Author: KNN IT TEAM

ಕೆಲವರು ಎಷ್ಟು ನಿದ್ದೆಗೆ ಹೋಗುತ್ತಾರೆಂದರೆ ಸೋಮಾರಿತನದಿಂದಾಗಿ ಡೈನಿಂಗ್ ಟೇಬಲ್ ಮೇಲೆ ಊಟವಾದ ನಂತರ ಸೀದಾ ಎದ್ದು ಬೆಡ್ ಗೆ ಹೋಗಿ ಮಲಗಿ ಬಿಡುತ್ತಾರೆ. ಆದರೆ ಆಯುರ್ವೇದದಲ್ಲಿ ಹಾಗೆ ಮಾಡುವುದನ್ನು ಕಟ್ಟು ನಿಟ್ಟಾಗಿ ತಪ್ಪು ಎಂದು ಪರಿಗಣಿಸಲಾಗಿದೆ.ದಿನವೂ ನೀವು ಹಗಲು ಮಲಗುವ ಅಭ್ಯಾಸ ರೂಢಿಸಿಕೊಂಡಿದ್ದರೆ ಇಂದೇ ಬದಲಾಯಿಸಿಕೊಳ್ಳಿ ಎಂದು ಹೇಳುವುದನ್ನು ಕೇಳಿರಬಹುದು. ಹಗಲು ಮಲಗುವುದರ ಹಿಂದೆ ಸಾಕಷ್ಟು ಕಾರಣ ಮತ್ತು ಪರಿಣಾಮಗಳು ಉಂಟಾಗುತ್ತವೆ.ಅದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ಹಗಲು ಮಲಗಬಾರದು ಎಂದು ಸಲಹೆ ನೀಡುತ್ತಾರೆ.ನೀವು ಹಗಲು ಮಲಗಬಾರದು ಎಂಬ ಮಾತನ್ನು ಯಾವುದೋ ಒಂದು ಹಂತದಲ್ಲಿ ಕೇಳಿರಬಹುದು. ಮತ್ತು ಅದನ್ನು ನಿರ್ಲಕ್ಷಿಸಿರಬಹುದು. ಏಕೆಂದರೆ ಮಧ್ಯಾಹ್ನದ ಆಹಾರ ತಿಂದ ನಂತರ ಕಣ್ಣುಗಳು ತಾನಾಗಿಯೇ ಮುಚ್ಚಲು ಪ್ರಾರಂಭಿಸಿ, ನಿದ್ದೆ ಎಳೆಯಲು ಶುರುವಾಗುತ್ತದೆ. ಎಷ್ಟೇ ಕಂಟ್ರೋಲ್ ಮಾಡಿದರೂ ನಿದ್ದೆ ಹೋಗುವುದೇ ಇಲ್ಲ. ಕೆಲವರು ಎಷ್ಟು ನಿದ್ದೆಗೆ ಹೋಗುತ್ತಾರೆಂದರೆ ಸೋಮಾರಿತನದಿಂದಾಗಿ ಡೈನಿಂಗ್ ಟೇಬಲ್ ಮೇಲೆ ಊಟವಾದ ನಂತರ ಸೀದಾ ಎದ್ದು ಬೆಡ್ ಗೆ ಹೋಗಿ ಮಲಗಿ…

Read More

ನೀವು ಜಂಕ್ ಫುಡ್ ಅಥವಾ ಫಾಸ್ಟ್ ಫುಡ್ ತಿನ್ನಲು ಇಷ್ಟಪಡುತ್ತಿದ್ದರೆ, ಇಂದಿನಿಂದಲೇ ಜಾಗರೂಕರಾಗಿರಿ. ವಾಸ್ತವವಾಗಿ, ಜಂಕ್ ಫುಡ್ ಹೆಚ್ಚಿನ ಕೊಬ್ಬಿನಂಶವನ್ನು ಹೊಂದಿದೆ, ಆದ್ದರಿಂದ ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪುರುಷರ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾದ ಅನೇಕ ಆಹಾರಗಳಿವೆ. ಆ ಆಹಾರಗಳನ್ನು ಸೇವಿಸುವುದರಿಂದ ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಹೃದ್ರೋಗ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಲೈಂಗಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ, ಪುರುಷರು ಈ ಎಲ್ಲಾ ರೀತಿಯ ಆಹಾರವನ್ನು ಸೇವಿಸುವುದನ್ನು ತಡೆಯುವುದು ಒಳ್ಳೆಯದು. ನೀವು ಜಂಕ್ ಫುಡ್ ಅಥವಾ ಫಾಸ್ಟ್ ಫುಡ್ ತಿನ್ನಲು ಇಷ್ಟಪಡುತ್ತಿದ್ದರೆ, ಇಂದಿನಿಂದಲೇ ಜಾಗರೂಕರಾಗಿರಿ. ವಾಸ್ತವವಾಗಿ, ಜಂಕ್ ಫುಡ್ ಹೆಚ್ಚಿನ ಕೊಬ್ಬಿನಂಶವನ್ನು ಹೊಂದಿದೆ, ಆದ್ದರಿಂದ ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.ಈ ರೀತಿಯ ಆಹಾರವು ಹೃದಯ ಮತ್ತು ಸಂತಾನೋತ್ಪತ್ತಿ ಕೋಶಗಳಿಗೆ ಒಳ್ಳೆಯದಲ್ಲ. ಇದು ಒಟ್ಟಾರೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಪರಿಣಾಮವಾಗಿ, ಜಂಕ್ ಫುಡ್ ಅನ್ನು ಆಹಾರದಿಂದ ಹೊರಗಿಡುವುದು ಉತ್ತಮ.ಡೈರಿ ಉತ್ಪನ್ನಗಳನ್ನು ಆಹಾರದಲ್ಲಿ…

Read More

ಅಡುಗೆ ಕೋಣೆಯಲ್ಲಿ ಒಂದು ಚಿಕ್ಕ ಡಬ್ಬಿಯಲ್ಲಿ ಪ್ರತಿದಿನ ಲವಂಗವನ್ನು ನಾವು ನೋಡಿರುತ್ತೇವೆ. ಹೌದು ಇದು ನಾವು ಮಾಡುವ ಅಡುಗೆ ಘಮ್ಮೆಂದು ಪರಿಮಳ ನೀಡಿ ರುಚಿ ಆಗಿರಲಿ ಎಂದು ಬಳಸುತ್ತೇವೆ.ಚೆಕ್ಕೆ ಮತ್ತು ಲವಂಗ ಹಾಕಿ ತಯಾರಿಸಿದ ಯಾವುದೇ ಅಡುಗೆಯಾದರೂ ಬಾಯಿಗೆ ರುಚಿ ಕೊಡುವ ಜೊತೆಗೆ ಆರೋಗ್ಯಕ್ಕೂ ಸಹಕಾರಿಯಾಗಿದೆ. ಪ್ರತಿದಿನ ನಿಯಮಿತವಾಗಿ ಲವಂಗವನ್ನು ಸೇವಿಸುವುದರಿಂದ ಅನೇಕ ಸಮಸ್ಯೆಗಳಿಂದ ದೂರವಿರಬಹುದು ಎಂದು ಆಯುರ್ವೇದದಲ್ಲಿ ನಂಬಿಕೆ ಇದೆ.ಅನೇಕ ಆಯುರ್ವೇದ ಔಷಧಿಗಳಲ್ಲಿ ಲವಂಗವನ್ನು ಬಳಸುತ್ತಾರೆ. ಅದೇ ರೀತಿ ಇದರ ಸೇವನೆಯಿಂದ ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಲವಂಗ ರಾಮಬಾಣವಾಗಿ ಪರಿಣಾಮ ನೀಡುತ್ತದೆ. ರಾತ್ರಿ ಮಲಗುವ ಮುನ್ನ 2 ಲವಂಗ ತಿಂದು ನಂತರ ಒಂದು ಬಿಸಿನೀರನ್ನು ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಹೊಟ್ಟೆ ಉರಿ ಸಮಸ್ಯೆಯಿಂದ ಪಾರಾಗಬಹುದು.ಬಾಯಿಂದ ಬರುವ ದುರ್ವಾಸನೆಯನ್ನು ತೆಗೆದುಹಾಕಲು ಲವಂಗವು ಸಹಕಾರಿಯಾಗಿದೆ. ಅದೇ ರೀತಿ ಅಧ್ಯಯನ ಪ್ರಕಾರ ಲವಂಗದ ಎಣ್ಣೆಯನ್ನು ಹಲ್ಲಿನ ಅರಿವಳಿಕೆ ಎಂದು ಅನುಮೋದಿಸಲಾಗಿದೆ. ಹಲ್ಲು ಮತ್ತು ವಸಡುಗಳು ಆರೋಗ್ಯಯುತವಾಗಿರಲು ಲವಂಗವನ್ನು ನಾವು…

Read More

ಹಲ್ಲು ನೋವನ್ನು ಸಾಮಾನ್ಯ ವಾಗಿ ಎಲ್ಲರೂ ಅನುಭವಿಸುತ್ತಾರೆ. ಎಲ್ಲಾ ವಯಸ್ಸಿನವರೂ ಕೂಡ ವಿವಿಧ ಬಗೆಯ ಹಲ್ಲು ನೋವಿನಿಂದ ಬಳಲುತ್ತಾರೆ. ಆ ನೋವಿಗೆ ಒಸಡು ಸಮಸ್ಯೆ , ಮುರಿದ ಹಲ್ಲು, ಸೋಂಕು, ಗಾಯಗಳು,ಜಾಯಿಂಟ್ ಸಮಸ್ಯೆಗಳು ಹಲ್ಲಿನ ದಂತಕ್ಷಯದಂತ ಅನೇಕ ಕಾರಣಗಳು ಇರುತ್ತವೆ. ಇಂತಹ ಸಮಸಸ್ಯೆಗಳು ಹೆಚ್ಚಾದಾಗ ದಂತ ವೈದ್ಯರನ್ನು ಸಂಪರ್ಕಿಸಬೇಕು. ಆದರೆ ತಕ್ಷಣಕ್ಕೆ ದಂತ ವೈದ್ಯರು ಸಿಗದಿದ್ದಾಗ ಕೆಲವೊಂದು ಮನೆ ಮದ್ದು ಬಳಸಬಹುದು. ತುಂಬಾ ಹಲ್ಲುನೋವು ಬಂದಾಗ ಮನೆಯಲ್ಲಿ ಸಿಗುವ ವಸ್ತುಗಳಿಂದ ಹಲ್ಲು ನೋವಿನಿಂದ ಮುಕ್ತಿ ಪಡೆಯಬಹುದು. ಒಂದು ಗ್ಲಾಸ್ ನಲ್ಲಿ ಅರ್ಧ ಚಮಚ ಲವಂಗ ಪುಡಿಯನ್ನು ಕೊಬ್ಬರಿ ಎಣ್ಣೆಯಿಂದ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ಹಾಗೆ ಮಾಡಿದ ಪೇಸ್ಟ್ ಅಥವಾ ಮಿಶ್ರಣವನ್ನು ನೋವು ಇರುವ ಜಾಗಕ್ಕೆ ಹಚ್ಚಬೇಕು.ಹೀಗೆ ಮಾಡುವುದರಿಂದ ಈ ಮಿಶ್ರಣ ಹಲ್ಲಿನ ಮೇಲೆ ಬೀರುತ್ತದೆ ಜೊತೆಗೆ ಹಲ್ಲು ನೋವು ಬೇಗ ಗುಣಮುಖವಾಗುತ್ತದೆ. ಲವಂಗದಲ್ಲಿರುವ ಉಗೆನುಲ್ ಎಂಬ ರಾಸಾಯನಿಕ ಮತ್ತು ಕೊಬ್ಬರಿ ಎಣ್ಣೆಯಲ್ಲಿರುವ ಆಂಟಿಬ್ಯಾಕ್ಟಿರಿಯಲ್ ಹಲ್ಲು ನೋವಿಗೆ ಮುಕ್ತಿ ಹೊಂದಲು ಸಹಾಯ ಮಾಡುತ್ತದೆ.…

Read More

ಪ್ರಪಂಚದ ಸುಮಾರು ಶೇಕಡಾ 10 ರಷ್ಟು ಜನರು ಬರೆಯುವುದು , ಓದುವುದು ಮತ್ತು ತಿನ್ನುವ ಎಲ್ಲಾ ಪ್ರಮುಖ ಕೆಲಸ ಮಾಡಲು ಎಡಗೈ ಬಳಕೆ ಮಾಡುತ್ತಾರೆ.ಎಡಗೈಯಿಂದ ಬರೆಯುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಜಾರ್ಜ್ ಡಬ್ಲ್ಯೂ ಬುಷ್ ಸೇರಿದಂತೆ ಕ್ರೀಡಾ ಮತ್ತು ಸಿನಿಮಾ ಜಗತ್ತಿನಲ್ಲಿ ಅನೇಕ ಸೆಲೆಬ್ರಿಟಿಗಳಿದ್ದಾರೆ. ಪ್ರಪಂಚದಲ್ಲಿ ಎಡಗೈಯ ಬಗ್ಗೆಯೂ ಸಾಕಷ್ಟು ಸಂಶೋಧನೆಗಳು ನಡೆದು ಹೋಗಿವೆ. ಯಾರು ಎಡಗೈಯಿಂದ ಬರೆಯುತ್ತಾರೋ ಅವರ ಮೆದುಳಿನ ಕಾರ್ಯವೈಖರಿ ತುಂಬಾ ವಿಭಿನ್ನವಾಗಿರುತ್ತದೆ ಎಂದು ಹೇಳಲಾಗಿದೆ.ನಮ್ಮ ಮೆದುಳಿನ ಎರಡು ಅರ್ಧ ಗೋಳಗಳಿವೆ. ಅದರ ಮೂಲಕ ನಮ್ಮ ಚಟುವಟಿಕೆಯನ್ನು ನಿಯಂತ್ರಣ ಮಾಡಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಎಡಗೈಯಿಂದ ಬರೆಯುವ ಜನರು ಬಲಗೈಯವರಂತೆ ಸಾಮಾನ್ಯರು ಎಂದು ಈಗ ನಂಬಲಾಗಿದೆ. ಎಡಗೈ ಜನರ ಮೌಖಿಕ ಔಟ್‌ಪುಟ್ ಬಲಗೈಯವರಿಗಿಂತ ಹೆಚ್ಚಾಗಿರುತ್ತದೆ. ಆದರೆ ಇದನ್ನು ಸಹ ಕೆಲವರು ನಿರಾಕರಿಸಿದ್ದಾರೆ. ಕನ್ನಡಿ ಬರವಣಿಗೆ ಮತ್ತು ಕ್ರೀಡೆಯಂತಹ ಇತರ ಕ್ಷೇತ್ರಗಳಲ್ಲಿ ಎಡಗೈ ಜನರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಹೇಳಲಾಗಿದೆ. ಎಡಗೈಯಿಂದ ಬರೆಯುವವರು ಬಲಗೈಯಿಂದ ಬರೆಯುವವರಿಗಿಂತ…

Read More

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ…

Read More

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಅದನ್ನ ಸಂಪೂರ್ಣವಾಗಿ ಬಿಸಿಲಿನಲ್ಲಿ ಒಣಗಿಸಿ ನೀವು ಇಷ್ಟಪಟ್ಟ ವ್ಯಕ್ತಿಯ ಫೋಟೋ ಇರಲೇಬೇಕು. ಆ ಬಿಸಿಲಿನಲ್ಲಿ ಒಣಗಿದ ಉತ್ರಾಣಿ ಕಡ್ಡಿಯನ್ನ ಮತ್ತು ಆ ಫೋಟೋವನ್ನು ಒಂದು ಕವರಿನಲ್ಲಿ ಹಾಕಬೇಕು. ಕವರಿನಲ್ಲಿ ಹಾಕಿದ ನಂತರ ಅದನ್ನು ಸಂಪೂರ್ಣವಾಗಿ ಕಟ್ಟಬೇಕು. ಸಂಪೂರ್ಣವಾಗಿ ಒಣಗಿ ಹೋದ ನಂತರ ಈ ತಂತ್ರವನ್ನ ಮತ್ತೆ ನೀವು ಮಂಗಳವಾರದ ದಿನ ಮಾಡಬೇಕು. ಈ ರೀತಿ ಮಾಡಿದ ನಂತರ ಒಂದು ಶಕ್ತಿಶಾಲಿಯಾದ ಮಂತ್ರ ಇದೆ ಆ ಮಂತ್ರವನ್ನ ನೀವು ಪಠಿಸಬೇಕು. 108 ಬಾರಿ ಮಂತ್ರವನ್ನ ನೀವು ಪಟನೆ ಮಾಡಬೇಕು ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡೆ ಈ ಪ್ರಯೋಗ ಅಥವಾ ಈ ತಂತ್ರವನ್ನ ಮಾಡುವುದರಿಂದ ನಿಮ್ಮ ಜೀವನದಲ್ಲಿ ನೀವು ಇಷ್ಟಪಟ್ಟ ವ್ಯಕ್ತಿ ಅಥವಾ ನಿಮ್ಮನ್ನು ಬಿಟ್ಟು ಹೋದ ವ್ಯಕ್ತಿ ಗಂಡ ಹೆಂಡತಿ ನಡುವೆ ಜಗಳ ಯಾವುದೇ ಆಗಿದ್ದರೂ ಕೂಡ ಅವುಗಳು ಸಂಪೂರ್ಣವಾಗಿ ದೂರ ಮಾಡಿಕೊಳ್ಳಲು…

Read More

ನವದೆಹಲಿ: ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಪ್ರಜ್ಞೆ (ಇಸ್ಕಾನ್) ತನ್ನ ಎಲ್ಲಾ ಹಸುಗಳನ್ನು ಕಟುಕರಿಗೆ ಮಾರಾಟ ಮಾಡುತ್ತದೆ ಎಂದು ಬಿಜೆಪಿ ಸಂಸದೆ ಮೇನಕಾ ಗಾಂಧಿ ಕಟು ಹೇಳಿಕೆ ನೀಡಿದ ಕೆಲವೇ ದಿನಗಳ ನಂತರ, ಧಾರ್ಮಿಕ ಸಂಸ್ಥೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಇದು ಆಧಾರರಹಿತ ಮತ್ತು ಸುಳ್ಳು ಮಾಹಿತಿ ಎಂದು ಹೇಳಿದೆ. ಮೇನಕಾ ಅವರ ಹೇಳಿಕೆಗೆ ಇಸ್ಕಾನ್ ಆಶ್ಚರ್ಯ ವ್ಯಕ್ತಪಡಿಸಿದ್ದು ಅವರ ಹೇಳಿಕೆಯು, “ಪ್ರಸಿದ್ಧ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮತ್ತು ಇಸ್ಕಾನ್ ನ ಹಿತೈಷಿ” ಎಂದು ಹೇಳಿದೆ. ಪ್ರಾಣಿ ಹಕ್ಕುಗಳ ಕಾರ್ಯಕರ್ತ ಡಾ.ಹರ್ಷ ಆತ್ಮಕುರಿ ಅವರಿಗೆ ನೀಡಿದ ವೀಡಿಯೊ ಸಂದರ್ಶನದಲ್ಲಿ, ಮೇನಕಾ ಗಾಂಧಿ ಇಂದು ದೇಶದಲ್ಲಿ ಹೈನುಗಾರಿಕೆಯ ಸ್ಥಿತಿಯ ಬಗ್ಗೆ ಮಾತನಾಡಿದರು. 2025 ರ ವೇಳೆಗೆ ಹಾಲು ಉತ್ಪಾದನೆಯನ್ನು ದ್ವಿಗುಣಗೊಳಿಸುವ ಸರ್ಕಾರದ ಕಾರ್ಯಕ್ರಮಗಳನ್ನು ಟೀಕಿಸಿದ ಅವರು, ಹೈನುಗಾರಿಕೆಯನ್ನು ನಿಲ್ಲಿಸಬೇಕು, ಏಕೆಂದರೆ ಉದ್ಯಮವು ಪ್ರಾಣಿಗಳ ಬಗ್ಗೆ ಸಹಾನುಭೂತಿ ಹೊಂದಲು ಸಾಧ್ಯವಿಲ್ಲ ಎಂದು ಹೇಳಿದರು. ಅವರು ತಮ್ಮ ವಾದವನ್ನು ವಿವರಿಸಲು ಇಸ್ಕಾನ್ ನ ಡೈರಿ ಫಾರ್ಮ್…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಪ್ರಪಂಚದಾದ್ಯಂತ ಮಾನವ ಜೀವಿತಾವಧಿ ಗಣನೀಯವಾಗಿ ಹೆಚ್ಚಾಗಿದೆ. ಲಸಿಕೆಗಳು ಮತ್ತು ಸರಿಯಾದ ಚಿಕಿತ್ಸಾ ಸೌಲಭ್ಯಗಳ ಅಭಿವೃದ್ಧಿಯು ಕೆಲವು ದಶಕಗಳ ಹಿಂದೆ ಮಾರಣಾಂತಿಕವೆಂದು ಪರಿಗಣಿಸಲಾದ ಹಲವಾರು ರೋಗಗಳನ್ನು ಜಯಿಸಲು ಮಾನವಕುಲಕ್ಕೆ ಸಹಾಯ ಮಾಡಿದೆ. ಅಂದ ಹಾಗೇ ಎಲ್ಲವೂ ಸರಿಯಾಗಿ ನಡೆದರೆ, ಮುಂದಿನ ಕೆಲವು ವರ್ಷಗಳಲ್ಲಿ ಮಾನವರು 120 ವರ್ಷ ವಯಸ್ಸಿನವರೆಗೆ ಬದುಕುವುದನ್ನು ನೋಡುತ್ತಾರೆ. ನ್ಯೂಯಾರ್ಕ್ ಪೋಸ್ಟ್ ನ ವರದಿಯ ಪ್ರಕಾರ, ಡಾ. ಅರ್ನ್ಸ್ಟ್ ವಾನ್ ಸ್ಕ್ವಾರ್ಜ್ ಅವರು ಸ್ಟೆಮ್ ಸೆಲ್ ಸಂಶೋಧನೆಯಲ್ಲಿ ಈ ಶತಮಾನದ ಅಂತ್ಯದ ವೇಳೆಗೆ ಮಾನವರು 150 ವರ್ಷ ವಯಸ್ಸಿನವರೆಗೆ ಬದುಕುಳಿಯುತ್ತಾರೆ ಎಂದು ನಂಬುತ್ತಾರೆ ಎನ್ನಲಾಗಿದೆ. ಅರ್ನ್ಸ್ಟ್ ಅವರು ಸೆಡಾರ್ಸ್ ಸಿನಾಯ್ ವೈದ್ಯಕೀಯ ಕೇಂದ್ರ, ಯುಸಿಎಲ್ಎಯ ಡೇವಿಡ್ ಗೆಫೆನ್ ಸ್ಕೂಲ್ ಆಫ್ ಮೆಡಿಸಿನ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾ ಆಸ್ಪತ್ರೆಯ ಹಾರ್ಟ್ ಇನ್ಸ್ಟಿಟ್ಯೂಟ್ನಲ್ಲಿ ಟ್ರಿಪಲ್ ಬೋರ್ಡ್-ಪ್ರಮಾಣೀಕೃತ ಇಂಟರ್ನಿಸ್ಟ್, ಹೃದ್ರೋಗ ಮತ್ತು ಹೃದಯ ಕಸಿ ಹೃದ್ರೋಗ ತಜ್ಞರಾಗಿದ್ದಾರೆ. ಅವರು “Secrets of Immortality” ಮತ್ತು “The Secret World of Stem Cell…

Read More

ಬೆಂಗಳೂರು: ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಶುಕ್ರವಾರದಂದು ಸೆ. 29ರಂದು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದು, ಈ ಮೂಲಕ ನ್ಯಾಯಾಕ್ಕಾಗಿ ಆಗ್ರಹ ಶುರುಮಾಡಿದೆ. ಈ ನಡುವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ 80ಕ್ಕೂ ಹೆಚ್ಚು ಸಂಸ್ಥೆಗಳು, ಸಂಘಟನೆಗಳು ಸಂಪೂರ್ಣ ಬೆಂಬಲವನ್ನು ನೀಡಿದ್ದು ಬಂದ್‌ ಯಶಸ್ವಿಗೊಳಿಸುವುದಕ್ಕೆ ಎಲ್ಲಾ ಸಿದ್ದತೆಯನ್ನು ಮಾಡಿದೆ. ಈ ನಡುವೆ ಸೆ. 26ರಂದು ಕಾವೇರಿ ವಿಚಾರವಾಗಿ ಕರೆಯಲಾಗಿದ್ದ ಬೆಂಗಳೂರು ಬಂದ್ ಸಂದರ್ಭದಲ್ಲೇ ಸಭೆ ಕರೆದಿರುವುದು ಎಲ್ಲಾರ ಕೂತುಹಲಕ್ಕೆ ಕಾರಣಗಾಗಿದ್ದು, ಸಭೆಯಲ್ಲಿ ಯಾವೆಲ್ಲ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಸೆ. 26ರಂದು ಕಾವೇರಿ ವಿಚಾರವಾಗಿ ಕರೆಯಲಾಗಿದ್ದ ಸಭೆಯಲ್ಲಿ ಸೆ. 26ರಿಂದ ಅ. 15ರವರೆಗೆ ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಿತ್ತು ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಮತ್ತೆ ಕರ್ನಾಟಕದಿಂದೇ ಸಭೆ ಕರೆದಿರುವುದು ಈಗ ಎಲ್ಲರಲ್ಲೂ ಆತಂಕದವಾತಾವರಣವನ್ನು ನಿರ್ಮಾಣ ಮಾಡಿದೆ.

Read More