Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಈ ಆದಾಯ ಮತ್ತು ಆಸ್ತಿಗಳ ಮೇಲೆ ಒಂದೇ ರೂಪಾಯಿ Tax ಕೂಡ ಇಲ್ಲ! ಇಲ್ಲಿದೆ ‘ಜೀರೋ ಟ್ಯಾಕ್ಸ್’ ಪಟ್ಟಿ

BIG NEWS: ತಂದೆ `ವಿಲ್’ ಬರೆಯದೇ ಮೃತಪಟ್ಟರೆ ವಿವಾಹಿತ ಮಗಳಿಗೂ ಆಸ್ತಿಯಲ್ಲಿ ಸಮಾನ ಪಾಲು ಸಿಗುತ್ತಾ?

BIG NEWS : ಮಧ್ಯ ಪ್ರಾಚ್ಯ ಯುದ್ಧ ಅಂತ್ಯ ಬೆನ್ನಲ್ಲೆ, ರಾಜ್ಯದಲ್ಲಿ ಟೊಮೆಟೊ ಬೆಲೆ ಏರಿಕೆ : ರೈತರಲ್ಲಿ ಸಂತಸ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಯರ ಆರಾಧನೆ ಮತ್ತು 48 ಗುರುವಾರ ಅಥವಾ 48 ದಿನ ವ್ರತ ಯಾರೆಲ್ಲ ಮಾಡುತ್ತಾರೋ ಅವರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ
KARNATAKA

ರಾಯರ ಆರಾಧನೆ ಮತ್ತು 48 ಗುರುವಾರ ಅಥವಾ 48 ದಿನ ವ್ರತ ಯಾರೆಲ್ಲ ಮಾಡುತ್ತಾರೋ ಅವರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

By ವಸಂತ ಬಿ ಈಶ್ವರಗೆರೆ

ರಾಯರ ಆರಾಧನೆ ಮತ್ತು 48 ಗುರುವಾರ ಅಥವಾ 48 ದಿನ ವ್ರತ ಯಾರೆಲ್ಲ ಮಾಡುತ್ತಾರೋ ಅವರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ.

1, ಸ್ನಾನಕ್ಕೆ ಸೋಪು ಉಪಯೋಗಿಸ ಬಾರದು.

2, ಗುರುವಾರ ಹಾಕಿ ಕೊಳ್ಳುವ ಬಟ್ಟೆ ಸೋಪಿನಿಂದ ತೋಳೆಯ ಬಾರದು ( ಗುರುವಾರ ಹಾಕಿ ಕೊಳ್ಳೋ ಬಟ್ಟೆಯನ್ನ ಇಂದಿನ ದಿನವೇ ಬರಿ ನೀರಿನಲ್ಲಿ ಹಾಕಿ ಒಣಗಿಸಿ ಇಟ್ಟುಕೊಳ್ಳಿ )

3 . ಮುಖಕ್ಕೆ ಸ್ನೋ ಪೌಡರ್ ಹಚ್ಚ ಬಾರದು ,

4, ಈರುಳ್ಳಿ. ಬೆಳ್ಳುಳ್ಳಿ. ಹಾಕಿರುವ ಆಹಾರ ಸೇವಿಸ ಬಾರದು .

5.ತಾಂಬೂಲ (ಎಲೆ. ಅಡಿಕೆ) ಹಾಕಬಾರದು.

6. ಹಗಲು ಹೊತ್ತಿನಲ್ಲಿ ಮಲಗ ಬಾರಾದು.

7. ಒಂದು ಹೊತ್ತು ಆಹಾರ ಸೇವಿಸ ಬೇಕು.
ನಂತರ ರಾತ್ರಿ ಊಟ ಮಾಡಬಾರದು ಹಣ್ಣು, ಹಾಲು, ಅವಲಕ್ಕಿ ಸೇವಿಸ ಬಹುದು..

8. ಗಂಡು ಮಕ್ಕಳು ಪಂಚೆ ಉಟ್ಟು ಪೂಜೆ ಮಾಡಬೇಕು , ಒದ್ದೆ ಬಟ್ಟೆಯಲ್ಲಿ ಪೂಜೆ ಮಾಡಬಾರದು ,

9. ಹಾಸಿಗೆ ಉಪಯೋಗಿಸಬಾರದು.
ರಾತ್ರಿ ಮಲಗುವಾಗ ಚಾಪೆ ಮೇಲೆ ಮಲಗ ಬೇಕು.

10. ಗುರುವಾರ ಬ್ರಹ್ಮಚಾರತ್ವವನ್ನು ಅನುಸರಿಸಬೇಕು.

*ಶ್ರೀ ಗುರು ರಾಯರ ಪೂಜಾವಿಧಾನ*

ಶ್ರೀ ಗುರುರಾಜರ ಪೋಟೋ ಮತ್ತು ಪಾದುಕೆಗಳನ್ನು ಒಂದು ಶುಚಿಯಾದ ಮಣೆಯನ್ನು ಹಾಕಿ ಇಡಬೇಕು.
ಪ್ರತಿನಿತ್ಯವೂ ಸ್ನಾನವಾದ ಬಳಿಕ ಭಾವಚಿತ್ರ ಅಥವಾ ಪಾದುಕೆಗಳ ಎದುರಲ್ಲಿ ತುಪ್ಪದ ದೀಪವನ್ನು ಹಚ್ಚಿಟ್ಟು ಮಂತ್ರಾಕ್ಷತೆ ಹೂವುಗಳಿಂದ ಪೂಜಿಸಬೇಕು.
ಶ್ರೀ ರಾಘವೇಂದ್ರಾಯನಮಃ ಗಂಧಂ ಸಮರ್ಪಯಾಮಿ.

ಶ್ರೀ ರಾಘವೇಂದ್ರಾಯನಮಃ ಅಕ್ಷತಾನ್ ಸಮರ್ಪಯಾಮಿ( ಎರಡು ಸಾರಿ ಮಂತ್ರಾಕ್ಷತೆಯನ್ನು ಏರಿಸಬೇಕು).

ಶ್ರೀ ರಾಘವೇಂದ್ರಾಯನಮಃ ಪುಷ್ಪಾಣಿ ಸಮರ್ಪಯಾಮಿ(ಹೂವನ್ನು ಏರಿಸಬೇಕು).

ಶ್ರೀ ರಾಘವೇಂದ್ರಾಯ ನಮಃ ಧೂಪಮಾಘ್ರಾಪಯಾಮಿ
(ಅಗರಬತ್ತಿ ಹಚ್ಚಿ ಧೂಪತೋರಿಸಬೇಕು).

ಶ್ರೀರಾಘವೇಂದ್ರಾಯನಮಃ ನೈವೇದ್ಯಂ ಸಮರ್ಪಯಾಮಿ
(ತಮ್ಮಶಕ್ತ್ಯಾನುಸಾರ ಹಣ್ಣು ˌಹಾಲುˌ ಕಲ್ಲುಸಕ್ಕರೆˌ ಉತ್ತುತ್ತೆ ˌತೆಂಗು ನೈವೇದ್ಯ ಮಾಡಬೇಕು).

ಶ್ರೀ ರಾಘವೇಂದ್ರಾಯನಮಃ ಮಹಾನಿರಾಜನಂ ಸಮರ್ಪಯಾಮಿ(ಕರ್ಪೂರದಿಂದ ಆರತಿ ಮಾಡಬೇಕು).

ಶ್ರೀರಾಘವೇಂದ್ರಾಯನಮಃ
ಮಂತ್ರಪುಷ್ಪಾಂಜಲಿಂ ಸಮರ್ಪಯಾಮಿ(ಹೂವು ಮಂತ್ರಾಕ್ಷತೆ ಏರಿಸಬೇಕು).

ಶ್ರೀರಾಘವೇಂದ್ರಾಯನಮಃ ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ.

(ಪ್ರದಕ್ಷಿಣೆ ನಮಸ್ಕಾರಗಳನ್ನು)ಅಂದರೆ
ಗಂಡಸರು ಸಾಷ್ಟಾಂಗನಮಸ್ಕಾರವನ್ನೂ
ಹೆಂಗಸರು ಪಂಚಾಂಗನಮಸ್ಕಾರವನ್ನು ಮಾಡಬೇಕು.
ಪ್ರದಕ್ಷಿಣ ನಮಸ್ಕಾರಗಳನ್ನು ಮಾಡುವಾಗ ಕೈಯಲ್ಲಿ ತುಳಸಿಯನ್ನು ಹಿಡಿದು ಈ ಕೆಳಗಿನ ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು.

*ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯಚ|*
*ಭಜತಾಂ ಕಲ್ಪವೃಕ್ಷಾಯ ನಮತಂ ಕಾಮಧೇನವೇ*
*ದುರ್ವಾದಿಧ್ವಾಂತರವಯೇ* *ವೈಷ್ಣವೇಂದಿವರೇಂದವೇ*
*ಶ್ರೀ ರಾಘವೇಂದ್ರಾಗುರುವೇ ನಮೋತ್ಯಂತದಯಾಲವೇ*
ಆಮೇಲೆ ಭಕ್ತಿಯಿಂದ ಕೈಯಲ್ಲಿ ಇರುವ ತುಳಸಿಯನ್ನು ರಾಯರ ಪಾದಕ್ಕೆ ಸಮರ್ಪಿಸಿ. ಕೈಜೋಡಿಸಿ ಭಾವಚಿತ್ರದ ಎದುರಿನಲ್ಲಿ ನಿಂತು ಪ್ರಾರ್ಥನೆಯನ್ನು ಮಾಡಿ ಮೃತ್ತಿಕೆ ತಿರ್ಥವನ್ನು ಸೇವಿಸಿ ಪೂಜೆಯನ್ನು ಮುಗಿಸಬೇಕು…

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಜಪ ಮಾಡುವಾಗ

ಪುರುಷರು – ಓಂ ಶ್ರೀ ರಾಘವೇಂದ್ರಾಯ ನಮಃ ಎಂದು
ಸ್ತ್ರೀಯರು- ಶ್ರೀ ರಾಘವೇದ್ರಾಯ ನಮಃ ಎಂದು ಹೇಳ ಬೇಕು.

108 ಸಾರಿ ಜಪಿಸುವುದು ಉತ್ತಮ….

*ಶ್ರೀ ಗುರು ರಾಘವೇಂದ್ರಾಯ ನಮಃ*
*||ಶ್ರೀ ಕೃಷ್ಣಾರ್ಪಣಮಸ್ತು||

Share. Facebook Twitter LinkedIn WhatsApp Email

Related Posts

BIG NEWS: ತಂದೆ `ವಿಲ್’ ಬರೆಯದೇ ಮೃತಪಟ್ಟರೆ ವಿವಾಹಿತ ಮಗಳಿಗೂ ಆಸ್ತಿಯಲ್ಲಿ ಸಮಾನ ಪಾಲು ಸಿಗುತ್ತಾ?

3 Mins Read

BIG NEWS : ಮಧ್ಯ ಪ್ರಾಚ್ಯ ಯುದ್ಧ ಅಂತ್ಯ ಬೆನ್ನಲ್ಲೆ, ರಾಜ್ಯದಲ್ಲಿ ಟೊಮೆಟೊ ಬೆಲೆ ಏರಿಕೆ : ರೈತರಲ್ಲಿ ಸಂತಸ!

1 Min Read

BREAKING : ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಗೆ ಲಘು ಹೃದಯಾಘಾತ : ಆಸ್ಪತ್ರೆಗೆ ದಾಖಲು!

1 Min Read
Recent News

BIG NEWS: ಈ ಆದಾಯ ಮತ್ತು ಆಸ್ತಿಗಳ ಮೇಲೆ ಒಂದೇ ರೂಪಾಯಿ Tax ಕೂಡ ಇಲ್ಲ! ಇಲ್ಲಿದೆ ‘ಜೀರೋ ಟ್ಯಾಕ್ಸ್’ ಪಟ್ಟಿ

BIG NEWS: ತಂದೆ `ವಿಲ್’ ಬರೆಯದೇ ಮೃತಪಟ್ಟರೆ ವಿವಾಹಿತ ಮಗಳಿಗೂ ಆಸ್ತಿಯಲ್ಲಿ ಸಮಾನ ಪಾಲು ಸಿಗುತ್ತಾ?

BIG NEWS : ಮಧ್ಯ ಪ್ರಾಚ್ಯ ಯುದ್ಧ ಅಂತ್ಯ ಬೆನ್ನಲ್ಲೆ, ರಾಜ್ಯದಲ್ಲಿ ಟೊಮೆಟೊ ಬೆಲೆ ಏರಿಕೆ : ರೈತರಲ್ಲಿ ಸಂತಸ!

BREAKING : ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಗೆ ಲಘು ಹೃದಯಾಘಾತ : ಆಸ್ಪತ್ರೆಗೆ ದಾಖಲು!

State News
KARNATAKA

BIG NEWS: ತಂದೆ `ವಿಲ್’ ಬರೆಯದೇ ಮೃತಪಟ್ಟರೆ ವಿವಾಹಿತ ಮಗಳಿಗೂ ಆಸ್ತಿಯಲ್ಲಿ ಸಮಾನ ಪಾಲು ಸಿಗುತ್ತಾ?

By kannadanewsnow57 KARNATAKA 3 Mins Read

ಬೆಂಗಳೂರು: ಸಮಾಜದಲ್ಲಿ ಆಸ್ತಿ ವಿವಾದಗಳು ಮತ್ತು ಹಂಚಿಕೆಗಳ ಬಗ್ಗೆ ದಿನನಿತ್ಯವೂ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ವಿಶೇಷವಾಗಿ ತಂದೆ ಗಳಿಸಿದ…

BIG NEWS : ಮಧ್ಯ ಪ್ರಾಚ್ಯ ಯುದ್ಧ ಅಂತ್ಯ ಬೆನ್ನಲ್ಲೆ, ರಾಜ್ಯದಲ್ಲಿ ಟೊಮೆಟೊ ಬೆಲೆ ಏರಿಕೆ : ರೈತರಲ್ಲಿ ಸಂತಸ!

BREAKING : ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಗೆ ಲಘು ಹೃದಯಾಘಾತ : ಆಸ್ಪತ್ರೆಗೆ ದಾಖಲು!

BIG NEWS : ಬೆಂಗಳೂರಲ್ಲಿ ಬಾಲಕಿ ವೆನಿಲ್ಲಾ ಕೇಸ್ ಗೆ ಬಿಗ್ ಟ್ವಿಸ್ಟ್ : ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಇನ್ಸ್ಪೆಕ್ಟರ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.