Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಾಸಕ ಹೆಚ್.ವೈ.ಮೇಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂತಾಪ

04/11/2025 2:44 PM

ಅತಿಯಾದ ‘ಹಸ್ತಮೈಥುನ’ವು ಈ ಅಪಾಯಕಾರಿ ಸಮಸ್ಯೆಗಳ ಬರಬಹುದು ಎಚ್ಚರ!

04/11/2025 2:42 PM

BREAKING : ಪಾಕಿಸ್ತಾನದ ಸುಪ್ರೀಂ ಕೋರ್ಟ್ ಕಟ್ಟಡದಲ್ಲಿ ಸ್ಫೋಟ, 12 ಜನರಿಗೆ ಗಂಭೀರ ಗಾಯ

04/11/2025 2:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಹಾಕುಂಭಕ್ಕೆ ಹೋಗ್ಬೇಕಿಲ್ಲ, ಕುಳಿತಲ್ಲೇ ಸಂಗಮದಲ್ಲಿ ‘ಕೃತಕ ಪವಿತ್ರ ಸ್ನಾನ’ ಮಾಡಿಸ್ತಿರುವ ವ್ಯಕ್ತಿ, ಒಬ್ಬರಿಗೆ ಜಸ್ಟ್ 1100 ರೂ.
INDIA

ಮಹಾಕುಂಭಕ್ಕೆ ಹೋಗ್ಬೇಕಿಲ್ಲ, ಕುಳಿತಲ್ಲೇ ಸಂಗಮದಲ್ಲಿ ‘ಕೃತಕ ಪವಿತ್ರ ಸ್ನಾನ’ ಮಾಡಿಸ್ತಿರುವ ವ್ಯಕ್ತಿ, ಒಬ್ಬರಿಗೆ ಜಸ್ಟ್ 1100 ರೂ.

By KannadaNewsNow21/02/2025 9:49 PM

ಪ್ರಯಾಗ್ ರಾಜ್ : ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿಯ ಪವಿತ್ರ ಸಂಗಮಕ್ಕೆ 550 ಮಿಲಿಯನ್ ಭಕ್ತರನ್ನ ಆಕರ್ಷಿಸುವ ಮಹಾಕುಂಭ ಮೇಳ 2025ರಲ್ಲಿ, ವೈಯಕ್ತಿಕವಾಗಿ ಅಲ್ಲಿರಲು ಸಾಧ್ಯವಾಗದವರಿಗೆ ಆಶ್ಚರ್ಯಕರ ಹೊಸ ಸೇವೆ ವೈರಲ್ ಆಗುತ್ತಿದೆ.

ಹೌದು, ವ್ಯಕ್ತಿಯೊಬ್ಬ ತನ್ನ ವಿಶಿಷ್ಟ ವ್ಯವಹಾರವನ್ನ ಉತ್ತೇಜಿಸುವ ವೀಡಿಯೊ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಸ್ಥಳೀಯ ಉದ್ಯಮಿ “ಡಿಜಿಟಲ್ ಸ್ನಾನ್” (ಪವಿತ್ರ ಸ್ನಾನ) ಸೇವೆಯನ್ನ ಪರಿಚಯಿಸಿದ್ದಾನೆ. ಅಲ್ಲಿ ಭಕ್ತರು ತಮ್ಮ ಫೋಟೋಗಳನ್ನ ವಾಟ್ಸಾಪ್ ಮೂಲಕ ಆತನಿಗೆ ಕಳುಹಿಸುತ್ತಾರೆ ಮತ್ತು ಆತ ಅವರ ಪರವಾಗಿ ಪವಿತ್ರ ಸಂಗಮದಲ್ಲಿ ಫೋಟೋಗಳನ್ನ ಮುಳುಗಿಸುತ್ತಾನೆ. ಅಂದ್ಹಾಗೆ,

ಈ ವ್ಯಕ್ತಿ ಪಾಸ್ಪೋರ್ಟ್ ಗಾತ್ರದ ಪೋಟೋಗಳನ್ನ ನೀರಿನಲ್ಲಿ ಮುಳುಗಿಸುತ್ತಾನೆ.
ಡಿಜಿಟಲ್ ಸೃಷ್ಟಿಕರ್ತ ಆಕಾಶ್ ಬ್ಯಾನರ್ಜಿ ಇದನ್ನು ವ್ಯಂಗ್ಯದ ಸ್ಪರ್ಶದೊಂದಿಗೆ ಹಂಚಿಕೊಂಡಿದ್ದು, ಅವರು ಇದನ್ನು ‘ಕೃತಕ ಸ್ನಾನ’ ಎಂದು ಕರೆದರು ಮತ್ತು “ಮುಂದಿನ ಹಂತದ ಎಐ ಐಡಿಯಾ ನೆಕ್ಸ್ಟ್ ಯುನಿಕಾರ್ನ್ ಕಂಪನಿ ಗುರುತಿಸಿದೆ” ಎಂದು ತಮಾಷೆಯಾಗಿ ಹೇಳಿದ್ದಾರೆ.

ಅಚ್ಚರಿಯೆಂದ್ರೆ, ಈ ಸಾಂಕೇತಿಕ ಆಚರಣೆಯನ್ನ ಪ್ರತಿ ವ್ಯಕ್ತಿಗೆ 1,100 ರೂ.ಗಳ ದರದಲ್ಲಿ ನೀಡಲಾಗುತ್ತದೆ. ಅಂದ್ರೆ ಈ ಉದ್ಯಮಿ, ಒರ್ವ ವ್ಯಕ್ತಿಯ ಪೋಟೋ ಮುಳುಗಿಸಿ ತೆಗೆಯಲು ಬರೋಬ್ಬರಿ 1100 ರೂಪಾಯಿ ಜಾರ್ಜ್ ಮಾಡುತ್ತಿದ್ದಾನೆ.

https://www.instagram.com/reel/DGUsN9RpU7z/?utm_source=ig_web_copy_link

 

 

‘ಕೋವಿಡ್ -19’ನಂತೆಯೇ ಮಾನವರಿಗೆ ಸೋಂಕು ತಗುಲಿಸುವ ಹೊಸ ‘ವೈರಸ್’ ಕಂಡುಹಿಡಿದ ‘ಚೀನಾ’

Watch Video : ‘ಶರದ್ ಪವಾರ್’ ಗೌರವಿಸಿದ ‘ಪ್ರಧಾನಿ ಮೋದಿ’ ಶೈಲಿಗೆ ಮನಸೋತ ನೆಟ್ಟಿಗರು, ವಿಡಿಯೋ ವೈರಲ್

ರಾಜ್ಯದಲ್ಲಿ MG ಎನರ್ಜಿ ಕಂಪನಿಯಿಂದ 15 ಸಾವಿರ ಕೋಟಿ ಹೂಡಿಕೆ: 10,000 ಉದ್ಯೋಗ ಸೃಷ್ಟಿ

100 per person. a person who takes an 'artificial holy bath' at the Sangam while sitting charges just Rs 1 There is no need to go to the Mahakumbh ಒಬ್ಬರಿಗೆ ಜಸ್ಟ್ 1100 ರೂ. ಕುಳಿತಲ್ಲೇ ಸಂಗಮದಲ್ಲಿ 'ಕೃತಕ ಪವಿತ್ರ ಸ್ನಾನ' ಮಾಡಿಸ್ತಿರುವ ವ್ಯಕ್ತಿ ಮಹಾಕುಂಭಕ್ಕೆ ಹೋಗ್ಬೇಕಿಲ್ಲ
Share. Facebook Twitter LinkedIn WhatsApp Email

Related Posts

BREAKING : ಪಾಕಿಸ್ತಾನದ ಸುಪ್ರೀಂ ಕೋರ್ಟ್ ಕಟ್ಟಡದಲ್ಲಿ ಸ್ಫೋಟ, 12 ಜನರಿಗೆ ಗಂಭೀರ ಗಾಯ

04/11/2025 2:33 PM1 Min Read

ಸಾರ್ವಜನಿಕರೇ ಗಮನಿಸಿ : `ಪ್ಯಾನ್ ಕಾರ್ಡ್-ಆಧಾರ್ ಲಿಂಕ್’ ಗೆ ಡಿ.31 ಕೊನೆಯ ದಿನ | Aadhaar -Pan Link

04/11/2025 1:41 PM2 Mins Read

BREAKING: ಜಾರ್ಖಂಡ್ ನಲ್ಲಿ ಎರಡು ಬಸ್ ಗಳು ಮುಖಾಮುಖಿ ಡಿಕ್ಕಿ : 24 ಮಂದಿಗೆ ಗಾಯ | Accident

04/11/2025 1:24 PM1 Min Read
Recent News

ಶಾಸಕ ಹೆಚ್.ವೈ.ಮೇಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂತಾಪ

04/11/2025 2:44 PM

ಅತಿಯಾದ ‘ಹಸ್ತಮೈಥುನ’ವು ಈ ಅಪಾಯಕಾರಿ ಸಮಸ್ಯೆಗಳ ಬರಬಹುದು ಎಚ್ಚರ!

04/11/2025 2:42 PM

BREAKING : ಪಾಕಿಸ್ತಾನದ ಸುಪ್ರೀಂ ಕೋರ್ಟ್ ಕಟ್ಟಡದಲ್ಲಿ ಸ್ಫೋಟ, 12 ಜನರಿಗೆ ಗಂಭೀರ ಗಾಯ

04/11/2025 2:33 PM

BREAKING : ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಕಡ್ಡಾಯಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಅರ್ಜಿ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್

04/11/2025 2:20 PM
State News
KARNATAKA

ಶಾಸಕ ಹೆಚ್.ವೈ.ಮೇಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂತಾಪ

By kannadanewsnow0904/11/2025 2:44 PM KARNATAKA 1 Min Read

ಬೆಂಗಳೂರು : ನಿಷ್ಠಾವಂತ ರಾಜಕಾರಣಿಯಾಗಿದ್ದ ಮೇಟಿಯವರು ನನಗೆ ಅತ್ಯಂತ ಆಪ್ತರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ…

BREAKING : ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಕಡ್ಡಾಯಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಅರ್ಜಿ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್

04/11/2025 2:20 PM

ಕಾಂಗ್ರೆಸ್ ಹಿರಿಯ ಶಾಸಕ ಹೆಚ್.ವೈ ಮೇಟಿ ಅತ್ಯಂತ ನಿಷ್ಠಾವಂತ & ನನಗೆ ತುಂಬಾ ಆಪ್ತರಾಗಿದ್ದರು : ಸಿಎಂ ಸಿದ್ದರಾಮಯ್ಯ ಸಂತಾಪ

04/11/2025 1:41 PM

BREAKING : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ಒಳಪಡಲು ನಿಗದಿಪಡಿಸಿದ್ದ ದಿನಾಂಕ ವಿಸ್ತರಿಸಿ ಸರ್ಕಾರ ಆದೇಶ

04/11/2025 1:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.