಬೇಕು : ಎಸ್.ಪಿ ಶ್ರೀನಿವಾಸ್ ಗೌಡ ಹೇಳಿಕೆ

07/10/2025 4:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.