Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೇವೇಗೌಡರು ದೇಶದ ಪ್ರಧಾನಿಯಾಗಿ ಇಂದಿಗೆ 30 ವರ್ಷ: ‘ಮಣ್ಣಿನ ಮಗ’ನ ಐತಿಹಾಸಿಕ ಸಾಧನೆಗೆ ಮೂರು ದಶಕ!

ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಿವೆ ಈ 6 ಪ್ರಮುಖ ನಿಯಮಗಳು | New Rules from June 1

ನಿಮ್ಮ ಪತ್ನಿಯವರನ್ನ ರಾಜ್ಯಸಭೆಗೆ ಕಳುಹಿಸಿ : ಸಿದ್ದರಾಮಯ್ಯಗೆ ತೀವ್ರ ಒತ್ತಡ ಹೇರಿದ್ಧ ರಾಹುಲ್ ಗಾಂಧಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಪತ್ನಿಯವರನ್ನ ರಾಜ್ಯಸಭೆಗೆ ಕಳುಹಿಸಿ : ಸಿದ್ದರಾಮಯ್ಯಗೆ ತೀವ್ರ ಒತ್ತಡ ಹೇರಿದ್ಧ ರಾಹುಲ್ ಗಾಂಧಿ!
KARNATAKA

ನಿಮ್ಮ ಪತ್ನಿಯವರನ್ನ ರಾಜ್ಯಸಭೆಗೆ ಕಳುಹಿಸಿ : ಸಿದ್ದರಾಮಯ್ಯಗೆ ತೀವ್ರ ಒತ್ತಡ ಹೇರಿದ್ಧ ರಾಹುಲ್ ಗಾಂಧಿ!

By ಸುರೇಶ್‌

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇಲೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು ಈ ಒಂದು ಚರ್ಚೆಯ ವೇಳೆ ರಾಹುಲ್ ಗಾಂಧಿ ನಿಮ್ಮ ಪತ್ನಿಯನ್ನು ರಾಜ್ಯಸಭೆಗೆ ಕಳುಹಿಸಿ ಎಂದು ಆಫರ್ ನೀಡಿದ್ದರು ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.

ಹೌದು ನಿಮಗಾಗದಿದ್ದರೆ ನಿಮ್ಮ ಪತ್ನಿ ಅವರನ್ನು ರಾಜ್ಯಸಭೆಗೆ ಕಳುಹಿಸಿ ಅಂತ ರಾಹುಲ್ ಗಾಂಧಿ ಹೇಳಿದ್ದರು. ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿ ತೀವ್ರ ಒತ್ತಡ ಹೇರಿದ್ದರು.ರಾಷ್ಟ್ರೀಯ ರಾಜಕಾರಣಕ್ಕೆ ಆಗಮಿಸುವಂತೆ ರಾಹುಲ್ ಗಾಂಧಿ ಹೇರಿದ್ದರು. ಆದರೆ ರಾಜ್ಯಸಭೆ ಸ್ಥಾನ ನಿರಾಕರಿಸಿದ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಇರುವುದಾಗಿ ಸ್ಪಷ್ಟಪಡಿಸಿದ್ದರು.

ಪತ್ನಿಗೂ ರಾಜ್ಯಸಭಾ ಸ್ಥಾನ ನೀಡುವುದಕ್ಕೆ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಈ ಹೊರ ಜಗತ್ತಿಗೆ ನನ್ನ ಪತ್ನಿ ಬಂದಿಲ್ಲ ಹೀಗಾಗಿ ನನ್ನ ಪತ್ನಿ ರಾಜಕೀಯಕ್ಕೆ ಬರುವ ಮಾತೇ ಇಲ್ಲ.ನನ್ನ ಪತ್ನಿ ರಾಜ್ಯ ಸಭೆಯ ಪ್ರವೇಶದ ಮಾತೆ ಇಲ್ಲ ಎಂದು ಕಡ್ಡಿ ಮುರಿದಂತೆ ಸಿದ್ದರಾಮಯ್ಯ ರಾಹುಲ್ ಗಾಂಧಿ ಆಫರ್ ತಿರಸ್ಕರಿಸಿದ್ದರು. ಹಿಂದುಳಿದ ಸಮಾಜದವರಿಗೆ ರಾಜ್ಯಸಭಾ ಸ್ಥಾನ ನೀಡಿ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.

Share. Facebook Twitter LinkedIn WhatsApp Email

Related Posts

ದೇವೇಗೌಡರು ದೇಶದ ಪ್ರಧಾನಿಯಾಗಿ ಇಂದಿಗೆ 30 ವರ್ಷ: ‘ಮಣ್ಣಿನ ಮಗ’ನ ಐತಿಹಾಸಿಕ ಸಾಧನೆಗೆ ಮೂರು ದಶಕ!

2 Mins Read

BREAKING : ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಆರಂಭ : ಮಕ್ಕಳಿಗೆ ಹೂ ನೀಡಿ, ಸಿಹಿ ಹಂಚಿ ಸ್ವಾಗತಿಸಿದ ಶಿಕ್ಷಕರು.!

2 Mins Read

BREAKING : ವಿಜಯಪುರ ಜಿಲ್ಲೆಯಲ್ಲಿ 6 ಜನರ ಭೀಕರ ಹತ್ಯಾಕಾಂಡ ಪ್ರಕರಣ : 12 ಆರೋಪಿಗಳು ಅರೆಸ್ಟ್

2 Mins Read
Recent News

ದೇವೇಗೌಡರು ದೇಶದ ಪ್ರಧಾನಿಯಾಗಿ ಇಂದಿಗೆ 30 ವರ್ಷ: ‘ಮಣ್ಣಿನ ಮಗ’ನ ಐತಿಹಾಸಿಕ ಸಾಧನೆಗೆ ಮೂರು ದಶಕ!

ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಿವೆ ಈ 6 ಪ್ರಮುಖ ನಿಯಮಗಳು | New Rules from June 1

ನಿಮ್ಮ ಪತ್ನಿಯವರನ್ನ ರಾಜ್ಯಸಭೆಗೆ ಕಳುಹಿಸಿ : ಸಿದ್ದರಾಮಯ್ಯಗೆ ತೀವ್ರ ಒತ್ತಡ ಹೇರಿದ್ಧ ರಾಹುಲ್ ಗಾಂಧಿ!

BREAKING : ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಆರಂಭ : ಮಕ್ಕಳಿಗೆ ಹೂ ನೀಡಿ, ಸಿಹಿ ಹಂಚಿ ಸ್ವಾಗತಿಸಿದ ಶಿಕ್ಷಕರು.!

State News
KARNATAKA

ದೇವೇಗೌಡರು ದೇಶದ ಪ್ರಧಾನಿಯಾಗಿ ಇಂದಿಗೆ 30 ವರ್ಷ: ‘ಮಣ್ಣಿನ ಮಗ’ನ ಐತಿಹಾಸಿಕ ಸಾಧನೆಗೆ ಮೂರು ದಶಕ!

By ಸುರೇಶ್‌ KARNATAKA 2 Mins Read

ಬೆಂಗಳೂರು: ದೇಶದ ರಾಜಕಾರಣದಲ್ಲಿ ಅಪರೂಪದ ಮುತ್ಸದ್ದಿ, ‘ಮಣ್ಣಿನ ಮಗ’ ಎಂದೇ ಖ್ಯಾತರಾದ ಹರದನಹಳ್ಳಿ ದೊಡ್ಡಗೌಡ ದೇವೇಗೌಡರು ಭಾರತದ 11ನೇ ಪ್ರಧಾನಮಂತ್ರಿಯಾಗಿ…

ನಿಮ್ಮ ಪತ್ನಿಯವರನ್ನ ರಾಜ್ಯಸಭೆಗೆ ಕಳುಹಿಸಿ : ಸಿದ್ದರಾಮಯ್ಯಗೆ ತೀವ್ರ ಒತ್ತಡ ಹೇರಿದ್ಧ ರಾಹುಲ್ ಗಾಂಧಿ!

BREAKING : ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಆರಂಭ : ಮಕ್ಕಳಿಗೆ ಹೂ ನೀಡಿ, ಸಿಹಿ ಹಂಚಿ ಸ್ವಾಗತಿಸಿದ ಶಿಕ್ಷಕರು.!

BREAKING : ವಿಜಯಪುರ ಜಿಲ್ಲೆಯಲ್ಲಿ 6 ಜನರ ಭೀಕರ ಹತ್ಯಾಕಾಂಡ ಪ್ರಕರಣ : 12 ಆರೋಪಿಗಳು ಅರೆಸ್ಟ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.