Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮುಂದಿನ 2 ವಾರಗಳಲ್ಲಿ ಭಾರತ ವಿಶ್ವದ ಅತಿ ಉಷ್ಣವಲಯ: 48 ಡಿಗ್ರಿ ತಲುಪಲಿದೆ ತಾಪಮಾನ : `IMD’ ಎಚ್ಚರಿಕೆ.!

17/04/2026 6:30 AM

ವಾಹನ ಸವಾರರೇ ಈ ತಪ್ಪು ಮಾಡಿದ್ರೆ ಬ್ಲಾಕ್ ಆಗಲಿದೆ ನಿಮ್ಮ `ಫಾಸ್ಟ್ಯಾಗ್’ : ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

17/04/2026 6:26 AM

ಉದ್ಯೋಗವಾರ್ತೆ : `SSLC,PUC, ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್ : ‘SSC’ ಯಿಂದ 3,003 ಹುದ್ದೆಗಳಿಗೆ ಅರ್ಜಿ ಆಹ್ವಾನ

17/04/2026 6:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಪತ್ನಿ ಉದ್ಯೋಗದ ಅರ್ಹತೆ ಹೊಂದಿದ್ದರೂ ಮಾಜಿ ಗಂಡನ ಜೀವನಾಂಶ ಅವಲಂಬಿಸುವುದು ಸರಿಯಲ್ಲ : ಹೈಕೋರ್ಟ್ ಮಹತ್ವದ ತೀರ್ಪು
INDIA

BIG NEWS : ಪತ್ನಿ ಉದ್ಯೋಗದ ಅರ್ಹತೆ ಹೊಂದಿದ್ದರೂ ಮಾಜಿ ಗಂಡನ ಜೀವನಾಂಶ ಅವಲಂಬಿಸುವುದು ಸರಿಯಲ್ಲ : ಹೈಕೋರ್ಟ್ ಮಹತ್ವದ ತೀರ್ಪು

By kannadanewsnow5712/09/2024 8:56 AM

ನವದೆಹಲಿ : ಪತ್ನಿ ಉನ್ನತ ಶಿಕ್ಷಣ ಮತ್ತು ಉದ್ಯೋಗದ ಅರ್ಹತೆ ಹೊಂದಿದ್ದರೂ ಯಾವುದೇ ಕೆಲಸ ಮಾಡದೆ ಗಂಡನ ಜೀವನಾಂಶವನ್ನು ಮಾತ್ರ ಅವಲಂಬಿಸಿರುವುದು ಸರಿಯಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಗಂಡನಿಂದ ಜೀವನಾಂಶ ಬರುತ್ತಿದೆ ಎಂಬ ಕಾರಣಕ್ಕೆ ಸಂಪಾದನೆ ನಿಲ್ಲಿಸುವುದು ಸರಿಯಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಉನ್ನತ ಶಿಕ್ಷಣ, ವಿದ್ಯಾರ್ಹತೆ ಇದ್ದರೂ ಯಾವುದೇ ಕೆಲಸ ಮಾಡದಿರುವುದು ತಪ್ಪು. ತಿಂಗಳಿಗೆ ₹ 60 ಸಾವಿರ ಜೀವನಾಂಶ ಸಾಕಾಗುತ್ತಿಲ್ಲ, ಅದನ್ನು ಹೆಚ್ಚಿಸಬೇಕು ಎಂದು ಪತ್ನಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ‘ಅವರು ವಿನಾಕಾರಣ ದೂರವಾಗಿದ್ದಾರೆ. ಹಿಂದೆ ಉದ್ಯೋಗದಲ್ಲಿದ್ದರು. ಬ್ಯೂಟಿ ಪಾರ್ಲರ್‌ನಲ್ಲಿ ಉತ್ತಮ ಆದಾಯ. ಜೀವನಾಂಶ ಕಡಿಮೆ ಮಾಡಬೇಕು ಎಂದು ಪತಿ ವಾದಿಸಿದಾಗ ನ್ಯಾಯಾಲಯ ₹ 40 ಸಾವಿರಕ್ಕೆ ಇಳಿಸಿತು.

ಪತ್ನಿ ಉನ್ನತ ಶಿಕ್ಷಣ ಮತ್ತು ಉದ್ಯೋಗದ ಅರ್ಹತೆ ಹೊಂದಿದ್ದರೂ ಯಾವುದೇ ಕೆಲಸ ಮಾಡದೆ ಗಂಡನ ಜೀವನಾಂಶವನ್ನು ಮಾತ್ರ ಅವಲಂಬಿಸಿರುವುದು ಮತ್ತು ಜೀವನೋಪಾಯಕ್ಕಾಗಿ ಸಂಪಾದಿಸುವುದನ್ನು ನಿಲ್ಲಿಸುವುದು ಸರಿಯಲ್ಲ ತಿಂಗಳಿಗೆ ರೂ.60 ಸಾವಿರ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿ-ಪತ್ನಿ ಇಬ್ಬರೂ ಪ್ರತ್ಯೇಕವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಪತ್ನಿ ನ್ಯಾಯಾಲಯಕ್ಕೆ ರೂ.60 ಸಾವಿರ ಜೀವನಾಂಶ ಸಾಕಾಗುವುದಿಲ್ಲ. ಈ ಕುರಿತು ಪತಿಯ ವಾದವನ್ನು ಕೇಳಿ.. ‘ನನ್ನ ಪತ್ನಿ ವಿನಾಕಾರಣ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ದುಬೈನ ಬ್ಯಾಂಕ್‌ನಲ್ಲಿಯೂ ಕೆಲಸ ಮಾಡುತ್ತಿದ್ದಳು. ಈಗಲೂ ಆಕೆ ತನ್ನ ಬ್ಯೂಟಿ ಪಾರ್ಲರ್‌ನಿಂದ ಚೆನ್ನಾಗಿ ಸಂಪಾದಿಸುತ್ತಿದ್ದಾಳೆ. ಹೀಗಾಗಿ ಜೀವನಾಂಶವಾಗಿ ನೀಡಬೇಕಾದ ಮೊತ್ತವನ್ನು ಕಡಿಮೆ ಮಾಡಿ’ ಎಂದು ನ್ಯಾಯಾಲಯವನ್ನು ಕೋರಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಜೀವನಾಂಶವನ್ನು ರೂ.60 ಸಾವಿರದಿಂದ ರೂ.40 ಸಾವಿರಕ್ಕೆ ಇಳಿಸಿ ತೀರ್ಪು ನೀಡಿದೆ.

BIG NEWS : ಪತ್ನಿ ಉದ್ಯೋಗದ ಅರ್ಹತೆ ಹೊಂದಿದ್ದರೂ ಮಾಜಿ ಗಂಡನ ಜೀವನಾಂಶ ಅವಲಂಬಿಸುವುದು ಸರಿಯಲ್ಲ : ಹೈಕೋರ್ಟ್ ಮಹತ್ವದ ತೀರ್ಪು BIG NEWS: It is not right for wife to depend on ex-husband's alimony even if she is eligible for employment: HC
Share. Facebook Twitter LinkedIn WhatsApp Email

Related Posts

ALERT : ಮುಂದಿನ 2 ವಾರಗಳಲ್ಲಿ ಭಾರತ ವಿಶ್ವದ ಅತಿ ಉಷ್ಣವಲಯ: 48 ಡಿಗ್ರಿ ತಲುಪಲಿದೆ ತಾಪಮಾನ : `IMD’ ಎಚ್ಚರಿಕೆ.!

17/04/2026 6:30 AM1 Min Read

ವಾಹನ ಸವಾರರೇ ಈ ತಪ್ಪು ಮಾಡಿದ್ರೆ ಬ್ಲಾಕ್ ಆಗಲಿದೆ ನಿಮ್ಮ `ಫಾಸ್ಟ್ಯಾಗ್’ : ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

17/04/2026 6:26 AM2 Mins Read

ಉದ್ಯೋಗವಾರ್ತೆ : `SSLC,PUC, ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್ : ‘SSC’ ಯಿಂದ 3,003 ಹುದ್ದೆಗಳಿಗೆ ಅರ್ಜಿ ಆಹ್ವಾನ

17/04/2026 6:24 AM2 Mins Read
Recent News

ALERT : ಮುಂದಿನ 2 ವಾರಗಳಲ್ಲಿ ಭಾರತ ವಿಶ್ವದ ಅತಿ ಉಷ್ಣವಲಯ: 48 ಡಿಗ್ರಿ ತಲುಪಲಿದೆ ತಾಪಮಾನ : `IMD’ ಎಚ್ಚರಿಕೆ.!

17/04/2026 6:30 AM

ವಾಹನ ಸವಾರರೇ ಈ ತಪ್ಪು ಮಾಡಿದ್ರೆ ಬ್ಲಾಕ್ ಆಗಲಿದೆ ನಿಮ್ಮ `ಫಾಸ್ಟ್ಯಾಗ್’ : ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

17/04/2026 6:26 AM

ಉದ್ಯೋಗವಾರ್ತೆ : `SSLC,PUC, ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್ : ‘SSC’ ಯಿಂದ 3,003 ಹುದ್ದೆಗಳಿಗೆ ಅರ್ಜಿ ಆಹ್ವಾನ

17/04/2026 6:24 AM

ರಾಜ್ಯಾದ್ಯಂತ ಬಿಸಿಲಿನ ಬೇಗೆಗೆ ಜನರು ತತ್ತರ : ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಮಾಹಿತಿ

17/04/2026 6:23 AM
State News
INDIA

ಉದ್ಯೋಗವಾರ್ತೆ : `SSLC,PUC, ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್ : ‘SSC’ ಯಿಂದ 3,003 ಹುದ್ದೆಗಳಿಗೆ ಅರ್ಜಿ ಆಹ್ವಾನ

By kannadanewsnow5717/04/2026 6:24 AM INDIA 2 Mins Read

ನವದೆಹಲಿ: ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕಾಯುತ್ತಿರುವ ಯುವಜನತೆಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಭರ್ಜರಿ ಸಿಹಿಸುದ್ದಿ ನೀಡಿದೆ. ಕೇಂದ್ರ…

ರಾಜ್ಯಾದ್ಯಂತ ಬಿಸಿಲಿನ ಬೇಗೆಗೆ ಜನರು ತತ್ತರ : ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಮಾಹಿತಿ

17/04/2026 6:23 AM

ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯ ತಡೆಗೆ ‘ರೋಹಿತ್ ವೇಮುಲ’ ಕಾಯ್ದೆ ಜಾರಿಗೆ ಸಚಿವ ಸಂಪುಟದ ಒಪ್ಪಿಗೆ.!

17/04/2026 6:19 AM

BIG NEWS : ರಾಜ್ಯದಲ್ಲಿ `SSLC’ ತೃತೀಯ ಭಾಷೆ ಪರೀಕ್ಷೆ : ಗ್ರೇಡ್ ಬದಲು ಅಂಕವನ್ನೇ ನೀಡಲು ಹೈಕೋರ್ಟ್ ನಿರ್ದೇಶನ.!

17/04/2026 6:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.