Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಕಲ ಸರ್ಕಾರಿ ಗೌರವಗಳೊಂದಿಗೆ ಶಿವಶಂಕರಪ್ಪ ಅಂತ್ಯಕ್ರಿಯೆ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವೈಕ್ಯ

15/12/2025 6:33 PM

GBA ತಿದ್ದುಪಡಿ ವಿಧೇಯಕ ವಾಪಸ್‌ ಪಡೆಯಿರಿ: ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಒತ್ತಾಯ

15/12/2025 6:23 PM

ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ HD ದೇವೇಗೌಡ

15/12/2025 6:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬಿಜೆಪಿ ಅವಧಿಯಲ್ಲಿ ‘KKRDB’ ಅಲ್ಲಿ ಭಾರಿ ಅಕ್ರಮ : ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ ತನಿಖಾ ತಂಡ
KARNATAKA

BREAKING : ಬಿಜೆಪಿ ಅವಧಿಯಲ್ಲಿ ‘KKRDB’ ಅಲ್ಲಿ ಭಾರಿ ಅಕ್ರಮ : ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ ತನಿಖಾ ತಂಡ

By kannadanewsnow0513/12/2025 12:18 PM

ಕಲಬುರ್ಗಿ : ಬಿಜೆಪಿ ಅಧಿಕಾರದಲ್ಲಿ ಅವಧಿಯಲ್ಲಿ ಕೆಕೆಆರ್‌ಡಿಬಿ ಹಗರಣದ ತನಿಖೆಗೆ ಸಂಬಂಧಪಟ್ಟಂತೆ 2 ವರ್ಷಗಳ ಸುದೀರ್ಘ ತನಿಖೆ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ನಿವೃತ್ತ IAS ತನಿಖಾ ತಂಡ 180 ಪುಟಗಳ ವರದಿಯನ್ನು ತನಿಖಾ ತಂಡ ಇದೀಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ 2020 ರಿಂದ 2023ರ ವರೆಗೆ ನೂರಾರು ಕೋಟಿ ಅಕ್ರಮ ನಡೆದಿದ್ದು ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಈ ಒಂದು ಅಕ್ರಮ ನಡೆದಿತ್ತು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಸಾಂಸ್ಕೃತಿಕ ಸಂಘಕ್ಕೆ ನೀಡಿದ ಅನುದಾನ ದುರ್ಬಳಕೆ ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅಕ್ರಮದ ಕುರಿತು ಸಿಎಂ ಸಿದ್ದರಾಮಯ್ಯ ತನಿಖೆಗೆ ಸೂಚಿಸಿದರು. ಕೆಕೆಆರ್ಡಿಬಿ ಹಣ ಆರ್ ಎಸ್ ಎಸ್ ಚಟುವಟಿಕೆಗೆ ಬಳಸಿರುವ ಆರೋಪ ಸಹ ಕೇಳಿಬಂದಿದೆ. ಪ್ರಿಯಾಂಕ ಖರ್ಗೆ ಆರೋಪದ ಬೆನ್ನಲ್ಲೇ ಸರ್ಕಾರಕ್ಕೆ ತನಿಖಾ ತಂಡ ವರದಿ ಸಲ್ಲಿಸಿದೆ.

ಅಕ್ರಮವಾಗಿ 8ನೇ ಜಿಲ್ಲೆಯ ರಚಿಸಿದ್ದ KKHRAC ಸಂಘ. ಕಲಬುರ್ಗಿ ಸೇಡಂ ಉಪ ಪ್ರದೇಶವನ್ನೇ ಜಿಲ್ಲೆ ಎಂದು ನಮೂದು ಮಾಡಲಾಗಿತ್ತು . 7 ಜಿಲ್ಲೆಗಿಂತ ಸೇಡಂ ನಾಲ್ಕು ತಾಲೂಕು ಅನುದಾನ ಹಂಚಲಾಗಿದೆ ಖಾಸಗಿ ಸಂಘಕ್ಕೆ 32 ಕೋಟಿ ಅನುದಾನ ದುರ್ಬಳಕೆ ಆಗಿದೆ ಕಲ್ಯಾಣ ಕರ್ನಾಟಕದಲ್ಲಿ 8 ಜಿಲ್ಲೆ ಇವೆ ಎಂದು ನಮೂದು ಮಾಡಲಾಗಿತ್ತು. ಅಕ್ರಮವಾಗಿ 8ನೇ ಜಿಲ್ಲೆ ರಚಿಸಿದ್ದ KKHRAC ಸಂಘ.

ಕಲ್ಬುರ್ಗಿ ಸೇಡಂ ಒಂದೇ ಪ್ರದೇಶವನ್ನೇ ಜಿಲ್ಲೆ ಎಂದು ನಮೂದು ಮಾಡಲಾಗಿದ್ದು 7 ಜಿಲ್ಲೆಗಿಂತ ಸೇಡಂ 4 ತಾಲೂಕಿಗೆ ಕೋಟ್ಯಾಂತರ ಅನುದಾನ ಹಂಚಲಾಗಿದ್ದು 1 ಕೋಟಿ ವೆಚ್ಚದಲ್ಲಿ ಸಸಿ ನೆಡುವುದು, ದೆಸಿ ಹಸು ಸಾಗಾಣಿಕೆಗೆ ಅನುದಾನದಲ್ಲಿ ಗೋಲ್ಮಾಲ್ ಆಗಿದೆ ಭಜನೆ ಸಂಸ್ಕೃತಿಕ ಚಟುವಟಿಕೆಗಳ ವಸ್ತು ಖರೀದಿಯಲ್ಲೂ ಭಾರಿ ಅಕ್ರಮ ನಡೆದಿದೆ ಕೋವಿಡ್ ನಿಂದ ಸತ್ತ ಖಾಸಗಿ ಶಾಲಾ ಶಿಕ್ಷಕರಿಗೆ 50,000 ನೆರವು ಹೀಗೆ ಹಲವು ಭ್ರಷ್ಟಾಚಾರಗಳನ್ನು ತನಿಖಾ ತಂಡ ಬಯಲಿಗೆ ಎಳೆದಿದೆ.

Share. Facebook Twitter LinkedIn WhatsApp Email

Related Posts

ಸಕಲ ಸರ್ಕಾರಿ ಗೌರವಗಳೊಂದಿಗೆ ಶಿವಶಂಕರಪ್ಪ ಅಂತ್ಯಕ್ರಿಯೆ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವೈಕ್ಯ

15/12/2025 6:33 PM1 Min Read

GBA ತಿದ್ದುಪಡಿ ವಿಧೇಯಕ ವಾಪಸ್‌ ಪಡೆಯಿರಿ: ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಒತ್ತಾಯ

15/12/2025 6:23 PM2 Mins Read

ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ HD ದೇವೇಗೌಡ

15/12/2025 6:18 PM2 Mins Read
Recent News

ಸಕಲ ಸರ್ಕಾರಿ ಗೌರವಗಳೊಂದಿಗೆ ಶಿವಶಂಕರಪ್ಪ ಅಂತ್ಯಕ್ರಿಯೆ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವೈಕ್ಯ

15/12/2025 6:33 PM

GBA ತಿದ್ದುಪಡಿ ವಿಧೇಯಕ ವಾಪಸ್‌ ಪಡೆಯಿರಿ: ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಒತ್ತಾಯ

15/12/2025 6:23 PM

ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ HD ದೇವೇಗೌಡ

15/12/2025 6:18 PM

ಜಿಬಿಎ ವ್ಯಾಪ್ತಿಯಲ್ಲಿ ಶೇ.100ರಷ್ಟು ‘ಪಲ್ಸ್ ಪೋಲಿಯೋ’ ಗುರಿ ಸಾಧಿಸಿ: ಮುಖ್ಯ ಆಯಯುಕ್ತ ಮಹೇಶ್ವರ್ ರಾವ್

15/12/2025 6:13 PM
State News
KARNATAKA

ಸಕಲ ಸರ್ಕಾರಿ ಗೌರವಗಳೊಂದಿಗೆ ಶಿವಶಂಕರಪ್ಪ ಅಂತ್ಯಕ್ರಿಯೆ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವೈಕ್ಯ

By kannadanewsnow0915/12/2025 6:33 PM KARNATAKA 1 Min Read

ದಾವಣಗೆರೆ: ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಭಾನುವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ವೀರಶೈವ…

GBA ತಿದ್ದುಪಡಿ ವಿಧೇಯಕ ವಾಪಸ್‌ ಪಡೆಯಿರಿ: ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಒತ್ತಾಯ

15/12/2025 6:23 PM

ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ HD ದೇವೇಗೌಡ

15/12/2025 6:18 PM

ಜಿಬಿಎ ವ್ಯಾಪ್ತಿಯಲ್ಲಿ ಶೇ.100ರಷ್ಟು ‘ಪಲ್ಸ್ ಪೋಲಿಯೋ’ ಗುರಿ ಸಾಧಿಸಿ: ಮುಖ್ಯ ಆಯಯುಕ್ತ ಮಹೇಶ್ವರ್ ರಾವ್

15/12/2025 6:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.