Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

2025 ರಲ್ಲಿ ಭಾರತದ ಹೆಚ್ಚು ಹುಡುಕಲ್ಪಟ್ಟ ಪ್ರಯಾಣ ತಾಣಗಳ ಪಟ್ಟಿ ಇಲ್ಲಿದೆ

06/12/2025 7:20 AM

GOOD NEWS : ರಾಜ್ಯದ ಮಹಿಳೆಯರು, ಮಕ್ಕಳಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!

06/12/2025 7:15 AM

ಏನಿದು ‘ಫಿಫಾ ಶಾಂತಿ ಪ್ರಶಸ್ತಿ’? ಫಿಫಾ ಅಧ್ಯಕ್ಷೆ ಜಿಯಾನಿ ಇನ್ಫಾಂಟಿನೊ ಅವರಿಂದ ‘ಶಾಂತಿ ಪ್ರಶಸ್ತಿ’ ಸ್ವೀಕರಿಸಿದ ಟ್ರಂಪ್ | Watch video

06/12/2025 7:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ರಾಜ್ಯದ ಮಹಿಳೆಯರು, ಮಕ್ಕಳಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!
KARNATAKA

GOOD NEWS : ರಾಜ್ಯದ ಮಹಿಳೆಯರು, ಮಕ್ಕಳಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!

By kannadanewsnow5706/12/2025 7:15 AM

ಬೆಂಗಳೂರು : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಹಿಳೆಯರು ಮತ್ತು ಮಕ್ಕಳಿಗೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದು, ಈ ಯೋಜನೆಗಳಡಿ ಮಹಿಳೆಯರು ಮತ್ತು ಮಕ್ಕಳಿಗೆ ಈ ಎಲ್ಲಾ ಸೌಲಭ್ಯಗಳು ಸಿಗಲಿವೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ

6 ತಿಂಗಳಿನಿಂದ 6 ವರ್ಷದವರೆಗಿನ ಮಕ್ಕಳಿಗೆ, ಬಾಣಂತಿಯರಿಗೆ, ಪ್ರಾಯ ಪೂರ್ವ ಬಾಲಕಿಯರಿಗೆ ಪೂರಕ ಪೌಷ್ಠಿಕ ಆಹಾರ, ಆರೋಗ್ಯ ಸೇವೆಗಳು. (ಹಾಲು, ಕಾಳು, ಧಾನ್ಯಗಳು)

ಭಾಗ್ಯಲಕ್ಷ್ಮೀ ಯೋಜನೆ

ಬಿಪಿಎಲ್ ಕುಟುಂಬದಲ್ಲಿ ಜನಿಸುವ ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಆರೋಗ್ಯ ವಿಮೆ ಮತ್ತು 18 ವರ್ಷ ತುಂಬಿದ ನಂತರ ರೂ. 1 ಲಕ್ಷ ಮೊತ್ತ ಪಾವತಿ ಸೌಲಭ್ಯ.

ಸ್ತ್ರೀ ಶಕ್ತಿ ಯೋಜನೆ

ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸರಕಾರದಿಂದ ಸುತ್ತು ನಿಧಿ, ತರಬೇತಿ, ಬಡ್ಡಿ ಸಹಾಯ ಧನ ಮತ್ತು ಪ್ರೋತ್ಸಾಹ ಧನ ವಿತರಣೆ.

ಉದ್ಯೋಗಿನಿ ಯೋಜನೆ

ಮಹಿಳೆಯರು ಸ್ವಂತ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ 3 ಲಕ್ಷದವರೆಗೆ ಬ್ಯಾಂಕಿನಿಂದ ಸಾಲವನ್ನು ಪಡೆಯಬಹುದಾಗಿದೆ. ಪಡೆಯುವ ಸಾಲಕ್ಕೆ ಸಾಮಾನ್ಯ ವರ್ಗಕ್ಕೆ 30% ಮತ್ತು ಪ.ಜಾ/ಪ.ಪಂ ವರ್ಗಕ್ಕೆ 50% ರಷ್ಟು ಸಾಲದ ಮೇಲೆ ಸಬ್ಸಿಡಿ ನೀಡಲಾಗುತ್ತದೆ.

ಏಡ್ಸ್/ಹೆಚ್.ಐ.ವಿ. ಸೋಂಕಿತ/ಬಾಧಿತ ಮಕ್ಕಳ ವಿಶೇಷ ಪಾಲನಾ ಯೋಜನೆ

ಏಡ್ಸ್/ಹೆಚ್.ಐ.ವಿ. ಸೋಂಕಿತ/ಬಾಧಿತ ಮಕ್ಕಳ ಜೀವನ ಮಟ್ಟ ಉತ್ತಮಪಡಿಸಲು ಶಿಕ್ಷಣ ಒದಗಿಸುವ ಮೂಲಕ ಅವರನ್ನು ಸಬಲರನ್ನಾಗಿಸಲು ಆರೋಗ್ಯ ಸೇವೆ ಹಾಗೂ ಮೂಲಕ ಉತ್ತಮ ಪೌಷ್ಠಿಕ ಆಹಾರ ಒದಗಿಸುವುದರ ಸೋಂಕು ಉಲ್ಬಣವಾಗದಂತೆ ಮಾಡಲು ಅವರಿಗೆ ಆರ್ಥಿಕ ಸಹಾಯವನ್ನು ಕಲ್ಪಿಸುವ ಯೋಜನೆಯಾಗಿರುತ್ತದೆ.

ಸ್ವಾಧಾರ ಕೇಂದ್ರ ಮತ್ತು ಮಹಿಳೆಯರ ಅಲ್ಪಾವಧಿ ವಸತಿ ಗೃಹ

ಸಂಷ್ಟದಲ್ಲಿರುವ ಮಹಿಳೆಯರಿಗೆ ಮೂಲಭೂತ ಅವಶ್ಯಕತೆಗಳಾದ ಆಶ್ರಯ, ಪೋಷಣೆ ಮತ್ತು ರಕ್ಷಣೆಯ ಜೊತೆಗೆ ಮಾನಸಿಕ ಬೆಂಬಲ ಮತ್ತು ಕೌನ್ಸಿಲಿಂಗ್, ವೃತ್ತಿಪರ ಕೌಶಲ್ಯ ತರಬೇತಿ, ಮನೋವೈದ್ಯಕೀಯ, ಕಾನೂನು, ಪೊಲೀಸ್ ಮತ್ತು ಇತರ ನೆರವು ಹಾಗೂ ಕೌಟುಂಬಿಕ/ಸಾಮಾಜಿಕ ಪುನರ್ ವಸತಿ ಮತ್ತು ಅನುಸರಣಾ ಸೇವೆಯನ್ನು ಸ್ವಾಧಾರ ಕೇಂದ್ರದ ಮೂಲಕ ಒದಗಿಸಲಾಗುತ್ತದೆ.

GOOD NEWS: Good news for the women and children of the state: You will get all these facilities from the government!
Share. Facebook Twitter LinkedIn WhatsApp Email

Related Posts

ರಾಜ್ಯದ ರೈತರೇ ಗಮನಿಸಿ : `ಪೌತಿ’ ಖಾತೆ ಸೇರಿ ವಿವಿಧ ಖಾತೆ ಬದಲಾವಣೆಗೆ ಬೇಕಾಗುವ ಸಮಯ ಎಷ್ಟು? ಇಲ್ಲಿದೆ ಮಾಹಿತಿ

06/12/2025 6:57 AM1 Min Read

SHOCKING: ರಾಜ್ಯದಲ್ಲಿ ಮತ್ತೊಂದು ಘೋರ ದುರಂತ : ಕಾರು ಹೊತ್ತಿ ಉರಿದು ಲೋಕಾಯುಕ್ತ ಇನ್ಸ್ ಪೆಕ್ಟರ್ ಸಜೀವ ದಹನ.!

06/12/2025 6:54 AM1 Min Read

BIG NEWS: ಹಾಸನದಲ್ಲಿ ಇಂದು ಸರ್ಕಾರಿ ಸೇವೆಗಳ ‘ಸಮರ್ಪಣಾ ಸಮಾವೇಶ’ : `ದರ್ಖಾಸ್ತು ಪೋಡಿ’ ದಾಖಲೆ, 3.20 ಲಕ್ಷ ಜಮೀನಿಗೆ `ಪೌತಿ ಖಾತೆ’ ವಿತರಣೆ

06/12/2025 6:48 AM2 Mins Read
Recent News

2025 ರಲ್ಲಿ ಭಾರತದ ಹೆಚ್ಚು ಹುಡುಕಲ್ಪಟ್ಟ ಪ್ರಯಾಣ ತಾಣಗಳ ಪಟ್ಟಿ ಇಲ್ಲಿದೆ

06/12/2025 7:20 AM

GOOD NEWS : ರಾಜ್ಯದ ಮಹಿಳೆಯರು, ಮಕ್ಕಳಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!

06/12/2025 7:15 AM

ಏನಿದು ‘ಫಿಫಾ ಶಾಂತಿ ಪ್ರಶಸ್ತಿ’? ಫಿಫಾ ಅಧ್ಯಕ್ಷೆ ಜಿಯಾನಿ ಇನ್ಫಾಂಟಿನೊ ಅವರಿಂದ ‘ಶಾಂತಿ ಪ್ರಶಸ್ತಿ’ ಸ್ವೀಕರಿಸಿದ ಟ್ರಂಪ್ | Watch video

06/12/2025 7:10 AM

BIG NEWS : ಅನುಮತಿಯಿಲ್ಲದೆ ಮಹಿಳೆಯ ಫೋಟೋ ತೆಗೆಯುವುದು ಅಪರಾಧವಲ್ಲ : ಸುಪ್ರೀಂ ಕೋರ್ಟ್

06/12/2025 7:01 AM
State News
KARNATAKA

GOOD NEWS : ರಾಜ್ಯದ ಮಹಿಳೆಯರು, ಮಕ್ಕಳಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!

By kannadanewsnow5706/12/2025 7:15 AM KARNATAKA 1 Min Read

ಬೆಂಗಳೂರು : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಹಿಳೆಯರು ಮತ್ತು ಮಕ್ಕಳಿಗೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದು, ಈ ಯೋಜನೆಗಳಡಿ…

ರಾಜ್ಯದ ರೈತರೇ ಗಮನಿಸಿ : `ಪೌತಿ’ ಖಾತೆ ಸೇರಿ ವಿವಿಧ ಖಾತೆ ಬದಲಾವಣೆಗೆ ಬೇಕಾಗುವ ಸಮಯ ಎಷ್ಟು? ಇಲ್ಲಿದೆ ಮಾಹಿತಿ

06/12/2025 6:57 AM

SHOCKING: ರಾಜ್ಯದಲ್ಲಿ ಮತ್ತೊಂದು ಘೋರ ದುರಂತ : ಕಾರು ಹೊತ್ತಿ ಉರಿದು ಲೋಕಾಯುಕ್ತ ಇನ್ಸ್ ಪೆಕ್ಟರ್ ಸಜೀವ ದಹನ.!

06/12/2025 6:54 AM

BIG NEWS: ಹಾಸನದಲ್ಲಿ ಇಂದು ಸರ್ಕಾರಿ ಸೇವೆಗಳ ‘ಸಮರ್ಪಣಾ ಸಮಾವೇಶ’ : `ದರ್ಖಾಸ್ತು ಪೋಡಿ’ ದಾಖಲೆ, 3.20 ಲಕ್ಷ ಜಮೀನಿಗೆ `ಪೌತಿ ಖಾತೆ’ ವಿತರಣೆ

06/12/2025 6:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.