Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿರಾಟ್ ರಾಮಾಯಣ ದೇವಾಲಯದಲ್ಲಿ ಶಿವನ ದರ್ಶನ: ವಿಶ್ವದ ಬೃಹತ್ ಶಿವಲಿಂಗ ಲೋಕಾರ್ಪಣೆ

18/01/2026 11:45 AM

ಗಮನಿಸಿ : ರಸ್ತೆಯಲ್ಲಿ `ಚಿನ್ನ’ ಸಿಗುವುದು ಒಳ್ಳೆಯದೋ ಕೆಟ್ಟದ್ದೋ? ಕಳೆದುಕೊಳ್ಳುವುದರ ಅರ್ಥವೇನೆಂದು ತಿಳಿಯಿರಿ

18/01/2026 11:44 AM

ಮಧುಮೇಹಿಗಳಿಗೆ ಗುಡ್ ನ್ಯೂಸ್: ಇನ್ಸುಲಿನ್ ಹೆಚ್ಚಿಸದ ಕಡಿಮೆ ಕ್ಯಾಲೋರಿ ನೈಸರ್ಗಿಕ ಸಕ್ಕರೆಯನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಗಳು

18/01/2026 11:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ರಾಜಾಹುಲಿ’ ಸಿನೆಮಾದಂತೆ ಒಂದೇ ಹುಡುಗಿಯನ್ನು ಪ್ರೀತಿಸಿದ ಬಾಲ್ಯ ಸ್ನೇಹಿತರು : ಓರ್ವ ಯುವಕನ ಬರ್ಬರ ಕೊಲೆ
KARNATAKA

BREAKING : ‘ರಾಜಾಹುಲಿ’ ಸಿನೆಮಾದಂತೆ ಒಂದೇ ಹುಡುಗಿಯನ್ನು ಪ್ರೀತಿಸಿದ ಬಾಲ್ಯ ಸ್ನೇಹಿತರು : ಓರ್ವ ಯುವಕನ ಬರ್ಬರ ಕೊಲೆ

By kannadanewsnow0506/12/2024 4:28 PM

ರಾಯಚೂರು : ನಾವೆಲ್ಲರೂ ರಾಜಾಹುಲಿ ಸಿನಿಮಾ ವನ್ನು ನೋಡಿದ್ದೇವೆ. ಅದರಲ್ಲಿ ನಟ ಯಶ್ ಅವರು ಹಾಗೂ ಆತನ ಬಾಲ್ಯ ಸ್ನೇಹಿತ ಒಂದೇ ಹುಡುಗಿಯನ್ನು ಪ್ರೀತಿಸುತ್ತಿರುತ್ತಾರೆ. ಆದರೆ ಆಕೆಯು ನಟ ಯಶ್ ಅವರನ್ನ ಪ್ರೀತಿಸುತ್ತಿದ್ದಳು. ಹೀಗಾಗಿ ಈ ಒಂದು ಹುಡುಗಿಯ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ಆಗಿ ಹೊಡೆದಾಡಿಕೊಳ್ಳುತ್ತಾರೆ.

ಆದರೆ ಇಂಥದ್ದೇ ಸ್ಟೈಲ್ ನಲ್ಲಿ ರಾಯಚೂರಿನಲ್ಲಿ ಒಂದು ಘಟನೆ ನಡೆದಿದ್ದು, ಒಂದೇ ಹುಡುಗಿಯನ್ನು ಇಬ್ಬರು ಬಾಲ್ಯ ಸ್ನೇಹಿತರು ಪ್ರೀತಿಸುತ್ತಿದ್ದರು. ಈ ವೇಳೆ ಇದೆ ವಿಚಾರವಾಗಿ ಸ್ನೇಹಿತ ತನ್ನ ಇನ್ನೊಬ್ಬ ಬಾಲ್ಯ ಸ್ನೇಹಿತನನ್ನು ಮಾತುಕತೆಗೆ ಕರೆಸುತ್ತಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಒಬ್ಬ ಸ್ನೇಹಿತ ತನ್ನ ಸಹಚರರೊಂದಿಗೆ ಸೇರಿ ಬಾಲ್ಯ ಸ್ನೇಹಿತನನ್ನೇ ಕೊಲ್ಲುತ್ತಾನೆ.ಮೃತನನ್ನು ಸಮೀರ್ ಎಂದು ಗುರುತಿಸಲಾಗಿದೆ.ನವೆಂಬರ್ 26ರಂದು ಈ ಒಂದು ಘಟನೆ ನಡೆದಿದ್ದು, ಇದೀಗ ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ರಾಯಚೂರು ಜಿಲ್ಲೆಯ ಸಿರವಾರ ಪೊಲೀಸ್ ಠಾಣೆಯಲ್ಲಿ 6 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯ ಸಿರವಾರ ಪೊಲೀಸರಿಂದ ಮೂವರನ್ನು ಬಂಧಿಸಲಾಗಿದೆ. ಒಬ್ಬಳೇ ಹುಡುಗಿಯನ್ನು ಇಬ್ಬರು ಪ್ರಾಣ ಸ್ನೇಹಿತರು ಪ್ರೀತಿಸುತ್ತಿದ್ದರು. ಬಾಲ್ಯ ಸ್ನೇಹಿತರಾಗಿದ ಮೃತ ಸಮೀರ್ ಮತ್ತು A1 ಆರೋಪಿ ರಮೇಶ್. ನವೆಂಬರ್ 26ರ ಸಂಜೆ ಸಮೀರ್ ನನ್ನು ರಮೇಶ್ ಮಾತುಕತೆಗೆ ಕರೆಸಿದ್ದ ಎನ್ನಲಾಗಿದೆ. ಈ ವೇಳೆ ಸಮೀರ್ ನನ್ನು A1 ರಮೇಶ್ ಮತ್ತು ಆತನ ಸಹಚರರು ಹಲ್ಲೆ ಮಾಡಿ ಕೊಂದಿದ್ದಾರೆ. ಸದ್ಯ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Share. Facebook Twitter LinkedIn WhatsApp Email

Related Posts

ಗಮನಿಸಿ : ರಸ್ತೆಯಲ್ಲಿ `ಚಿನ್ನ’ ಸಿಗುವುದು ಒಳ್ಳೆಯದೋ ಕೆಟ್ಟದ್ದೋ? ಕಳೆದುಕೊಳ್ಳುವುದರ ಅರ್ಥವೇನೆಂದು ತಿಳಿಯಿರಿ

18/01/2026 11:44 AM2 Mins Read

BREAKING : ಕಲಬುರ್ಗಿಯಲ್ಲಿ 10 ಸಾವಿರ ಲಂಚ ಸ್ವೀಕರಿಸುವಾಗ, ಲೋಕಾಯುಕ್ತ ಬಲೆಗೆ ಬಿದ್ದ ‘FDA’ ನೌಕರ

18/01/2026 11:27 AM1 Min Read

BREAKING : ಬಿಗ್ ಬಾಸ್ ಸೀಸನ್-12ರ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ : ನಟ ಕಿಚ್ಚ ಸುದೀಪ್ ಟ್ವೀಟ್

18/01/2026 11:16 AM1 Min Read
Recent News

ವಿರಾಟ್ ರಾಮಾಯಣ ದೇವಾಲಯದಲ್ಲಿ ಶಿವನ ದರ್ಶನ: ವಿಶ್ವದ ಬೃಹತ್ ಶಿವಲಿಂಗ ಲೋಕಾರ್ಪಣೆ

18/01/2026 11:45 AM

ಗಮನಿಸಿ : ರಸ್ತೆಯಲ್ಲಿ `ಚಿನ್ನ’ ಸಿಗುವುದು ಒಳ್ಳೆಯದೋ ಕೆಟ್ಟದ್ದೋ? ಕಳೆದುಕೊಳ್ಳುವುದರ ಅರ್ಥವೇನೆಂದು ತಿಳಿಯಿರಿ

18/01/2026 11:44 AM

ಮಧುಮೇಹಿಗಳಿಗೆ ಗುಡ್ ನ್ಯೂಸ್: ಇನ್ಸುಲಿನ್ ಹೆಚ್ಚಿಸದ ಕಡಿಮೆ ಕ್ಯಾಲೋರಿ ನೈಸರ್ಗಿಕ ಸಕ್ಕರೆಯನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಗಳು

18/01/2026 11:34 AM

BREAKING : ಕಲಬುರ್ಗಿಯಲ್ಲಿ 10 ಸಾವಿರ ಲಂಚ ಸ್ವೀಕರಿಸುವಾಗ, ಲೋಕಾಯುಕ್ತ ಬಲೆಗೆ ಬಿದ್ದ ‘FDA’ ನೌಕರ

18/01/2026 11:27 AM
State News
KARNATAKA

ಗಮನಿಸಿ : ರಸ್ತೆಯಲ್ಲಿ `ಚಿನ್ನ’ ಸಿಗುವುದು ಒಳ್ಳೆಯದೋ ಕೆಟ್ಟದ್ದೋ? ಕಳೆದುಕೊಳ್ಳುವುದರ ಅರ್ಥವೇನೆಂದು ತಿಳಿಯಿರಿ

By kannadanewsnow5718/01/2026 11:44 AM KARNATAKA 2 Mins Read

ಭಾರತೀಯ ಸಂಪ್ರದಾಯದಲ್ಲಿ, ಚಿನ್ನವು ಕೇವಲ ಅಮೂಲ್ಯ ಲೋಹವಲ್ಲ. ಅದನ್ನು ಸಂಪತ್ತು, ಗೌರವ, ಅದೃಷ್ಟ ಮತ್ತು ಲಕ್ಷ್ಮಿ ದೇವಿಯ ಅನುಗ್ರಹದ ಸಂಕೇತವೆಂದು…

BREAKING : ಕಲಬುರ್ಗಿಯಲ್ಲಿ 10 ಸಾವಿರ ಲಂಚ ಸ್ವೀಕರಿಸುವಾಗ, ಲೋಕಾಯುಕ್ತ ಬಲೆಗೆ ಬಿದ್ದ ‘FDA’ ನೌಕರ

18/01/2026 11:27 AM

BREAKING : ಬಿಗ್ ಬಾಸ್ ಸೀಸನ್-12ರ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ : ನಟ ಕಿಚ್ಚ ಸುದೀಪ್ ಟ್ವೀಟ್

18/01/2026 11:16 AM

ಗ್ರಾಹಕರೇ ಗಮನಿಸಿ : ಜ.31ರೊಳಗೆ ಈ ಕೆಲಸ ಮಾಡದಿದ್ದರೆ ಸಿಗಲ್ಲ ‘ LPG ಸಿಲಿಂಡರ್ ಸಬ್ಸಿಡಿ’ !

18/01/2026 11:06 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.