ದಕ್ಷಿಣಕನ್ನಡ : ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೊಳುವಾರಿನಲ್ಲಿರುವ ಪ್ರಸಿದ್ಧ ಸುಧಾನ ಶಾಲೆಯ ಬಹುಮಹಡಿ ಕಟ್ಟಡದಿಂದ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. BREAKING NEWS : ಅರಣ್ಯ ಸಿಬ್ಬಂದಿಗೆ ʻಅವಾಚ್ಯ ಶಬ್ಧʼಗಳಿಂದ ನಿಂದನೆ ಆರೋಪ : ʻ ಶಾಸಕ ಸುರೇಶ್ಗೌಡ ʼ ವಿರುದ್ಧ FIR ದಾಖಲು ಸುಧಾನ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದ ಮನೋಹರ್ ರೈ ಅವರ ಪುತ್ರ ಸುಶಾನ್ ರೈ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಬಹುಮಹಡಿ ಕಟ್ಟಡದಿಂದ ಬಿದ್ದಿದ್ದನು. ಚಿಕಿತ್ಸೆ … Continue reading BREAKING NEWS : ಪುತ್ತೂರಿನ ಪ್ರತಿಷ್ಠಿತ ಶಾಲೆಯಲ್ಲಿ ʼ ಘೋರ ದುರಂತ ʼ: ಬಹುಮಹಡಿ ಕಟ್ಟಡದಿಂದ ಬಿದ್ದು ʻವಿದ್ಯಾರ್ಥಿ ಸಾವುʼ
Copy and paste this URL into your WordPress site to embed
Copy and paste this code into your site to embed