BREAKING NEWS : ಪುತ್ತೂರಿನ ಪ್ರತಿಷ್ಠಿತ ಶಾಲೆಯಲ್ಲಿ ʼ ಘೋರ ದುರಂತ ʼ: ಬಹುಮಹಡಿ ಕಟ್ಟಡದಿಂದ ಬಿದ್ದು ʻವಿದ್ಯಾರ್ಥಿ ಸಾವುʼ

ದಕ್ಷಿಣಕನ್ನಡ  : ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೊಳುವಾರಿನಲ್ಲಿರುವ  ಪ್ರಸಿದ್ಧ ಸುಧಾನ ಶಾಲೆಯ   ಬಹುಮಹಡಿ ಕಟ್ಟಡದಿಂದ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.  BREAKING NEWS : ಅರಣ್ಯ ಸಿಬ್ಬಂದಿಗೆ ʻಅವಾಚ್ಯ ಶಬ್ಧʼಗಳಿಂದ ನಿಂದನೆ ಆರೋಪ : ʻ ಶಾಸಕ ಸುರೇಶ್‌ಗೌಡ ʼ ವಿರುದ್ಧ FIR ದಾಖಲು ಸುಧಾನ ಶಾಲೆಯಲ್ಲಿ  9 ನೇ ತರಗತಿಯಲ್ಲಿ ಓದುತ್ತಿದ್ದ ಮನೋಹರ್‌ ರೈ ಅವರ ಪುತ್ರ  ಸುಶಾನ್‌ ರೈ ಎಂದು ಗುರುತಿಸಲಾಗಿದೆ.  ನಿನ್ನೆ ಸಂಜೆ  ಬಹುಮಹಡಿ ಕಟ್ಟಡದಿಂದ ಬಿದ್ದಿದ್ದನು.  ಚಿಕಿತ್ಸೆ … Continue reading BREAKING NEWS : ಪುತ್ತೂರಿನ ಪ್ರತಿಷ್ಠಿತ ಶಾಲೆಯಲ್ಲಿ ʼ ಘೋರ ದುರಂತ ʼ: ಬಹುಮಹಡಿ ಕಟ್ಟಡದಿಂದ ಬಿದ್ದು ʻವಿದ್ಯಾರ್ಥಿ ಸಾವುʼ