Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Big News: ಶ್ವೇತಭವನ ಪತ್ರಕರ್ತರ ಔತಣಕೂಟದಲ್ಲಿ ಗುಂಡಿನ ಸದ್ದು; ಶೂಟರ್‌ನ ಚಿತ್ರ ಹಂಚಿಕೊಂಡ ಟ್ರಂಪ್!

26/04/2026 8:46 AM

​ಭಾರತದ ‘ಆತ್ಮ’ವನ್ನು ಸೆರೆಹಿಡಿದ ಮಾಂತ್ರಿಕ ಇನ್ನಿಲ್ಲ: ಖ್ಯಾತ ಫೋಟೋ ಜರ್ನಲಿಸ್ಟ್ ರಘು ರೈ ವಿಧಿವಶ !

26/04/2026 8:26 AM

ಹವಾಮಾನ ಇಲಾಖೆಯಿಂದ ‘ಹೀಟ್‌ವೇವ್’ ಮಾರ್ಗಸೂಚಿ ಪ್ರಕಟ: ಸುಡುವ ಬಿಸಿಲಿನಿಂದ ಬಚಾವಾಗಲು ಜನತೆಗೆ ಮಹತ್ವದ ಸಲಹೆ!

26/04/2026 8:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಣ್ಣುಗಳ ಮೇಲಿರುವ ಸ್ಟಿಕ್ಕರ್ ಎಚ್ಚರಿಕೆ! ತಿನ್ನುವ ಮುನ್ನ ತೆಗೆಯದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ: FSSAI ಖಡಕ್ ಸೂಚನೆ
INDIA

ಹಣ್ಣುಗಳ ಮೇಲಿರುವ ಸ್ಟಿಕ್ಕರ್ ಎಚ್ಚರಿಕೆ! ತಿನ್ನುವ ಮುನ್ನ ತೆಗೆಯದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ: FSSAI ಖಡಕ್ ಸೂಚನೆ

By kannadanewsnow8906/04/2026 9:06 AM

ನವದೆಹಲಿ: ಅಂಗಡಿ ಅಥವಾ ಸೂಪರ್ ಮಾರ್ಕೆಟ್‌ಗಳಲ್ಲಿ ನಾವು ಹಣ್ಣುಗಳನ್ನು ಕೊಳ್ಳುವಾಗ ಅವುಗಳ ಮೇಲೆ ಸಣ್ಣ ಸ್ಟಿಕ್ಕರ್‌ಗಳನ್ನು ನೋಡಿರುತ್ತೇವೆ. ಇವು ಹಣ್ಣಿನ ಗುಣಮಟ್ಟವನ್ನು ಸೂಚಿಸುತ್ತವೆ ಎಂದು ನಾವು ಭಾವಿಸುತ್ತೇವೆ. ಆದರೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಈಗ ಈ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದೆ. ಹಣ್ಣುಗಳನ್ನು ತಿನ್ನುವ ಮೊದಲು ಈ ಸ್ಟಿಕ್ಕರ್‌ಗಳನ್ನು ಸರಿಯಾಗಿ ತೆಗೆಯದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ.

ಸ್ಟಿಕ್ಕರ್‌ಗಳನ್ನು ಹಣ್ಣಿಗೆ ಅಂಟಿಸಲು ಬಳಸುವ ಅಂಟು ಅಥವಾ ಗಮ್ ಆಹಾರ ಯೋಗ್ಯವಲ್ಲದ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಈ ಅಂಟು ಹಣ್ಣಿನ ಸಿಪ್ಪೆಯ ಮೂಲಕ ಒಳಭಾಗಕ್ಕೂ ಸೇರುವ ಸಾಧ್ಯತೆಯಿರುತ್ತದೆ. ಇದು ದೇಹ ಸೇರಿದರೆ ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಅನೇಕ ವ್ಯಾಪಾರಿಗಳು ಹಣ್ಣುಗಳು ‘ಫ್ರೆಶ್’ ಅಥವಾ ‘ಪ್ರೀಮಿಯಂ’ ಎಂದು ತೋರಿಸಲು ಇಂತಹ ಸ್ಟಿಕ್ಕರ್ ಬಳಸುತ್ತಾರೆ. ಆದರೆ, ವಾಸ್ತವದಲ್ಲಿ ಹಣ್ಣಿನ ಮೇಲಿರುವ ಕೊಳೆ, ಕಲೆ ಅಥವಾ ಹಣ್ಣು ಕೊಳೆಯುತ್ತಿರುವುದನ್ನು ಮುಚ್ಚಿಡಲು ಇವುಗಳನ್ನು ಬಳಸುವ ಸಾಧ್ಯತೆಯೂ ಇರುತ್ತದೆ. ಈ ಸ್ಟಿಕ್ಕರ್‌ಗಳ ಅಂಚಿನಲ್ಲಿ ಧೂಳು, ಬ್ಯಾಕ್ಟೀರಿಯಾ ಮತ್ತು ಕೀಟನಾಶಕಗಳ ಅಂಶಗಳು ಸುಲಭವಾಗಿ ಅಂಟಿಕೊಳ್ಳುತ್ತವೆ. ಹಣ್ಣನ್ನು ತೊಳೆಯುವಾಗಲೂ ಇವು ಸ್ಟಿಕ್ಕರ್ ಅಡಿಯಲ್ಲಿ ಉಳಿದುಕೊಳ್ಳಬಹುದು.
​ಸುರಕ್ಷಿತವಾಗಿ ಹಣ್ಣು ಸೇವಿಸಲು ಇಲ್ಲಿವೆ ಟಿಪ್ಸ್:
​ಸ್ಟಿಕ್ಕರ್ ಭಾಗವನ್ನು ಕತ್ತರಿಸಿ: ಕೇವಲ ಸ್ಟಿಕ್ಕರ್ ತೆಗೆದರೆ ಸಾಲದು, ಆ ಸ್ಟಿಕ್ಕರ್ ಅಂಟಿಸಲಾಗಿದ್ದ ಹಣ್ಣಿನ ಸಿಪ್ಪೆಯ ಭಾಗವನ್ನು ಸ್ವಲ್ಪ ಮಟ್ಟಿಗೆ ಕತ್ತರಿಸಿ ತೆಗೆಯುವುದು ಉತ್ತಮ.
​ಸಿಪ್ಪೆ ಸುಲಿಯಿರಿ: ಸಾಧ್ಯವಾದಷ್ಟು ಸೇಬು, ಪೇರಳೆ ಅಂತಹ ಹಣ್ಣುಗಳ ಸಿಪ್ಪೆಯನ್ನು ಸುಲಿದು ತಿನ್ನುವುದು ರಾಸಾಯನಿಕಗಳಿಂದ ಬಚಾವಾಗಲು ಉತ್ತಮ ಮಾರ್ಗ.
​ಸರಿಯಾಗಿ ತೊಳೆಯಿರಿ: ಹಣ್ಣುಗಳನ್ನು ಕನಿಷ್ಠ 5 ನಿಮಿಷಗಳ ಕಾಲ ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕೇವಲ ನೀರು ಚಿಮುಕಿಸುವುದು ಸಾಕಾಗುವುದಿಲ್ಲ.
​ಸ್ಟಿಕ್ಕರ್ ನೋಡಿ ಮೋಸಹೋಗಬೇಡಿ: ಹಣ್ಣಿನ ಮೇಲಿರುವ ಸ್ಟಿಕ್ಕರ್ ಅದು ಉತ್ತಮ ಗುಣಮಟ್ಟದ್ದು ಎಂಬುದಕ್ಕೆ ಗ್ಯಾರಂಟಿ ಅಲ್ಲ. ಹಣ್ಣಿನ ಬಣ್ಣ, ವಾಸನೆ ಮತ್ತು ಸ್ಪರ್ಶದ ಮೂಲಕ ಅದರ ಗುಣಮಟ್ಟ ಪರೀಕ್ಷಿಸಿ.

FSSAI Issues Urgent Alert: Why You Must Remove Fruit Stickers Before Eating Hidden Health Risks Revealed
Share. Facebook Twitter LinkedIn WhatsApp Email

Related Posts

Big News: ಶ್ವೇತಭವನ ಪತ್ರಕರ್ತರ ಔತಣಕೂಟದಲ್ಲಿ ಗುಂಡಿನ ಸದ್ದು; ಶೂಟರ್‌ನ ಚಿತ್ರ ಹಂಚಿಕೊಂಡ ಟ್ರಂಪ್!

26/04/2026 8:46 AM1 Min Read

​ಭಾರತದ ‘ಆತ್ಮ’ವನ್ನು ಸೆರೆಹಿಡಿದ ಮಾಂತ್ರಿಕ ಇನ್ನಿಲ್ಲ: ಖ್ಯಾತ ಫೋಟೋ ಜರ್ನಲಿಸ್ಟ್ ರಘು ರೈ ವಿಧಿವಶ !

26/04/2026 8:26 AM1 Min Read

ಹವಾಮಾನ ಇಲಾಖೆಯಿಂದ ‘ಹೀಟ್‌ವೇವ್’ ಮಾರ್ಗಸೂಚಿ ಪ್ರಕಟ: ಸುಡುವ ಬಿಸಿಲಿನಿಂದ ಬಚಾವಾಗಲು ಜನತೆಗೆ ಮಹತ್ವದ ಸಲಹೆ!

26/04/2026 8:15 AM1 Min Read
Recent News

Big News: ಶ್ವೇತಭವನ ಪತ್ರಕರ್ತರ ಔತಣಕೂಟದಲ್ಲಿ ಗುಂಡಿನ ಸದ್ದು; ಶೂಟರ್‌ನ ಚಿತ್ರ ಹಂಚಿಕೊಂಡ ಟ್ರಂಪ್!

26/04/2026 8:46 AM

​ಭಾರತದ ‘ಆತ್ಮ’ವನ್ನು ಸೆರೆಹಿಡಿದ ಮಾಂತ್ರಿಕ ಇನ್ನಿಲ್ಲ: ಖ್ಯಾತ ಫೋಟೋ ಜರ್ನಲಿಸ್ಟ್ ರಘು ರೈ ವಿಧಿವಶ !

26/04/2026 8:26 AM

ಹವಾಮಾನ ಇಲಾಖೆಯಿಂದ ‘ಹೀಟ್‌ವೇವ್’ ಮಾರ್ಗಸೂಚಿ ಪ್ರಕಟ: ಸುಡುವ ಬಿಸಿಲಿನಿಂದ ಬಚಾವಾಗಲು ಜನತೆಗೆ ಮಹತ್ವದ ಸಲಹೆ!

26/04/2026 8:15 AM

BREAKING : ನನ್ನ ಮೇಲಿನ ಇಂತಹ ದಾಳಿ ಮೊದಲೇನಲ್ಲ : ಗುಂಡಿನ ದಾಳಿಯ ಕುರಿತು ಡೊನಾಲ್ಡ್ ಟ್ರಂಪ್ ಫಸ್ಟ್ ರಿಯಾಕ್ಷನ್

26/04/2026 8:15 AM
State News
KARNATAKA

BREAKING : ಬೆಂಗಳೂರಲ್ಲಿ ಅನೈತಿಕ ಸಂಬಂಧಕ್ಕೆ ಬಿತ್ತು ಹೆಣ : ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಕೊಲೆ!

By kannadanewsnow0526/04/2026 7:05 AM KARNATAKA 1 Min Read

ಬೆಂಗಳೂರು : ತಮ್ಮ ಸ್ನೇಹಿತೆ ವಿಚಾರವಾಗಿ ಇಬ್ಬರು ಗೆಳೆಯರ ನಡುವಿನ ಕಿತ್ತಾಟವು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ…

BREAKING : ಮೈಸೂರಲ್ಲಿ ಘೋರ ಘಟನೆ : ಹಸುವಿಗೆ ಹುಲ್ಲು ಹಾಕುವಾಗ ಬೆರಳಿಗೆ ಹಾವು ಕಚ್ಚಿ, ಬಾಲಕ ಸಾವು!

26/04/2026 6:10 AM

BREAKING : ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಅಗ್ನಿ ಅವಘಡ : 1 ಕೋಟಿ ಮೌಲ್ಯದ ಔಷಧ, ವೈದ್ಯಕೀಯ ಉಪಕರಣ ಬೆಂಕಿಗಾಹುತಿ!

26/04/2026 5:44 AM

BIG NEWS : ನಟ ರಣವೀರ್ ಸಿಂಗ್ ಗೆ ಬಿಗ್ ರಿಲೀಫ್ : ದೈವಕ್ಕೆ ಅವಮಾನ ಮಾಡಿದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

26/04/2026 5:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.