Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

13 ವರ್ಷದ ಪಯಣಕ್ಕೆ ಫುಲ್‌ ಸ್ಟಾಪ್: ಮೆಸೆಂಜರ್ ಆ್ಯಪ್ ‘ಹೈಕ್’ ‘ಲಾಗಿಂಗ್ ಔಟ್’ | Bye Bye Hike

14/09/2025 10:24 AM

BREAKING : ಸೌಜನ್ಯಳನ್ನು ಕೊಂದಿದ್ದೆ ಮಾವ ವಿಠ್ಠಲಗೌಡ ಎಂಬ ಹೇಳಿಕೆ : ಸ್ನೇಹಮಯಿ ಕೃಷ್ಣ ವಿರುದ್ಧ ದೂರು ದಾಖಲು

14/09/2025 10:19 AM

ರಾಜ್ಯದ್ಯಲ್ಲಿ ಮೊದಲ ಬಾರಿಗೆ ಸೆ.15ರಿಂದ ಲಿಂಗತ್ವ ಅಲ್ಪಸಂಖ್ಯಾತರು, ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ

14/09/2025 10:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನೆ ಮುಂದುವರೆಯುತ್ತೇನೆ : ಯತ್ನಾಳ್ ಬಣಕ್ಕೆ ಬಿವೈ ವಿಜಯೇಂದ್ರ ತಿರುಗೇಟು
KARNATAKA

BREAKING : ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನೆ ಮುಂದುವರೆಯುತ್ತೇನೆ : ಯತ್ನಾಳ್ ಬಣಕ್ಕೆ ಬಿವೈ ವಿಜಯೇಂದ್ರ ತಿರುಗೇಟು

By kannadanewsnow0531/01/2025 7:37 PM

ಬೆಂಗಳೂರು : ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈಗಾಗಲೇ ಈ ಒಂದು ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯಲ್ಲೇ ಬಣ ಬಡಿದಾಟ ಶುರುವಾಗಿದೆ. ಒಂದು ಕಡೆ ಬಿವೈ ವಿಜಯೇಂದ್ರ ಹಾಗೂ ಇನ್ನೊಂದು ಕಡೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ನಡುವೇ ವಾಕ್ಸಮರ ನಡೆಯುತ್ತಿದೆ. ಇದರ ಮಧ್ಯ ರಾಜ್ಯ ಬಿಜೆಪಿ ಅಧ್ಯಕ್ಷನಾಗಿ ನಾನೇ ಮುಂದುವರೆಯುತ್ತೇನೆ ಎಂದು ಹೇಳುವ ಮೂಲಕ ಶಾಸಕ ಯತ್ನಾಳ್ ಬಣಕ್ಕೆ ಬಿವೈ ವಿಜಯೇಂದ್ರ ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ ವೈ ವಿಜಯೇಂದ್ರ ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ ಬಳಿಕ ನಾನೇ ರಾಜ್ಯಾಧ್ಯಕ್ಷನಾಗಿ ಮುಂದುವರೆಯುತ್ತೇನೆ ಎಂದು ಅವರು ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ಒಂದು ಹೇಳಿಕೆಯ ಮೂಲಕ ತಮ್ಮ ವಿರುದ್ಧ ತಿರುಗಿಬಿದ್ದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣಕ್ಕೆ ನೇರವಾಗಿ ತಿರುಗೇಟು ನೀಡಿದ್ದಾರೆ.

ಇನ್ನು ಶಾಸಕ ಯತ್ನಾಳ್ ಅವರು ಬಿ ವೈ ವಿಜಯೇಂದ್ರ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದು, ಪಕ್ಷ ವಿರೋಧಿ ಕೆಲಸ ಮಾಡಿರುವವರನ್ನೇ ಇದೀಗ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ ರಾಜ್ಯಾಧ್ಯಕ್ಷ ಆಯ್ಕೆಗೆ ತಮ್ಮನ್ನು ಯಾರು ಆಯ್ಕೆ ಮಾಡುತ್ತಾರೆ ಅಂಥವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದು ಬಿ ವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರವಾಗಿ ಆರೋಪಿಸಿದರು.

Share. Facebook Twitter LinkedIn WhatsApp Email

Related Posts

BREAKING : ಸೌಜನ್ಯಳನ್ನು ಕೊಂದಿದ್ದೆ ಮಾವ ವಿಠ್ಠಲಗೌಡ ಎಂಬ ಹೇಳಿಕೆ : ಸ್ನೇಹಮಯಿ ಕೃಷ್ಣ ವಿರುದ್ಧ ದೂರು ದಾಖಲು

14/09/2025 10:19 AM1 Min Read

ರಾಜ್ಯದ್ಯಲ್ಲಿ ಮೊದಲ ಬಾರಿಗೆ ಸೆ.15ರಿಂದ ಲಿಂಗತ್ವ ಅಲ್ಪಸಂಖ್ಯಾತರು, ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ

14/09/2025 10:11 AM1 Min Read

ಕುಲದೇವ ದೇವಸ್ಥಾನದಲ್ಲಿ ಈ ಪೂಜೆಯನ್ನು ಮಾಡುವವರ ಎಲ್ಲಾ ಹಣದ ಪ್ರಾರ್ಥನೆಗಳು ಈಡೇರುತ್ತವೆ.!

14/09/2025 9:55 AM3 Mins Read
Recent News

13 ವರ್ಷದ ಪಯಣಕ್ಕೆ ಫುಲ್‌ ಸ್ಟಾಪ್: ಮೆಸೆಂಜರ್ ಆ್ಯಪ್ ‘ಹೈಕ್’ ‘ಲಾಗಿಂಗ್ ಔಟ್’ | Bye Bye Hike

14/09/2025 10:24 AM

BREAKING : ಸೌಜನ್ಯಳನ್ನು ಕೊಂದಿದ್ದೆ ಮಾವ ವಿಠ್ಠಲಗೌಡ ಎಂಬ ಹೇಳಿಕೆ : ಸ್ನೇಹಮಯಿ ಕೃಷ್ಣ ವಿರುದ್ಧ ದೂರು ದಾಖಲು

14/09/2025 10:19 AM

ರಾಜ್ಯದ್ಯಲ್ಲಿ ಮೊದಲ ಬಾರಿಗೆ ಸೆ.15ರಿಂದ ಲಿಂಗತ್ವ ಅಲ್ಪಸಂಖ್ಯಾತರು, ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ

14/09/2025 10:11 AM

ಕುಲದೇವ ದೇವಸ್ಥಾನದಲ್ಲಿ ಈ ಪೂಜೆಯನ್ನು ಮಾಡುವವರ ಎಲ್ಲಾ ಹಣದ ಪ್ರಾರ್ಥನೆಗಳು ಈಡೇರುತ್ತವೆ.!

14/09/2025 9:55 AM
State News
KARNATAKA

BREAKING : ಸೌಜನ್ಯಳನ್ನು ಕೊಂದಿದ್ದೆ ಮಾವ ವಿಠ್ಠಲಗೌಡ ಎಂಬ ಹೇಳಿಕೆ : ಸ್ನೇಹಮಯಿ ಕೃಷ್ಣ ವಿರುದ್ಧ ದೂರು ದಾಖಲು

By kannadanewsnow0514/09/2025 10:19 AM KARNATAKA 1 Min Read

ದಕ್ಷಿಣಕನ್ನಡ : ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಸಾಮಾಜಿಕ ಹೋರಾಟಗಾರ ಸ್ನೇಹ ಮೈ ಕೃಷ್ಣ ಸೌಜನ್ಯ…

ರಾಜ್ಯದ್ಯಲ್ಲಿ ಮೊದಲ ಬಾರಿಗೆ ಸೆ.15ರಿಂದ ಲಿಂಗತ್ವ ಅಲ್ಪಸಂಖ್ಯಾತರು, ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ

14/09/2025 10:11 AM

ಕುಲದೇವ ದೇವಸ್ಥಾನದಲ್ಲಿ ಈ ಪೂಜೆಯನ್ನು ಮಾಡುವವರ ಎಲ್ಲಾ ಹಣದ ಪ್ರಾರ್ಥನೆಗಳು ಈಡೇರುತ್ತವೆ.!

14/09/2025 9:55 AM

ರಾಜ್ಯದಲ್ಲಿ ‘ಸೈಬರ್ ಕ್ರೈಂ’ ಕಡಿವಾಣಕ್ಕೆ ಸರ್ಕಾರ ದಿಟ್ಟಕ್ರಮ: ದೇಶದಲ್ಲೇ ಮೊದಲ ‘ಸೈಬರ್ ಕಮಾಂಡ್ ಸೆಂಟರ್’ ಸ್ಥಾಪನೆ

14/09/2025 9:49 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.