Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿದ್ದರಾಮಯ್ಯರನ್ನ ಡಿಸಿಎಂ ಮಾಡಿದ್ದು ಇದೆ ದೇವೇಗೌಡರು, ಈಗ ಅವರು ನಡೆದು ಬಂದ ದಾರಿ ಮರೆತಿದ್ದಾರೆ : ನಿಖಿಲ್ ಕುಮಾರಸ್ವಾಮಿ 

22/11/2025 4:41 PM

BREAKING: ಬೆಂಗಳೂರು ದರೋಡೆ ಕೇಸ್: ಕಿಂಗ್ ಪಿನ್ ಸೇರಿ ಎಲ್ಲಾ ಆರೋಪಿಗಳು ಅರೆಸ್ಟ್

22/11/2025 4:37 PM

‘ಪ್ರಧಾನಿ ಮೋದಿ’ ಜೋಹಾನ್ಸ್ಬರ್ಗ್’ಗೆ ಆಗಮಿಸ್ತಿದ್ದಂತೆ ಕೈ ಮುಗಿದು ಮಲಗಿದ ಅಲ್ಲಿನ ಜನ, ವಿಡಿಯೋ ವೈರಲ್

22/11/2025 4:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬೆಂಗಳೂರು ದರೋಡೆ ಕೇಸ್: ಕಿಂಗ್ ಪಿನ್ ಸೇರಿ ಎಲ್ಲಾ ಆರೋಪಿಗಳು ಅರೆಸ್ಟ್
KARNATAKA

BREAKING: ಬೆಂಗಳೂರು ದರೋಡೆ ಕೇಸ್: ಕಿಂಗ್ ಪಿನ್ ಸೇರಿ ಎಲ್ಲಾ ಆರೋಪಿಗಳು ಅರೆಸ್ಟ್

By kannadanewsnow0922/11/2025 4:37 PM

ಬೆಂಗಳೂರು: ನಗರದಲ್ಲಿ ಹಾಡಹಗಲೇ 7.11 ಕೋಟಿ ರೂಪಾಯಿ ದರೋಡೆ ಮಾಡಿದಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಪೊಲೀಸ್ ಪೇದೆ ಸೇರಿದಂತೆ ಬಹುತೇಕ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ 7.11 ಕೋಟಿ ರೂಪಾಯಿಗಳಲ್ಲಿ 6 ಕೋಟಿಗೂ ಹೆಚ್ಚು ಹಣವನ್ನು ಜಪ್ತಿ ಮಾಡಿದ್ದಾರೆ.

ಕಳೆದ ನವೆಂಬರ್.19ರಂದು ಡೈರಿ ಸರ್ಕಲ್ ಬಳಿಯಲ್ಲಿ ಎಟಿಎಂಗೆ ಹಣ ತುಂಬಲು ಕೊಂಡೊಯ್ಯುತ್ತಿದ್ದಂತ ವಾಹನ ತಡೆದು, ಆರ್ ಬಿ ಐ ಅಧಿಕಾರಿಗಳು ಎಂಬುದಾಗಿ ಹೇಳಿ 7.11 ಕೋಟಿ ದರೋಡೆ ಮಾಡಲಾಗಿತ್ತು. ಹಾಡ ಹಗಲೇ ನಡೆದಿದ್ದಂತ ಈ ಘಟನೆಯಿಂದ ರಾಜಧಾನಿ ಬೆಂಗಳೂರಿನ ಜನತೆ ಬೆಚ್ಚಿ ಬಿದ್ದಿದ್ದರು.

ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಇತರೆ ತಾಂತ್ರಿಕ ಮಾಹಿತಿ ಆಧರಿಸಿ ಮೊದಲು ವಾಹನ ಪತ್ತೆ ಹಚ್ಚಿದ್ದರು. ಆ ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆಂಧ್ರದಲ್ಲಿ ಬಂಧಿತ ಆರೋಪಿಗಳಿಂದ 5.3 ಕೋಟಿ ಹಣವನ್ನು ಪೊಲೀಸರು ವಶಕ್ಕೂ ಪಡೆದಿದ್ದರು.

ಇದಲ್ಲದೇ ಚಿತ್ತೂರಿನ ಅರಣ್ಯ ಪ್ರದೇಶದಲ್ಲಿ ಚೇಸ್ ನಡೆಸಿದಂತ ಬೆಂಗಳೂರು ಪೊಲೀಸರು ಪ್ರಮುಖ ಆರೋಪಿ ಕ್ಷೇವಿಯರ್ ನನ್ನು ತಮಿಳುನಾಡಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದಲ್ಲದೇ ಪ್ರಮುಖ ಆರೋಪಿ ರವಿಯನ್ನು ಬಂಧಿಸಲಾಗಿತ್ತು. ಈತ ಆಂಧ್ರಪ್ರದೇಶದ ಚಿತ್ತೂರಿನ ನಿವಾಸಿಯಾಗಿದ್ದನು. ಈತನ ಪೊಲೀಸ್ ಪೇದೆ ಅಣ್ಣಪ್ಪ ಜೊತೆಗೆ ನಿರಂತರ ಸಂಪರ್ಕ ಹೊಂದಿದ್ದನು.

ಒಟ್ಟಾರೆಯಾಗಿ ಬೆಂಗಳೂರಲ್ಲಿ ಹಾಡ ಹಗಲೇ ನಡೆದಿದ್ದಂತ 7.11 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರವಿ, ಪೊಲೀಸ್ ವೇದೆ ಅಣ್ಣಪ್ಪ, ಕ್ಷೇವಿಯರ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದಂತೆ ಆಗಿದೆ.

Share. Facebook Twitter LinkedIn WhatsApp Email

Related Posts

ಸಿದ್ದರಾಮಯ್ಯರನ್ನ ಡಿಸಿಎಂ ಮಾಡಿದ್ದು ಇದೆ ದೇವೇಗೌಡರು, ಈಗ ಅವರು ನಡೆದು ಬಂದ ದಾರಿ ಮರೆತಿದ್ದಾರೆ : ನಿಖಿಲ್ ಕುಮಾರಸ್ವಾಮಿ 

22/11/2025 4:41 PM1 Min Read

BIG NEWS : ಇಂದು ಮತ್ತೊಮ್ಮೆ ‘AICC’ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಅಗಲಿರೋ ಸಿಎಂ ಸಿದ್ದರಾಮಯ್ಯ

22/11/2025 4:29 PM1 Min Read

ಬೆಂಗಳೂರಲ್ಲಿ 7.11 ಕೋಟಿ ದರೋಡೆ; ನಿಮಗೆ ಗೊತ್ತೇ ಇರದ ಸೀಕ್ರೇಟ್ ರಿವೀಲ್ ಮಾಡಿದ ಪೊಲೀಸ್ ಆಯುಕ್ತ, ಇಲ್ಲಿದೆ ಓದಿ

22/11/2025 4:28 PM2 Mins Read
Recent News

ಸಿದ್ದರಾಮಯ್ಯರನ್ನ ಡಿಸಿಎಂ ಮಾಡಿದ್ದು ಇದೆ ದೇವೇಗೌಡರು, ಈಗ ಅವರು ನಡೆದು ಬಂದ ದಾರಿ ಮರೆತಿದ್ದಾರೆ : ನಿಖಿಲ್ ಕುಮಾರಸ್ವಾಮಿ 

22/11/2025 4:41 PM

BREAKING: ಬೆಂಗಳೂರು ದರೋಡೆ ಕೇಸ್: ಕಿಂಗ್ ಪಿನ್ ಸೇರಿ ಎಲ್ಲಾ ಆರೋಪಿಗಳು ಅರೆಸ್ಟ್

22/11/2025 4:37 PM

‘ಪ್ರಧಾನಿ ಮೋದಿ’ ಜೋಹಾನ್ಸ್ಬರ್ಗ್’ಗೆ ಆಗಮಿಸ್ತಿದ್ದಂತೆ ಕೈ ಮುಗಿದು ಮಲಗಿದ ಅಲ್ಲಿನ ಜನ, ವಿಡಿಯೋ ವೈರಲ್

22/11/2025 4:35 PM

BIG NEWS : ಇಂದು ಮತ್ತೊಮ್ಮೆ ‘AICC’ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಅಗಲಿರೋ ಸಿಎಂ ಸಿದ್ದರಾಮಯ್ಯ

22/11/2025 4:29 PM
State News
KARNATAKA

ಸಿದ್ದರಾಮಯ್ಯರನ್ನ ಡಿಸಿಎಂ ಮಾಡಿದ್ದು ಇದೆ ದೇವೇಗೌಡರು, ಈಗ ಅವರು ನಡೆದು ಬಂದ ದಾರಿ ಮರೆತಿದ್ದಾರೆ : ನಿಖಿಲ್ ಕುಮಾರಸ್ವಾಮಿ 

By kannadanewsnow0522/11/2025 4:41 PM KARNATAKA 1 Min Read

ಬೆಂಗಳೂರು : ಇಂದು ಜೆಡಿಎಸ್ 25 ವರ್ಷಗಳ ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಪಕ್ಷದ ರಾಜ್ಯ ಕಛೇರಿ ಜೆ.ಪಿ. ಭವನದಲ್ಲಿ…

BREAKING: ಬೆಂಗಳೂರು ದರೋಡೆ ಕೇಸ್: ಕಿಂಗ್ ಪಿನ್ ಸೇರಿ ಎಲ್ಲಾ ಆರೋಪಿಗಳು ಅರೆಸ್ಟ್

22/11/2025 4:37 PM

BIG NEWS : ಇಂದು ಮತ್ತೊಮ್ಮೆ ‘AICC’ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಅಗಲಿರೋ ಸಿಎಂ ಸಿದ್ದರಾಮಯ್ಯ

22/11/2025 4:29 PM

ಬೆಂಗಳೂರಲ್ಲಿ 7.11 ಕೋಟಿ ದರೋಡೆ; ನಿಮಗೆ ಗೊತ್ತೇ ಇರದ ಸೀಕ್ರೇಟ್ ರಿವೀಲ್ ಮಾಡಿದ ಪೊಲೀಸ್ ಆಯುಕ್ತ, ಇಲ್ಲಿದೆ ಓದಿ

22/11/2025 4:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.