Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಇಂಧನ ಬೆಲೆ ನಿಯಂತ್ರಣಕ್ಕೆ ರಷ್ಯಾದ ಮಹತ್ವದ ಹೆಜ್ಜೆ: ನವೆಂಬರ್ 30ರವರೆಗೆ ವಿಮಾನಯಾನ ಇಂಧನ ರಫ್ತಿಗೆ ನಿಷೇಧ

BIG NEWS : ತಾತ್ಕಾಲಿಕ ಉದ್ಯೋಗಿಗಳಿಗೂ ಕಾಯಂ ಸಿಬ್ಬಂದಿ ಸರಿಸಮಾನ ಸೌಲಭ್ಯ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು.!

ಭಾರತೀಯ ವಾಯುಪಡೆಗೆ 114 ರಫೇಲ್ ಯುದ್ಧವಿಮಾನಗಳ ಖರೀದಿ: ಫ್ರಾನ್ಸ್‌ಗೆ ‘ಲೆಟರ್ ಆಫ್ ರಿಕ್ವೆಸ್ಟ್’ ಸಲ್ಲಿಸಿದ ಭಾರತ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ತಾತ್ಕಾಲಿಕ ಉದ್ಯೋಗಿಗಳಿಗೂ ಕಾಯಂ ಸಿಬ್ಬಂದಿ ಸರಿಸಮಾನ ಸೌಲಭ್ಯ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು.!
INDIA

BIG NEWS : ತಾತ್ಕಾಲಿಕ ಉದ್ಯೋಗಿಗಳಿಗೂ ಕಾಯಂ ಸಿಬ್ಬಂದಿ ಸರಿಸಮಾನ ಸೌಲಭ್ಯ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು.!

By kannadanewsnow57

ನವದೆಹಲಿ: ದೀರ್ಘಕಾಲದಿಂದ ತಾತ್ಕಾಲಿಕ ಅಥವಾ ದಿನಗೂಲಿ ಆಧಾರದ ಮೇಲೆ ದುಡಿಯುತ್ತಿರುವ ನೌಕರರಿಗೆ ಸುಪ್ರೀಂ ಕೋರ್ಟ್ ಭರ್ಜರಿ ಸಿಹಿ ಸುದ್ದಿ ನೀಡಿದೆ. ಖಾಯಂ ನೌಕರರಷ್ಟೇ ಜವಾಬ್ದಾರಿಯಿಂದ ಕೆಲಸ ಮಾಡುವ ತಾತ್ಕಾಲಿಕ ಸಿಬ್ಬಂದಿಗೆ ಸಮಾನ ಸೌಲಭ್ಯಗಳನ್ನು ನಿರಾಕರಿಸುವುದು ತಪ್ಪು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎ.ಜೆ. ಮಸಿಹ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ. ಅಂಚೆ ಇಲಾಖೆಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ತಾತ್ಕಾಲಿಕ ನೌಕರರಿಗೆ ನಿವೃತ್ತಿ ವೇತನ (ಪಿಂಚಣಿ) ನಿರಾಕರಿಸಿದ್ದ ಪಟ್ನಾ ಹೈಕೋರ್ಟ್‌ನ ಹಳೆಯ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ನ್ಯಾಯಾಲಯ ಹೇಳಿದ್ದೇನು?
ಕಾಯಂ ಮತ್ತು ತಾತ್ಕಾಲಿಕ ನೌಕರರ ನಿವೃತ್ತಿ ಪ್ರಯೋಜನಗಳಲ್ಲಿ ಭಾರಿ ತಾರತಮ್ಯ ಮಾಡುವುದು ಸರಿಯಲ್ಲ. ಒಂದೇ ರೀತಿಯ ಕರ್ತವ್ಯ ನಿರ್ವಹಿಸುವಾಗ ಸೌಲಭ್ಯ ನಿರಾಕರಿಸುವುದು ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ.ಮಾನ್ಯತೆ ಪಡೆದ ಸ್ಥಾನಮಾನ ಹೊಂದಿರುವವರಿಗೆ ಪಿಂಚಣಿ ಸೇರಿದಂತೆ ಇತರೆ ಸಾಮಾಜಿಕ ಭದ್ರತೆಗಳನ್ನು ನೀಡಲೇಬೇಕು. ಸರ್ಕಾರಗಳು ನೌಕರರನ್ನು ಸದಾ ಆತಂಕದ ಸ್ಥಿತಿಯಲ್ಲೇ ಇಟ್ಟುಕೊಳ್ಳಬಾರದು.

ಅಂಚೆ ಇಲಾಖೆಯ ಮಾಜಿ ದಿನಗೂಲಿ ನೌಕರರು ಅಥವಾ ಅವರ ಕುಟುಂಬಸ್ಥರಿಗೆ ಸೇರಬೇಕಾದ ಪಿಂಚಣಿ ಮತ್ತು ನಿವೃತ್ತಿ ಹಣವನ್ನು ಮೂರು ತಿಂಗಳ ಒಳಗಾಗಿ ಲೆಕ್ಕ ಹಾಕಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

BIG NEWS: Temporary employees to be given equal facilities as permanent employees: Supreme Court historic verdict!
Share. Facebook Twitter LinkedIn WhatsApp Email

Related Posts

​ಇಂಧನ ಬೆಲೆ ನಿಯಂತ್ರಣಕ್ಕೆ ರಷ್ಯಾದ ಮಹತ್ವದ ಹೆಜ್ಜೆ: ನವೆಂಬರ್ 30ರವರೆಗೆ ವಿಮಾನಯಾನ ಇಂಧನ ರಫ್ತಿಗೆ ನಿಷೇಧ

1 Min Read

ಭಾರತೀಯ ವಾಯುಪಡೆಗೆ 114 ರಫೇಲ್ ಯುದ್ಧವಿಮಾನಗಳ ಖರೀದಿ: ಫ್ರಾನ್ಸ್‌ಗೆ ‘ಲೆಟರ್ ಆಫ್ ರಿಕ್ವೆಸ್ಟ್’ ಸಲ್ಲಿಸಿದ ಭಾರತ

2 Mins Read

ಕದನ ವಿರಾಮ ಮಾತುಕತೆಗೆ ತಡೆ: ‘ಬಾಂಬ್ ಹಾಕುವ ಪ್ರಶ್ನೆಯೇ ಇಲ್ಲ’ ಎಂದ ಡೊನಾಲ್ಡ್ ಟ್ರಂಪ್, ಅಮೆರಿಕಾದ ಹೊಸ ತಂತ್ರವೇನು?

3 Mins Read
Recent News

​ಇಂಧನ ಬೆಲೆ ನಿಯಂತ್ರಣಕ್ಕೆ ರಷ್ಯಾದ ಮಹತ್ವದ ಹೆಜ್ಜೆ: ನವೆಂಬರ್ 30ರವರೆಗೆ ವಿಮಾನಯಾನ ಇಂಧನ ರಫ್ತಿಗೆ ನಿಷೇಧ

BIG NEWS : ತಾತ್ಕಾಲಿಕ ಉದ್ಯೋಗಿಗಳಿಗೂ ಕಾಯಂ ಸಿಬ್ಬಂದಿ ಸರಿಸಮಾನ ಸೌಲಭ್ಯ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು.!

ಭಾರತೀಯ ವಾಯುಪಡೆಗೆ 114 ರಫೇಲ್ ಯುದ್ಧವಿಮಾನಗಳ ಖರೀದಿ: ಫ್ರಾನ್ಸ್‌ಗೆ ‘ಲೆಟರ್ ಆಫ್ ರಿಕ್ವೆಸ್ಟ್’ ಸಲ್ಲಿಸಿದ ಭಾರತ

BIG NEWS : `RCB’ ಟ್ರೋಫಿ ಕಾಲ್ತುಳಿತದ ಮೃತರಿಗೆ ಅರ್ಪಣೆ : ನಾಯಕ ರಜತ್ ಪಾಟೀದಾರ್ ಘೋಷಣೆ.!

State News
KARNATAKA

BIG NEWS : `RCB’ ಟ್ರೋಫಿ ಕಾಲ್ತುಳಿತದ ಮೃತರಿಗೆ ಅರ್ಪಣೆ : ನಾಯಕ ರಜತ್ ಪಾಟೀದಾರ್ ಘೋಷಣೆ.!

By kannadanewsnow57 KARNATAKA 1 Min Read

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್…

ಗೃಹಲಕ್ಷ್ಮಿ ಹಣದಿಂದ 40 ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಕೊಡಿಸಿದ `SDMC’ ಸದಸ್ಯೆಯರು!

ಬಿಯರ್ ಪ್ರಿಯರೇ ಬಿಗ್ ಶಾಕ್ : ಬೆಲೆ ಇಳಿಕೆ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ತೀವ್ರ ಕೊರತೆ!

ಇಂದು ರಾಜ್ಯ ಸಚಿವ ಸಂಪುಟ ಸರ್ಕಸ್ : ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.