Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂದು ಸಂಜೆ ಎಕ್ಸಿಟ್ ಪೋಲ್: ಪಂಚ ರಾಜ್ಯಗಳ ‘ಕಜ್ಜಾಯ’ ಯಾರಿಗೆ? ಇಡೀ ದೇಶದ ಚಿತ್ತ ಸಮೀಕ್ಷೆಯತ್ತ!

29/04/2026 8:53 AM

19,300 ರೂ. ಹಣಕ್ಕಾಗಿ ಮೃತ ತಂಗಿಯ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸಹೋದರ: ಕೊನೆಗೂ ಹಣ ಕೊಟ್ಟ ಬ್ಯಾಂಕ್!

29/04/2026 8:48 AM

ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲೇ ‘ಇ- ಸಿಗರೇಟ್’ ಸೇದಿದ ಆರ್‌ಆರ್ ನಾಯಕ ರಿಯಾನ್ ಪರಾಗ್! ವಿಡಿಯೋ ವೈರಲ್ | WATCH VIDEO

29/04/2026 8:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೋಲಾರದಲ್ಲಿ ಅಕ್ರಮ ಸಂಬಂಧಕ್ಕೆ ನಡೆದ ಕೊಲೆ ಕೇಸ್ಗೆ ಟ್ವಿಸ್ಟ್ : ಫೇಸಬುಕ್ ಲೈವ್ ನಲ್ಲಿ ಆರೋಪಿ ಹೇಳಿದ್ದೇನು?
KARNATAKA

ಕೋಲಾರದಲ್ಲಿ ಅಕ್ರಮ ಸಂಬಂಧಕ್ಕೆ ನಡೆದ ಕೊಲೆ ಕೇಸ್ಗೆ ಟ್ವಿಸ್ಟ್ : ಫೇಸಬುಕ್ ಲೈವ್ ನಲ್ಲಿ ಆರೋಪಿ ಹೇಳಿದ್ದೇನು?

By kannadanewsnow0529/01/2026 2:13 PM

ಕೋಲಾರ : ಕೋಲಾರದಲ್ಲಿ ಅನೈತಿಕ ಸಂಬಂಧಕ್ಕೆ ಕೊಲೆ ನಡೆದಿದ್ದು ಇದೀಗ ಈ ಒಂದು ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಫೇಸ್ ಬುಕ್ ನಲ್ಲಿ ಕೊಲೆ ಮಾಡಿದ ಆರೋಪಿ ಸಂತೋಷ ಇದೀಗ ನಾನು ಕೊಲೆ ಮಾಡಿಲ್ಲ ನನ್ನ ಲೊಕೇಶನ್ ಅದಕ್ಕೆ ಸಾಕ್ಷಿ ಎಂದು ಹೇಳಿಕೆ ನೀಡಿದ್ದಾನೆ.

ಅವನು ಮಾಡಿದ ಪಾಪ ಕರ್ಮಗಳಿಗೆ ಅವನೇ ಬಲಿಯಾಗಿದ್ದಾನೆ. ನನ್ನ ಪತ್ನಿಯೊಂದಿಗೆ ನನಗೆ ಬದುಕಲು ಬಿಡಲಿಲ್ಲ ನನ್ನ ಪತ್ನಿ ಕರೆದುಕೊಂಡು ಹೋದಾಗ ಯಾರು ಸಹ ಬರಲಿಲ್ಲ. ಇವನ ಅಣ್ಣ-ತಮ್ಮಂದಿರು ಅವತ್ತು ಇನ್ನೊಬ್ಬರ ಮನೆ ಹೆಣ್ಣು ಮಕ್ಕಳು ಕರೆದುಕೊಂಡು ಓಡಿ ಹೋದಾಗ ಯಾಕೆ ನ್ಯಾಯ ಪಂಚಾಯಿತಿ ಮಾಡಲಿಲ್ಲ? ನೀನು ಇದು ಮಾಡುವುದು ತಪ್ಪು ಇನ್ನೊಬ್ಬರ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬರೋದು ತಪ್ಪು. ಅವರಿಗೆ ಮಕ್ಕಳಿದ್ದಾರೆ ಸಂಸಾರ ಇದೆ ಎಂದು ನ್ಯಾಯ ಪಂಚಾಯತಿ ಮಾಡಬೇಕಾಗಿತ್ತಲ್ವಾ?

ಟೇಕಲ್ ಹತ್ರ ಯಾವುದೋ ಒಂದು ಊರಿನಲ್ಲಿ ಇವಳನ್ನು ಇಟ್ಟಿದ್ದರು. ಅವತ್ತು ಎಲ್ಲರೂ ಸಪೋರ್ಟ್ ಮಾಡಿದ್ದೀರಾ ಕರ್ಕೊಂಡು ಹೋಗಿದ್ದವನು ಹೋಗಿಬಿಟ್ಟಿದ್ದಾನೆ ಬಿಟ್ಬಿಡು ಇನ್ಮೇಲೆ ಅವಳ ದಿನ ಸ್ವಂತ ಇಲ್ಲ ಅವಳ ಸ್ವಂತ ಅಂತ ಯಾವನೋ ಒಬ್ಬ ಹೇಳಿದ್ದಾನೆ. ಮಕ್ಕಳು ಮರಿ ಅಂತ ನಾನು ಉದ್ದೇಶಪೂರ್ವಕವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿ ನನಗೂ ಅವಳು ಲವ್ ಮ್ಯಾರೇಜ್ ಆದ್ಮೇಲೆ ಬಿಟ್ ಬಿಡಬೇಕು ಅಂದರೆ ಬಿಟ್ಟುಬಿಡಬೇಕಾ? ಅವತ್ತು ಎಲ್ಲರೂ ಸೇರಿ ನನ್ನ ಮನೆ ಹಾಳು ಮಾಡಿದ್ದೀರಿ, ನನ್ನ ಮನೆ ಧ್ವಂಸ ಮಾಡಿದ್ದೀರಿ ಎಂದು ಆಳಲು ತೋಡಿಕೊಂಡಿದ್ದಾನೆ.

ಪ್ರಕರಣ ಹಿನ್ನೆಲೆ

ಕೋಲಾರದ ಕೆಂದಟ್ಟಿ ಗ್ರಾಮದಲ್ಲಿ ಯಲ್ಲೇಶ್ ಕೊಲೆಯಾಗಿದೆ.ಮೊನ್ನೆ ರಾತ್ರಿ ನರಸಾಪುರದಲ್ಲಿ ಕೊಲೆಯಾಗಿತ್ತು. ಹಾಲಿನ ಡೇರಿಯಿಂದ ವಾಪಸ್ ಆಗುವಾಗ ಬೈಕ್ ಅಡಗಟ್ಟಿ ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ದುಷ್ಕರ್ಮಿಗಳು ಕಲ್ಲು ಎತ್ತು ಹಾಕಿ ಪರಾರಿ ಆಗಿದ್ದರು. ಆದರೆ ಅಕ್ರಮ ಸಂಬಂಧಕ್ಕೆ ಸಂತೋಷ್ ಕೊಲೆ ಮಾಡಿದ್ದಾನೆ ಎಂದು ಆರೋಪಗಳು ಕೇಳಿ ಬಂದಿತ್ತು.

ಹೀಗಾಗಿ ಫೇಸ್ಬುಕ್ ಲೈವ್ ಬಂದಿದ್ದ ಸಂತೋಷ್ ಆತನ ಕರ್ಮ ಆದ ಅನುಭವಿಸುತ್ತಾನೆ ನನ್ನ ಲೋಕೇಶನ್ ಅನು ಚೆಕ್ ಮಾಡಿ ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಹಿಂದೆ ಆಕ್ರಮ ಸಂಬಂಧ ವಿಚಾರದಲ್ಲಿ ನಾಯಪಂಚಾಯಿತಿ ಮಾಡಬೇಕಾಗಿತ್ತು ಅದನ್ನು ಊರಿನ ಹಿರಿಯರು ಯಾರು ಮಾಡಲಿಲ್ಲ ಇದೀಗ ಅವರ ಪಾಪ ಕರ್ಮಗಳನ್ನು ಅವನೇ ಅನುಭವಿಸುತ್ತಿದ್ದಾನೆ ಅಂತ ಸಂತೋಷ್ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾನೆ.

Share. Facebook Twitter LinkedIn WhatsApp Email

Related Posts

BREAKING : ಅನೈತಿಕ ಸಂಬಂಧಕ್ಕೆ ಬೇಸತ್ತು ಬಿಜೆಪಿ ಮುಖಂಡನ ಪತ್ನಿ ಆತ್ಮಹತ್ಯೆ.!

29/04/2026 8:30 AM1 Min Read

ದಿನವಿಡೀ ಫ್ಯಾನ್ ಬಳಸಿದರೆ ತಿಂಗಳಿಗೆ ಎಷ್ಟು `ಕರೆಂಟ್ ಬಿಲ್’ ಬರುತ್ತದೆ ಗೊತ್ತಾ?

29/04/2026 8:21 AM2 Mins Read

ರಾಜ್ಯದಲ್ಲಿ ಹೆಚ್ಚುತ್ತಿದೆ `ಹೀಟ್‌ವೇವ್‌’ : ಸಾರ್ವಜನಿಕರು ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಮಾಹಿತಿ

29/04/2026 8:17 AM2 Mins Read
Recent News

ಇಂದು ಸಂಜೆ ಎಕ್ಸಿಟ್ ಪೋಲ್: ಪಂಚ ರಾಜ್ಯಗಳ ‘ಕಜ್ಜಾಯ’ ಯಾರಿಗೆ? ಇಡೀ ದೇಶದ ಚಿತ್ತ ಸಮೀಕ್ಷೆಯತ್ತ!

29/04/2026 8:53 AM

19,300 ರೂ. ಹಣಕ್ಕಾಗಿ ಮೃತ ತಂಗಿಯ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸಹೋದರ: ಕೊನೆಗೂ ಹಣ ಕೊಟ್ಟ ಬ್ಯಾಂಕ್!

29/04/2026 8:48 AM

ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲೇ ‘ಇ- ಸಿಗರೇಟ್’ ಸೇದಿದ ಆರ್‌ಆರ್ ನಾಯಕ ರಿಯಾನ್ ಪರಾಗ್! ವಿಡಿಯೋ ವೈರಲ್ | WATCH VIDEO

29/04/2026 8:41 AM

SHOCKING : ಅಮಾನವೀಯ ಕೃತ್ಯ : ಡೇ-ಕೇರ್ ನಲ್ಲಿ 53 ಪುಟಾಣಿಗಳ ಕೈಕಾಲು ಕಟ್ಟಿ ನೆಲದ ಮೇಲೆ ಹಾಕಿದ ಕಿರಾತಕರು.!

29/04/2026 8:37 AM
State News
KARNATAKA

BREAKING : ಅನೈತಿಕ ಸಂಬಂಧಕ್ಕೆ ಬೇಸತ್ತು ಬಿಜೆಪಿ ಮುಖಂಡನ ಪತ್ನಿ ಆತ್ಮಹತ್ಯೆ.!

By kannadanewsnow5729/04/2026 8:30 AM KARNATAKA 1 Min Read

ಶಿವಮೊಗ್ಗ : ಪತಿಯ ಅನೈತಿಕ ಸಂಬಂಧ ಹಾಗೂ ನಿರಂತರ ದೈಹಿಕ-ಮಾನಸಿಕ ಕಿರುಕುಳಕ್ಕೆ ಬೇಸತ್ತ ಪತ್ನಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಸೊರಬ…

ದಿನವಿಡೀ ಫ್ಯಾನ್ ಬಳಸಿದರೆ ತಿಂಗಳಿಗೆ ಎಷ್ಟು `ಕರೆಂಟ್ ಬಿಲ್’ ಬರುತ್ತದೆ ಗೊತ್ತಾ?

29/04/2026 8:21 AM

ರಾಜ್ಯದಲ್ಲಿ ಹೆಚ್ಚುತ್ತಿದೆ `ಹೀಟ್‌ವೇವ್‌’ : ಸಾರ್ವಜನಿಕರು ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಮಾಹಿತಿ

29/04/2026 8:17 AM

ALERT : ಫಿಶ್ ಪ್ರಿಯರೇ ಎಚ್ಚರ : ಮೀನಿನ ಜೊತೆ ಈ ಆಹಾರ ತಿಂದರೆ `ಬಿಳಿ ತೊನ್ನು’ ಗ್ಯಾರಂಟಿ.!

29/04/2026 8:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.