Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವರ್ಲ್ಡ್ ಪವರ್ ಗಿಂತ, ವರ್ಡ್ ಪವರ್ ಹೆಚ್ಚು, ಕೊಟ್ಟ ಮಾತು ಉಳಿಸಿಕೊಳ್ಳಬೇಕು : ಮತ್ತೆ ‘CM’ ಕುರ್ಚಿ ಬಗ್ಗೆ ಡಿಕೆಶಿ ಹೇಳಿಕೆ!

07/01/2026 4:44 PM

BREAKING : 2026ನೇ ಹಣಕಾಸು ವರ್ಷದಲ್ಲಿ ಭಾರತದ ‘GDP ಬೆಳವಣಿಗೆ’ ಶೇ.7.4ರಷ್ಟು ಹೆಚ್ಚಳ ಸಾಧ್ಯತೆ ; ಸರ್ಕಾರ

07/01/2026 4:14 PM

ಬೆಂಗಳೂರಲ್ಲಿ ಅನಾರೋಗ್ಯದಿಂದ ಬೇಸತ್ತ ಇಂಜಿನಿಯರಿಂಗ್ ವಿದ್ಯಾರ್ಥಿ : 16ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ!

07/01/2026 4:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ಪ್ರೇಯಸಿಯ ಮಾಜಿ ಲವರ್ ಗೆ ಸ್ಕ್ರೂಡ್ರೈವರಿಂದ ಇರಿತ : ಹಾಲಿ ಪ್ರಿಯಕರ ಅರೆಸ್ಟ್!
KARNATAKA

BREAKING : ಬೆಂಗಳೂರಲ್ಲಿ ಪ್ರೇಯಸಿಯ ಮಾಜಿ ಲವರ್ ಗೆ ಸ್ಕ್ರೂಡ್ರೈವರಿಂದ ಇರಿತ : ಹಾಲಿ ಪ್ರಿಯಕರ ಅರೆಸ್ಟ್!

By kannadanewsnow0526/01/2025 6:02 AM

ಬೆಂಗಳೂರು : ಪ್ರೀತಿಯಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ ತಾನು ಕೊಡಿಸಿದ್ದ ಮೊಬೈಲ್ ಹಾಗೂ ದ್ವಿಚಕ್ರ ವಾಹನ ವಾಪಾಸ್ ಕೇಳಲು ಯುವತಿ ಮನೆ ಬಳಿ ತೆರಳಿದ್ದ ಮಾಜಿ ಪ್ರಿಯಕರನ ಮೇಲೆ ಮಾರಕಾಸ್ತದಿಂದ ಹಲ್ಲೆ ಮಾಡಿದ ಹಾಲಿ ಪ್ರಿಯಕರ ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನೇಪಾಳ ಮೂಲದ ಬಿಕಾಸ್ (26) ಎಂದು ತಿಳಿದುಬಂದಿದೆ.ಜ.13ರಂದು ಜಕ್ಕೂರು ಲೇಔಟ್‌ನ 10ನೇ ‘ಬಿ’ ಕ್ರಾಸ್‌ನಲ್ಲಿ ನೇಪಾಳದ ಲೋಕೇಶ್‌ ಗುರುಂಗ್‌(25) ಮೇಲೆ ಬಿಕಾಸ್‌ ಹಾಗೂ ಆತನ ಸಹಚರರು ಹಲ್ಲೆ ಮಾಡಿದ್ದರು.‌ಈ ಸಂಬಂಧ ನೀಡಿದ್ದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಸಹಚರರಿಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು

ಲೋಕೇಶ್ ನಗರದಲ್ಲಿ ಸೇಲ್ ಕೆಲಸ ಮಾಡಿ ಕೊಂಡಿದ್ದ. ನೇಪಾಳ ಮೂಲದ ಸಂಧ್ಯಾ ಪಲಲ್ಲಿ ಹಾಗೂ ಆಕೆಯ ಕುಟುಂಬವನ್ನು ನೇಪಾಳದಿಂದ ನಗರಕ್ಕೆ ಕರೆತಂದು ಬಾಡಿಗೆ ಮನೆ ಮಾಡಿ ಇರಿಸಿದ್ದ. ಲೋಕೇಶ್ ಮತ್ತು ಸಂಧ್ಯಾ ಪಲ್ಸಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಲೋಕೇಶ್ ಯುವತಿಗೆಮೊಬೈಲ್, ದ್ವಿಚಕ್ರ ವಾಹನ ಕೊಡಿಸಿದ್ದ. 8 ತಿಂಗಳ ಕಾಲ ಒಂದೇ ಮನೆಯಲ್ಲಿ ಇಬ್ಬರು ಸಹಜೀವನ ನಡೆಸಿದ್ದಾರೆ. ಡಿ.1ರಂದು ಲೋಕೇಶ್ ಮತ್ತು ಸಂಧ್ಯಾ ನಡುವೆ ಭಿನ್ನಾಭಿ ಪ್ರಾಯ ಬಂದಿದ್ದು, ಆಗ ಸಂಧ್ಯಾ ಆರೋಪಿ ಬಿಕಾಸ್ ಜತೆಗೆ ಓಡಿ ಹೋಗಿದ್ದಾಳೆ.

ಜ.13ರಂದು ಯುವತಿಯ ತಂಗಿಗೆ ಕರೆ ಮಾಡಿದ್ದ ಲೋಕೇಶ್, ‘ನಾನು ಕೊಡಿಸಿದ್ದ ಮೊಬೈಲ್‌ ಹಾಗೂ ದ್ವಿಚಕ್ರ ವಾಹನ’ ವಾಪಸ್‌ ಕೊಡುವಂತೆ ತಿಳಿಸಿದ್ದ. ಆಗ ಮನೆ ಬಳಿಗೆ ಬಂದು ಕೊಂಡೊಯ್ಯುವಂತೆ ಆಕೆ ತಿಳಿಸಿದ್ದಳು’ ಎಂದು ಪೊಲೀಸರು ಹೇಳಿದರು.ಲೋಕೇಶ್‌ ಮತ್ತು ಆತನ ಸ್ನೇಹಿತ ಪ್ರೇಮ್‌ ದಾಮಿ ಜಕ್ಕೂರಿನಲ್ಲಿ ಇರುವ ಯುವತಿ ಮನೆಗೆ ತೆರಳಿದ್ದರು. ಇಬ್ಬರೂ ಮನೆಯ ಹೊರಗೆ ಕುಳಿತಿದ್ದರು. ಆಗ, ಆರೋಪಿ ಬಿಕಾಸ್‌ ಹಾಗೂ ಆತನ ಸಹಚರರು ಮನೆ ಬಳಿ ತೆರಳಿ ಲೋಕೇಶ್‌ಗೆ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share. Facebook Twitter LinkedIn WhatsApp Email

Related Posts

ವರ್ಲ್ಡ್ ಪವರ್ ಗಿಂತ, ವರ್ಡ್ ಪವರ್ ಹೆಚ್ಚು, ಕೊಟ್ಟ ಮಾತು ಉಳಿಸಿಕೊಳ್ಳಬೇಕು : ಮತ್ತೆ ‘CM’ ಕುರ್ಚಿ ಬಗ್ಗೆ ಡಿಕೆಶಿ ಹೇಳಿಕೆ!

07/01/2026 4:44 PM1 Min Read

ಬೆಂಗಳೂರಲ್ಲಿ ಅನಾರೋಗ್ಯದಿಂದ ಬೇಸತ್ತ ಇಂಜಿನಿಯರಿಂಗ್ ವಿದ್ಯಾರ್ಥಿ : 16ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ!

07/01/2026 4:10 PM1 Min Read

ರಾಜ್ಯಾದ್ಯಂತ 19,000 ಪ್ರಕರಣಗಳು ಬಾಕಿ: ಈ ಪೈಕಿ ನಾಲ್ಕು ಜಿಲ್ಲೆಗಳದ್ದೇ ಸಿಂಹಪಾಲು

07/01/2026 4:04 PM2 Mins Read
Recent News

ವರ್ಲ್ಡ್ ಪವರ್ ಗಿಂತ, ವರ್ಡ್ ಪವರ್ ಹೆಚ್ಚು, ಕೊಟ್ಟ ಮಾತು ಉಳಿಸಿಕೊಳ್ಳಬೇಕು : ಮತ್ತೆ ‘CM’ ಕುರ್ಚಿ ಬಗ್ಗೆ ಡಿಕೆಶಿ ಹೇಳಿಕೆ!

07/01/2026 4:44 PM

BREAKING : 2026ನೇ ಹಣಕಾಸು ವರ್ಷದಲ್ಲಿ ಭಾರತದ ‘GDP ಬೆಳವಣಿಗೆ’ ಶೇ.7.4ರಷ್ಟು ಹೆಚ್ಚಳ ಸಾಧ್ಯತೆ ; ಸರ್ಕಾರ

07/01/2026 4:14 PM

ಬೆಂಗಳೂರಲ್ಲಿ ಅನಾರೋಗ್ಯದಿಂದ ಬೇಸತ್ತ ಇಂಜಿನಿಯರಿಂಗ್ ವಿದ್ಯಾರ್ಥಿ : 16ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ!

07/01/2026 4:10 PM

CBSE 12ನೇ ತರಗತಿಯ ರಾಜ್ಯಶಾಸ್ತ್ರ ಮಂಡಳಿ ಪರೀಕ್ಷೆ 2026 : ಪರಿಹಾರಗಳೊಂದಿಗೆ ಮಾದರಿ ಪತ್ರಿಕೆ.!

07/01/2026 4:05 PM
State News
KARNATAKA

ವರ್ಲ್ಡ್ ಪವರ್ ಗಿಂತ, ವರ್ಡ್ ಪವರ್ ಹೆಚ್ಚು, ಕೊಟ್ಟ ಮಾತು ಉಳಿಸಿಕೊಳ್ಳಬೇಕು : ಮತ್ತೆ ‘CM’ ಕುರ್ಚಿ ಬಗ್ಗೆ ಡಿಕೆಶಿ ಹೇಳಿಕೆ!

By kannadanewsnow0507/01/2026 4:44 PM KARNATAKA 1 Min Read

ಹಾವೇರಿ : ಈ ಹಿಂದೆ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ವೀಟ್ ವಾರ್ ನಡೆದಿತ್ತು…

ಬೆಂಗಳೂರಲ್ಲಿ ಅನಾರೋಗ್ಯದಿಂದ ಬೇಸತ್ತ ಇಂಜಿನಿಯರಿಂಗ್ ವಿದ್ಯಾರ್ಥಿ : 16ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ!

07/01/2026 4:10 PM

ರಾಜ್ಯಾದ್ಯಂತ 19,000 ಪ್ರಕರಣಗಳು ಬಾಕಿ: ಈ ಪೈಕಿ ನಾಲ್ಕು ಜಿಲ್ಲೆಗಳದ್ದೇ ಸಿಂಹಪಾಲು

07/01/2026 4:04 PM

BIG NEWS : ಬಳ್ಳಾರಿಯ ನೂತನ ವಲಯ ಐಜಿಪಿ ಆಗಿ ಡಾ.ಪಿಎಸ್ ಹರ್ಷ ಅಧಿಕಾರ ಸ್ವೀಕಾರ

07/01/2026 3:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.