ಬೆಂಗಳೂರು : ನಿನ್ನೆ ಸುರಿದ ಮಳೆಯ ಆರ್ಭಟ ಹೆಚ್ಚಾಗಿದ್ದು , ಬೆಂಗಳೂರಿನ 3 ಅಂತಸ್ತಿನ ಕಟ್ಟಡ ಕುಸಿತಗೊಂಡಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಅವೆನ್ಯೂ ರಸ್ತೆಯ ಬೆಳ್ಳಿ ಬಸವ ದೇಗುಲ ರಸ್ತೆ ಬಳಿ 3 ಅಂತಸ್ತಿನ ಕಟ್ಟಡ ಧರೆಗುರುಳಿದ ಘಟನೆ ನಡೆದಿದೆ . ಭಂಢಾರಿ ಎಂಬುರವರಿಗೆ ಸೇರಿದ ಕಟ್ಟಡ ಇದಾಗಿತ್ತು. ಪ್ಲಾಸ್ಟಿಕ್ ಮತ್ತು ಗಿಫ್ಟ್ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯಿದ್ದ ಕಟ್ಟವಾಗಿತ್ತು. ಅದೃಷ್ಟವಾಷತ್ ಯಾವುದೇ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.