Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದಲ್ಲಿ ಗೋಚರವಾಗುತ್ತೆ ರಾಹುಗ್ರಸ್ತ ಚಂದ್ರಗ್ರಹಣ: ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ | CHANDRA GRAHAN 2025

03/09/2025 11:56 AM

‘ಟ್ರಂಪ್ ಅಹಂಕಾರಕ್ಕೆ ಅವಕಾಶ ನೀಡುವುದಿಲ್ಲ’: ಭಾರತದ ಮೇಲೆ ಅಮೇರಿಕಾ ಸುಂಕ ವಿಧಿಸಲು ‘ನೊಬೆಲ್’ ಕಾರಣ ಎಂದ US ಕಾಂಗ್ರೆಸ್ಸಿಗ

03/09/2025 11:45 AM

ಜಾಗತಿಕ ನಿದ್ರೆಯ ಶ್ರೇಯಾಂಕ: ಹೆಚ್ಚು ನಿದ್ದೆ ಮಾಡುವ ದೇಶಗಳು ಯಾವುವು? ಮತ್ತು ಭಾರತದ ಸ್ಥಾನವೇನು?

03/09/2025 11:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ : ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್
KARNATAKA

ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ : ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್

By kannadanewsnow0516/05/2024 5:09 AM

ಉಡುಪಿ : ಮೂರು ಬಾರಿ ಶಾಸಕನಾಗಿದ್ದ ನನಗೆ ಪಕ್ಷದಲ್ಲಿ ಸಿಗಬೇಕಾಗಿದ್ದ ಮನ್ನಣೆ ಗೌರವ ಸಿಕ್ತಿಲ್ಲ. ಆದ್ದರಿಂದ ನಾನು ವಿಧಾನಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿಯೇ ಸಿದ್ದ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.

ನಗರದಲ್ಲಿ ನಿನ್ನೆ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಟಿಕೆಟ್ ಸಿಗ್ಲಿಲ್ಲ ಅಂತ ಮೇ 20ರ ವರೆಗೆ ಗಲಾಟೆ ಮಾಡ್ತಾನೆ, ನಂತರ ನಾಮಪತ್ರ ಹಿಂದಕ್ಕೆ ಪಡೀತಾನೆ ಎಂದು ಪಕ್ಷದ ನಾಯಕರು ತಿಳಿದುಕೊಂಡಿದ್ದಾರೆ. ಆದರೆ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದಿಲ್ಲ. ಗೆದ್ದು ಬಿಜೆಪಿಯ ವಿಧಾನಪರಿಷತ್ ಸದಸ್ಯನಾಗುತ್ತೇನೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗದಂತೆ ಷಡ್ಯಂತ್ರ ಮಾಡಿದರು. ವಿಧಾನಪರಿಷತ್ ಚುನಾವಣೆಯ ಟಿಕೆಟ್ ಘೋಷಣೆಯ ಸಂದರ್ಭದಲ್ಲಿ ನಾಯಕರು ನನ್ನನ್ನು ಕರೆದು ಮಾತನಾಡಿಸಲಿಲ್ಲ. ಟಿಕೆಟ್ ನೀಡದ ಬಗ್ಗೆ ಮನವರಿಕೆ ಮಾಡಲಿಲ್ಲ. ಈಗ ಬಂದು ಸ್ಪರ್ಧಿಸಬೇಡಿ ಎನ್ನುತ್ತಿದ್ದಾರೆ.

ಇಂದು ಅಭಿಮಾನಿಗಳೊಂದಿಗೆ ನಾಮಪತ್ರ

ರಘುಪತಿ ಭಟ್ಟರು ಇಂದು ಮೈಸೂರಿನ ಪ್ರಾದೇಶಿಕ ಆಯುಕ್ತ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕಾಗಿ ಉಡುಪಿ, ಮಂಗಳೂರು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿನಿಂದ ಅಭಿಮಾನಿಗಳು ತೆರಳುತ್ತಿದ್ದಾರೆ, ಅದಕ್ಕೆ ಬಸ್ಸಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ನಂತರ ಸಾವಿರಾರು ಅಭಿಮಾನಿಗಳೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

Share. Facebook Twitter LinkedIn WhatsApp Email

Related Posts

ಮಂಡ್ಯದಲ್ಲಿ ಘೋರ ದುರಂತ : ‘KSRTC’ ಬಸ್ ಹರಿದು ವ್ಯಕ್ತಿಗೆ ಗಂಭೀರ ಗಾಯ!

03/09/2025 11:16 AM1 Min Read

BIG NEWS: ರಾಜ್ಯದಲ್ಲೊಂದು ವಿಚಿತ್ರ ಕೇಸ್: ಆಸ್ತಿಗಾಗಿ ತಂದೆ ಆಶ್ಲೀಲ ಮೆಸೇಜ್ ಹರಿಬಿಟ್ಟು ಬ್ಲಾಕ್ ಮೇಲ್, ಪುತ್ರ ಅರೆಸ್ಟ್

03/09/2025 11:09 AM1 Min Read

BREAKING : ಸೌಜನ್ಯ ಪ್ರಕರಣ ತನಿಖೆ ಆರಂಭಿಸಿದ ‘SIT’? : ಶಾಸಕ ಉದಯ್ ಕುಮಾರ್ ಜೈನ್ ಸೇರಿದಂತೆ ಹಲವರಿಗೆ ಬುಲಾವ್

03/09/2025 10:44 AM1 Min Read
Recent News

ಭಾರತದಲ್ಲಿ ಗೋಚರವಾಗುತ್ತೆ ರಾಹುಗ್ರಸ್ತ ಚಂದ್ರಗ್ರಹಣ: ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ | CHANDRA GRAHAN 2025

03/09/2025 11:56 AM

‘ಟ್ರಂಪ್ ಅಹಂಕಾರಕ್ಕೆ ಅವಕಾಶ ನೀಡುವುದಿಲ್ಲ’: ಭಾರತದ ಮೇಲೆ ಅಮೇರಿಕಾ ಸುಂಕ ವಿಧಿಸಲು ‘ನೊಬೆಲ್’ ಕಾರಣ ಎಂದ US ಕಾಂಗ್ರೆಸ್ಸಿಗ

03/09/2025 11:45 AM

ಜಾಗತಿಕ ನಿದ್ರೆಯ ಶ್ರೇಯಾಂಕ: ಹೆಚ್ಚು ನಿದ್ದೆ ಮಾಡುವ ದೇಶಗಳು ಯಾವುವು? ಮತ್ತು ಭಾರತದ ಸ್ಥಾನವೇನು?

03/09/2025 11:40 AM

ಸುಸ್ಥಿರ ವಾಯುಯಾನ ಇಂಧನ ಬಿಡುಗಡೆಗೆ ಮಾರ್ಗಸೂಚಿ ಕುರಿತು ಅಧ್ಯಯನ ವರದಿ ಸಿದ್ಧಪಡಿಸಿದ DGCA

03/09/2025 11:23 AM
State News
KARNATAKA

ಮಂಡ್ಯದಲ್ಲಿ ಘೋರ ದುರಂತ : ‘KSRTC’ ಬಸ್ ಹರಿದು ವ್ಯಕ್ತಿಗೆ ಗಂಭೀರ ಗಾಯ!

By kannadanewsnow0503/09/2025 11:16 AM KARNATAKA 1 Min Read

ಮಂಡ್ಯ : ಮಂಡ್ಯದಲ್ಲಿ ಘೋರ ದುರಂತವೊಂದು ನಡೆದಿದ್ದು, ಬಸ್ ನಿಲ್ದಾಣದ ಬಳಿಯೇ ವ್ಯಕ್ತಿಯ ಮೇಲೆ KSRTC ಬಸ್ ಒಂದು ಹರಿದ…

BIG NEWS: ರಾಜ್ಯದಲ್ಲೊಂದು ವಿಚಿತ್ರ ಕೇಸ್: ಆಸ್ತಿಗಾಗಿ ತಂದೆ ಆಶ್ಲೀಲ ಮೆಸೇಜ್ ಹರಿಬಿಟ್ಟು ಬ್ಲಾಕ್ ಮೇಲ್, ಪುತ್ರ ಅರೆಸ್ಟ್

03/09/2025 11:09 AM

BREAKING : ಸೌಜನ್ಯ ಪ್ರಕರಣ ತನಿಖೆ ಆರಂಭಿಸಿದ ‘SIT’? : ಶಾಸಕ ಉದಯ್ ಕುಮಾರ್ ಜೈನ್ ಸೇರಿದಂತೆ ಹಲವರಿಗೆ ಬುಲಾವ್

03/09/2025 10:44 AM

BREAKING : ಭೀಮಾತೀರದಲ್ಲಿ ಮತ್ತೆ ಗುಂಡಿನ ಮೊರೆತ : ರೌಡಿಶೀಟರ್ ಮೇಲೆ ಫೈರಿಂಗ್ ನಡೆಸಿ ಹತ್ಯೆಗೈದ ದುಷ್ಕರ್ಮಿಗಳು!

03/09/2025 10:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.