Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಷೇರು ಮಾರುಕಟ್ಟೆಯಲ್ಲಿ ಭೀತಿ: ಇರಾನ್ ಯುದ್ಧ ಮತ್ತು ತೈಲ ಬೆಲೆ ಏರಿಕೆಗೆ ಸೆನ್ಸೆಕ್ಸ್, ನಿಫ್ಟಿ ಭಾರೀ ಕುಸಿತ!

06/03/2026 10:01 AM

ಪಶ್ಚಿಮ ಏಷ್ಯಾ ಸಂಘರ್ಷದ ಬಿಸಿ: ಭಾರತದ ಮೆಟ್ರೋ ನಗರಗಳಲ್ಲಿ 281 ವಿಮಾನಗಳು ರದ್ದು, ಪ್ರಯಾಣಿಕರ ಪರದಾಟ!

06/03/2026 9:56 AM

BUDGET BREAKING : ಸಿಎಂ ಸಿದ್ಧರಾಮಯ್ಯ `ಬಜೆಟ್ ಮಂಡನೆ’ಗೆ ವಿಶೇಷ ಸಚಿವ ಸಂಪುಟ ಸಭೆ ಅನುಮೋದನೆ

06/03/2026 9:54 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮನೆಯಲ್ಲಿ ಪ್ರತಿದಿನ ದೇವರ ಕೊನೆಯಲ್ಲಿ ಈ ಎಣ್ಣೆ ದೀಪ ಇಟ್ಟು ಪೂಜೆ ಮಾಡಿದರೆ ಒಂದೇ ತಿಂಗಳಲ್ಲಿ ನಿಮ್ಮ ಕಷ್ಟಗಳು ದೂರ!
KARNATAKA

ಮನೆಯಲ್ಲಿ ಪ್ರತಿದಿನ ದೇವರ ಕೊನೆಯಲ್ಲಿ ಈ ಎಣ್ಣೆ ದೀಪ ಇಟ್ಟು ಪೂಜೆ ಮಾಡಿದರೆ ಒಂದೇ ತಿಂಗಳಲ್ಲಿ ನಿಮ್ಮ ಕಷ್ಟಗಳು ದೂರ!

By kannadanewsnow0503/12/2024 9:49 AM

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ದುರಾದೃಷ್ಟವನ್ನು ದೂರಮಾಡಿ ಅದೃಷ್ಟವನ್ನು ಹೊಂದುವ ಭಾಗ್ಯ ನಿಮ್ಮ ಕೈಯಲ್ಲಿ ಅಡಗಿದೆ ಇನ್ನು ಮುಖ್ಯವಾಗಿ ಜ್ಯೋತಿಷ್ಯದಲ್ಲಿ ಸಾಕಷ್ಟು ವಿಷಯಗಳು ಇದರ ಬಗ್ಗೆ ಚರ್ಚೆಗೆ ಬರುತ್ತವೆ ದೌರ್ಭಾಗ್ಯವನ್ನು ದೂರಮಾಡಿ ಸೌಭಾಗ್ಯವನ್ನು ತರುವ ಸರಳ ವಿಧಾನಗಳು ಇಲ್ಲಿ ತಿಳಿಸಲಾಗುತ್ತದೆ ಅದರಂತೆ ನಾವು ನಡ್ಕೊಂಡ್ರೆ ಸಾಕು ಧನ ಸಂಪತ್ತು ವೃದ್ಧಿಯಾಗಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿ ಮನೆಯಲ್ಲಿ ನೆಮ್ಮದಿಯ ಜೀವನವನ್ನು ಸಾಗಿಸು ವಂತಾಗುತ್ತದೆ ಮುಖ್ಯವಾಗಿ ಶನಿವಾರ ವನ್ನು ನಾವು ಹನುಮಂತನ ವಾರ ಎಂದು ಪೂಜಿಸಲಾಗುತ್ತದೆ ಶನಿವಾರ ರಾತ್ರಿ ಹನುಮಂತನ ಮೂರ್ತಿ ಅಥವಾ ಶಿವಲಿಂಗದ ಮುಂದೆ ದೀಪವನ್ನು ಹಚ್ಚಿನೋಡಿ ಆಗ ನೋಡಿ ಅದರ ಚಮತ್ಕಾರ ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ ಪ್ರತಿದಿನ ರಾತ್ರಿ ಈಶ್ವರನ ಮುಂದೆ ದೀಪವನ್ನು ಹಚ್ಚುವುದರಿಂದ ಮಹಾಲಕ್ಷ್ಮಿ ಸ್ಥಿರವಾಗಿ ನಿಮ್ಮ ಮನೆಯಲ್ಲಿ ನಿಲ್ಲುತ್ತಾಳೆ ಅಂತ ಹೇಳುತ್ತಾರೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಜ್ಯೋತಿಷ್ಯ ಕಾರರು ಇನ್ನು ಹನುಮಾನ್ ಚಾಲೀಸಾ ಅಥವಾ ಸುಂದರಕಾಂಡ ಪಠಿಸುವುದರಿಂದ ಭಜರಂಗಬಲಿ ಗೆ ಕುಂಕುಮ ಮಲ್ಲಿಗೆ ಎಣ್ಣೇ ಅಡಿಕೆಯನ್ನು ಸಮರ್ಪಿಸಿ ಕೊಳ್ಳುವುದರಿಂದ ಉತ್ತಮವಾದ ಫಲಗಳನ್ನು ನೀವು ಹೊಂದಬಹುದು ಶನಿವಾರ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಿ ಹೆಣ್ಣಿನ ದೇವಸ್ಥಾನಕ್ಕೆ ದಾನವಾಗಿ ನೀಡಿ ಬಿಡಿ ಇದರಿಂದ ದೌರ್ಭಾಗ್ಯ ದೂರವಾಗುತ್ತದೆ ಶನಿವಾರ ಶಿವಲಿಂಗಕ್ಕೆ ಕಪ್ಪು ಎಳ್ಳು ಮತ್ತು ನೀರನ್ನು ಅರ್ಪಿಸಿ ಅಭಿಷೇಕ ಮಾಡಿಕೊಳ್ಳಿ ಇದರಿಂದ ನಿಮಗೆ ಆರೋಗ್ಯದಿಂದ ಮುಕ್ತಿ ಸಿಗುವುದು ಸಂದೇಹವಿಲ್ಲ ಪ್ರತಿ ಶನಿವಾರ ಹಾಗೂ ಅಮಾವಾಸ್ಯೆ ದಿನದಂದು ಅಶ್ವಥ್ ಮರವನ್ನು ಏಳು ಸುತ್ತು ಸುತ್ತಿ ಇದರಿಂದ ನಿಮಗೆ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ ಅಶ್ವತ್ಥ ಮರಕ್ಕೆ ತಾಮ್ರದ ಬಿಂದಿಗೆಯಿಂದ ನೀರನ್ನು ಹಾಕಬೇಕು ಪ್ರತಿಯೊಬ್ಬರ ಹಾಕ್ತಾರೆ ಆದರೆ

ತಾಮ್ರದ ಬಿಂದಿಗೆಯಿಂದ ನೀರನ್ನ ಹಾಕುವುದರಿಂದ ಸಾಕಷ್ಟು ದೋಷಗಳು ನಿವಾರಣೆಯಾಗುತ್ತವೆ ಯಾಕಂದ್ರೆ ಕಂಚಿನಲ್ಲಿ ಶಕ್ತಿ ಇದೆ ಆದ್ದರಿಂದಲೇ ನಮ್ಮ ಹಿರಿಯರು ತಾಮ್ರ ಮತ್ತು ಕಂಚಿನ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು ತಾಮ್ರದ ಪಾತ್ರೆಗಳನ್ನು ಯೋಗ ಮಾಡಿ ಅಶ್ವಥ್ ಮರಕ್ಕೆ ತಾಮ್ರದ ಬಿಂದಿಗೆ ಇಂದ ನೀರನ್ನು ಹಾಕಿ ಶಿವ ಹಾಗೂ ಭಜರಂಗಿಯ ಪೂಜೆಯನ್ನು ಮಾಡಿ ಇದರಿಂದ ನಿಮ್ಮ ಜಾತಕದಲ್ಲಿ ಯಾವುದೇ ತೊಂದರೆ ಇದ್ದರೂ ಕೂಡ ನಿವಾರಣೆಯಾಗುತ್ತದೆ ಮತ್ತು ಸುಖ ಸಮೃದ್ಧಿ ನೆಮ್ಮದಿ ಧನಸಂಪತ್ತು ಆಗಮನವಾಗುತ್ತದೆ

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

If you place this oil lamp at the end of the deity every day at home and worship it your difficulties will be removed within a month! ಮನೆಯಲ್ಲಿ ಪ್ರತಿದಿನ ದೇವರ ಕೊನೆಯಲ್ಲಿ ಈ ಎಣ್ಣೆ ದೀಪ ಇಟ್ಟು ಪೂಜೆ ಮಾಡಿದರೆ ಒಂದೇ ತಿಂಗಳಲ್ಲಿ ನಿಮ್ಮ ಕಷ್ಟಗಳು ದೂರ!
Share. Facebook Twitter LinkedIn WhatsApp Email

Related Posts

BUDGET BREAKING : ಸಿಎಂ ಸಿದ್ಧರಾಮಯ್ಯ `ಬಜೆಟ್ ಮಂಡನೆ’ಗೆ ವಿಶೇಷ ಸಚಿವ ಸಂಪುಟ ಸಭೆ ಅನುಮೋದನೆ

06/03/2026 9:54 AM1 Min Read

BIG NEWS : ರಾಜ್ಯದ 230 ‘KSRTC’ ಬಸ್ ನಿಲ್ದಾಣದಲ್ಲಿ, ಇಂದು ಸಿಎಂ ಸಿದ್ದರಾಮಯ್ಯರ ಬಜೆಟ್ ಭಾಷಣದ ನೇರಪ್ರಸಾರ

06/03/2026 9:43 AM1 Min Read

ಮಾರ್ಚ್ 6 ಈ 4 ರಾಶಿಗೆ ಅಖಂಡ ರಾಜಯೋಗ 

06/03/2026 9:19 AM2 Mins Read
Recent News

ಷೇರು ಮಾರುಕಟ್ಟೆಯಲ್ಲಿ ಭೀತಿ: ಇರಾನ್ ಯುದ್ಧ ಮತ್ತು ತೈಲ ಬೆಲೆ ಏರಿಕೆಗೆ ಸೆನ್ಸೆಕ್ಸ್, ನಿಫ್ಟಿ ಭಾರೀ ಕುಸಿತ!

06/03/2026 10:01 AM

ಪಶ್ಚಿಮ ಏಷ್ಯಾ ಸಂಘರ್ಷದ ಬಿಸಿ: ಭಾರತದ ಮೆಟ್ರೋ ನಗರಗಳಲ್ಲಿ 281 ವಿಮಾನಗಳು ರದ್ದು, ಪ್ರಯಾಣಿಕರ ಪರದಾಟ!

06/03/2026 9:56 AM

BUDGET BREAKING : ಸಿಎಂ ಸಿದ್ಧರಾಮಯ್ಯ `ಬಜೆಟ್ ಮಂಡನೆ’ಗೆ ವಿಶೇಷ ಸಚಿವ ಸಂಪುಟ ಸಭೆ ಅನುಮೋದನೆ

06/03/2026 9:54 AM

BIG NEWS : ರಾಜ್ಯದ 230 ‘KSRTC’ ಬಸ್ ನಿಲ್ದಾಣದಲ್ಲಿ, ಇಂದು ಸಿಎಂ ಸಿದ್ದರಾಮಯ್ಯರ ಬಜೆಟ್ ಭಾಷಣದ ನೇರಪ್ರಸಾರ

06/03/2026 9:43 AM
State News
KARNATAKA

BUDGET BREAKING : ಸಿಎಂ ಸಿದ್ಧರಾಮಯ್ಯ `ಬಜೆಟ್ ಮಂಡನೆ’ಗೆ ವಿಶೇಷ ಸಚಿವ ಸಂಪುಟ ಸಭೆ ಅನುಮೋದನೆ

By kannadanewsnow5706/03/2026 9:54 AM KARNATAKA 1 Min Read

ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರು ರಾಜ್ಯ ಬಜೆಟ್ 2026ಕ್ಕೆ ಮಂಡನೆಗೆ ಪೂರ್ವದಲ್ಲಿ ವಿಧಾನಸೌಧದಲ್ಲಿ ವಿಶೇಷ ರಾಜ್ಯ ಸಚಿವ ಸಂಪುಟ ಸಭೆ…

BIG NEWS : ರಾಜ್ಯದ 230 ‘KSRTC’ ಬಸ್ ನಿಲ್ದಾಣದಲ್ಲಿ, ಇಂದು ಸಿಎಂ ಸಿದ್ದರಾಮಯ್ಯರ ಬಜೆಟ್ ಭಾಷಣದ ನೇರಪ್ರಸಾರ

06/03/2026 9:43 AM

ಮಾರ್ಚ್ 6 ಈ 4 ರಾಶಿಗೆ ಅಖಂಡ ರಾಜಯೋಗ 

06/03/2026 9:19 AM

SHOCKING: ಬೆಂಗಳೂರಲ್ಲಿ ಶಿಕ್ಷಣ ಸಂಸ್ಥೆ, ಹಾಸ್ಟೆಲ್ ಗಳಲ್ಲಿ ಪೊಲೀಸರ ದಿಢೀರ್ ತಪಾಸಣೆ: 31 ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ ದೃಢ

06/03/2026 9:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.