Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

“ನೀವು ಬೆಸ್ಟ್, ನಾನು ನಿಮ್ಮಂತಾಗಲು ಪ್ರಯತ್ನಿಸ್ತಿದ್ದೇನೆ” : ‘ಪ್ರಧಾನಿ ಮೋದಿ’ಗೆ ಇಟಲಿ ಪ್ರಧಾನಿ ‘ಮೆಲೋನಿ’ ಫುಲ್ ಮಾರ್ಕ್ಸ್, ವಿಡಿಯೋ ವೈರಲ್

18/06/2025 2:39 PM

BREAKING : ಬೆಳಗಾವಿಯಲ್ಲಿ ಘೋರ ಘಟನೆ : ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ಹೋಗಿದ್ದ ಮಹಿಳೆ ನೀರು ಪಾಲು

18/06/2025 2:34 PM

BREAKING : ಫಿಲಂ ಚೇಂಬರ್ ನಲ್ಲಿ ನಟಿ ರಚಿತಾ ರಾಮ್ ವಿರುದ್ಧ ಮತ್ತೊಂದು ದೂರು ದಾಖಲು

18/06/2025 2:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಈರುಳ್ಳಿ ಎಣ್ಣೆ’ ಹೀಗೆ ಬಳಸಿದ್ರೆ, ಕಪ್ಪು, ದಟ್ಟ ಮತ್ತು ಉದ್ದ ಕೂದಲು ನಿಮ್ಮದಾಗುತ್ತೆ.!
INDIA

‘ಈರುಳ್ಳಿ ಎಣ್ಣೆ’ ಹೀಗೆ ಬಳಸಿದ್ರೆ, ಕಪ್ಪು, ದಟ್ಟ ಮತ್ತು ಉದ್ದ ಕೂದಲು ನಿಮ್ಮದಾಗುತ್ತೆ.!

By KannadaNewsNow03/12/2024 9:43 PM

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಇಂದಿನ ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಸಣ್ಣ ಪುಟ್ಟ ವ್ಯತ್ಯಾಸವಿಲ್ಲದೆ ಕೂದಲ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಉದುರುವಿಕೆ ಮತ್ತು ಬೂದು ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ರೆ, ಕೂದಲಿನ ಸಮಸ್ಯೆಗೆ ಈ ಮನೆಮದ್ದು ಅದ್ಭುತಗಳನ್ನ ಮಾಡುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ಕೂದಲು ಉದುರುವ ಸಮಸ್ಯೆಯನ್ನ ಎದುರಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಔಷಧಿಗಳು ಮತ್ತು ಇತರ ಉತ್ಪನ್ನಗಳು ಲಭ್ಯವಿವೆ. ಆದ್ರೆ, ಈ ದುಬಾರಿ ಔಷಧಗಳು ಮತ್ತು ಉತ್ಪನ್ನಗಳು ಕೂದಲಿನ ಸಮಸ್ಯೆಗಳನ್ನ ಪರಿಹರಿಸುವುದಿಲ್ಲ ಮತ್ತು ಹೆಚ್ಚಿನ ಅಡ್ಡ ಪರಿಣಾಮಗಳನ್ನ ಉಂಟು ಮಾಡುವುದಿಲ್ಲ. ಈರುಳ್ಳಿ ಎಣ್ಣೆಯನ್ನ ಬಳಸುವುದರಿಂದ ಕೂದಲು ಉದುರುವುದನ್ನ ತಡೆಯಬಹುದು ಎಂದು ಹೇಳಲಾಗುತ್ತದೆ. ಈರುಳ್ಳಿ ಎಣ್ಣೆಯು ಕೆಲವು ಶಕ್ತಿಯುತ ಅಂಶಗಳನ್ನು ಒಳಗೊಂಡಿದೆ. ಹಾಗಾಗಿ ವಾರಕ್ಕೊಮ್ಮೆ ಮಾತ್ರ ಇದನ್ನು ಬಳಸಿದರೆ ಸಾಕು, ಕೂದಲು ಉದುರುವುದು ಸಹಜವಾಗಿಯೇ ನಿಲ್ಲುತ್ತದೆ ಎನ್ನುತ್ತಾರೆ ತಜ್ಞರು. ವಾರಕ್ಕೊಮ್ಮೆ ರಾತ್ರಿಯಲ್ಲಿ ಈ ಎಣ್ಣೆಯನ್ನ ನಿಮ್ಮ ಕೂದಲಿಗೆ ಹಚ್ಚಬೇಕು. ಸುಮಾರು 10 ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ. ಬೆಳಿಗ್ಗೆ ನಿಮ್ಮ ಕೂದಲನ್ನು ತೊಳೆಯಿರಿ.

ಈರುಳ್ಳಿ ಎಣ್ಣೆ ತಯಾರಿಸುವುದು ಹೇಗೆ.?
ಈರುಳ್ಳಿ ಎಣ್ಣೆಯನ್ನ ತಯಾರಿಸಲು, ಅರ್ಧ ಕಪ್ ತೆಂಗಿನ ಎಣ್ಣೆ ಮತ್ತು ಸಾಮಾನ್ಯ ದೊಡ್ಡ ಗಾತ್ರದ ಈರುಳ್ಳಿ ತೆಗೆದುಕೊಳ್ಳಿ. ಈರುಳ್ಳಿಯನ್ನ ಸಣ್ಣ ತುಂಡುಗಳಾಗಿ ಕತ್ತರಿಸಿ ತೆಂಗಿನ ಎಣ್ಣೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ಈರುಳ್ಳಿಯನ್ನ ಎಣ್ಣೆಯಲ್ಲಿ ಚೆನ್ನಾಗಿ ಕುದಿಸಿದ ನಂತ್ರ ಸೋಸಿ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ. ಈ ಸಿದ್ಧಪಡಿಸಿದ ಈರುಳ್ಳಿ ಎಣ್ಣೆಯನ್ನ ವಾರಕ್ಕೆ ಎರಡು ಬಾರಿಯಾದರೂ ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ ಮತ್ತು ಶೀಘ್ರದಲ್ಲೇ ಬದಲಾವಣೆಯನ್ನ ನೀವು ಗಮನಿಸಬಹುದು.

 

BREAKING : ಮಹಾ ಹೈಡ್ರಾಮಕ್ಕೆ ತೆರೆ ; ಸಿಎಂ ಪಟ್ಟಕ್ಕೆ ಪಡ್ನವೀಸ್, ಡಿಸಿಎಂ ಆಗಲು ‘ಶಿಂಧೆ’ ಸಮ್ಮತಿ

BREAKING : ಖ್ಯಾತ ಹಾಸ್ಯನಟ ‘ಸುನಿಲ್ ಪಾಲ್’ ನಾಪತ್ತೆ |Sunil Pal

'ಈರುಳ್ಳಿ ಎಣ್ಣೆ' ಹೀಗೆ ಬಳಸಿದ್ರೆ If you use 'onion oil' in this way thick and long hair. you will get black ಕಪ್ಪು ದಟ್ಟ ಮತ್ತು ಉದ್ದ ಕೂದಲು ನಿಮ್ಮದಾಗುತ್ತೆ.!
Share. Facebook Twitter LinkedIn WhatsApp Email

Related Posts

“ನೀವು ಬೆಸ್ಟ್, ನಾನು ನಿಮ್ಮಂತಾಗಲು ಪ್ರಯತ್ನಿಸ್ತಿದ್ದೇನೆ” : ‘ಪ್ರಧಾನಿ ಮೋದಿ’ಗೆ ಇಟಲಿ ಪ್ರಧಾನಿ ‘ಮೆಲೋನಿ’ ಫುಲ್ ಮಾರ್ಕ್ಸ್, ವಿಡಿಯೋ ವೈರಲ್

18/06/2025 2:39 PM1 Min Read

SHOCKING : ದೇಶದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಘಟನೆ : ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿಸಿದ ಪಾಪಿಪತ್ನಿ.!

18/06/2025 1:42 PM2 Mins Read

BREAKING: ದೇಶಾದ್ಯಂತ ಆ. 15 ರಿಂದ `ಫಾಸ್ಟ್ ಟ್ಯಾಗ್’ ಆಧಾರಿತ ವಾರ್ಷಿಕ ಪಾಸ್ ಜಾರಿ : ಹೊಸ ಪಾಸ್ ಗೆ 3,000 ರೂ. ಶುಲ್ಕ ನಿಗದಿ | FASTag

18/06/2025 1:32 PM1 Min Read
Recent News

“ನೀವು ಬೆಸ್ಟ್, ನಾನು ನಿಮ್ಮಂತಾಗಲು ಪ್ರಯತ್ನಿಸ್ತಿದ್ದೇನೆ” : ‘ಪ್ರಧಾನಿ ಮೋದಿ’ಗೆ ಇಟಲಿ ಪ್ರಧಾನಿ ‘ಮೆಲೋನಿ’ ಫುಲ್ ಮಾರ್ಕ್ಸ್, ವಿಡಿಯೋ ವೈರಲ್

18/06/2025 2:39 PM

BREAKING : ಬೆಳಗಾವಿಯಲ್ಲಿ ಘೋರ ಘಟನೆ : ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ಹೋಗಿದ್ದ ಮಹಿಳೆ ನೀರು ಪಾಲು

18/06/2025 2:34 PM

BREAKING : ಫಿಲಂ ಚೇಂಬರ್ ನಲ್ಲಿ ನಟಿ ರಚಿತಾ ರಾಮ್ ವಿರುದ್ಧ ಮತ್ತೊಂದು ದೂರು ದಾಖಲು

18/06/2025 2:31 PM

BREAKING : ಮೈಸೂರಲ್ಲಿ ವಸತಿ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ

18/06/2025 2:30 PM
State News
KARNATAKA

BREAKING : ಬೆಳಗಾವಿಯಲ್ಲಿ ಘೋರ ಘಟನೆ : ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ಹೋಗಿದ್ದ ಮಹಿಳೆ ನೀರು ಪಾಲು

By kannadanewsnow0518/06/2025 2:34 PM KARNATAKA 1 Min Read

ಬೆಳಗಾವಿ : ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ವರುಣನ ಅಬ್ಬರದಿಂದ ಹಲವು ಜಿಲ್ಲೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಅಲ್ಲದೆ ಇದುವರೆಗೂ ಭಾರಿ ಮಳೆಯಿಂದಾಗಿ…

BREAKING : ಫಿಲಂ ಚೇಂಬರ್ ನಲ್ಲಿ ನಟಿ ರಚಿತಾ ರಾಮ್ ವಿರುದ್ಧ ಮತ್ತೊಂದು ದೂರು ದಾಖಲು

18/06/2025 2:31 PM

BREAKING : ಮೈಸೂರಲ್ಲಿ ವಸತಿ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ

18/06/2025 2:30 PM

BIG NEWS: ಮಂಜುನಾಥ್ ಮೇಲೆ ಹಲ್ಲೆ ಮಾಡಿಲ್ಲ: ಸಾಗರದ ಕಾರ್ಗಲ್ ವೈಲ್ಡ್ ಲೈಫ್ RFO ಸಂತೋಷ್ ಪವಾರ್ ಸ್ಪಷ್ಟನೆ

18/06/2025 2:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.