Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಆಂತರಿಕ ರಕ್ತಸ್ರಾವ: ಶ್ರೇಯಸ್ ಅಯ್ಯರ್ ಸಿಡ್ನಿ ಆಸ್ಪತ್ರೆಗೆ ದಾಖಲು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

27/10/2025 11:52 AM

ಸಾಯಂಕಾಲ ಹನುಮಂತನ ಚಿತ್ರ ಅಥವಾ ವಿಗ್ರಹದ ಮುಂದೆ 108 ಬಾರಿ ಈ ಮಂತ್ರ ಹೇಳಿದರೆ, ವಿಶೇಷ ಫಲ ದೊರೆಯುತ್ತೆ

27/10/2025 11:45 AM

BREAKING : ಟೀಂ ಇಂಡಿಯಾ ಕ್ರಿಕೆಟಿಗ `ಶ್ರೇಯಸ್ ಅಯ್ಯರ್’ ಆಸ್ಪತ್ರೆಗೆ ದಾಖಲು : `ICU’ ನಲ್ಲಿ ಚಿಕಿತ್ಸೆ | Shreyas Iyer

27/10/2025 11:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಯಂಕಾಲ ಹನುಮಂತನ ಚಿತ್ರ ಅಥವಾ ವಿಗ್ರಹದ ಮುಂದೆ 108 ಬಾರಿ ಈ ಮಂತ್ರ ಹೇಳಿದರೆ, ವಿಶೇಷ ಫಲ ದೊರೆಯುತ್ತೆ
KARNATAKA

ಸಾಯಂಕಾಲ ಹನುಮಂತನ ಚಿತ್ರ ಅಥವಾ ವಿಗ್ರಹದ ಮುಂದೆ 108 ಬಾರಿ ಈ ಮಂತ್ರ ಹೇಳಿದರೆ, ವಿಶೇಷ ಫಲ ದೊರೆಯುತ್ತೆ

By kannadanewsnow0527/10/2025 11:45 AM

ಓಂ ಅಂಜನೇಯಾಯ ವಿದ್ಯಮಹೆ – ಅಂಜನಾದೇವಿಯ ಪುತ್ರನಾದ ಹನುಮಂತನನ್ನು ನಾವು ಧ್ಯಾನಿಸುತ್ತೇವೆ.

ವಾಯುಪುತ್ರಾಯ ಧೀಮಹಿ – ವಾಯುದೇವನ ಮಗನಾದ ಹನುಮಂತನಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತೇವೆ.

ತನ್ನೋ ಹನುಮಾನ್ ಪ್ರಚೋದಯಾತ್ – ಆ ಮಹಾ ವೀರ ಹನುಮಂತ ನಮ್ಮ ಬುದ್ಧಿಯನ್ನು, ಶಕ್ತಿ, ಧೈರ್ಯವನ್ನು ಪ್ರೇರೇಪಿಸಲಿ.

ಉಪಯೋಗ ಮತ್ತು ಪ್ರಯೋಜನಗಳು:

1. ಭಯ ನಿವಾರಣೆ
– ಭೂತ, ಪ್ರೇತ, ದೆವ್ವ ಅಥವಾ ಅಶುಭ ಶಕ್ತಿಗಳಿಂದ ರಕ್ಷಣೆ ಪಡೆಯಲು ಈ ಮಂತ್ರ ಅತ್ಯಂತ ಪರಿಣಾಮಕಾರಿ.

2. ಶಕ್ತಿ ಮತ್ತು ಧೈರ್ಯ ವೃದ್ಧಿ
– ಹನುಮಂತ ಶಕ್ತಿಯ ಸಂಕೇತ. ಈ ಮಂತ್ರ ಜಪ ಮಾಡಿದರೆ ದೈಹಿಕ ಮತ್ತು ಮಾನಸಿಕ ಶಕ್ತಿ ಎರಡೂ ಹೆಚ್ಚಾಗುತ್ತವೆ.

3. ಮನುಷ್ಯನ ಬುದ್ಧಿ, ಸ್ಮರಣೆ ಮತ್ತು ಏಕಾಗ್ರತೆ
– ವಿದ್ಯಾರ್ಥಿಗಳು ಮತ್ತು ಪರೀಕ್ಷೆಗೆ ತಯಾರಿ ಮಾಡುವವರು ಈ ಮಂತ್ರವನ್ನು ಪ್ರತಿ ದಿನ 11 ಅಥವಾ 21 ಸಲ ಜಪಿಸಿದರೆ ಏಕಾಗ್ರತೆ ಹೆಚ್ಚಾಗುತ್ತದೆ.

4. ಆತ್ಮವಿಶ್ವಾಸ ಮತ್ತು ಧೈರ್ಯ
– ಜೀವನದ ಸಂಕಷ್ಟದಲ್ಲಿ ಆತ್ಮವಿಶ್ವಾಸ ಕಳೆದುಕೊಂಡವರಿಗೆ ಈ ಮಂತ್ರ ಹೊಸ ಉತ್ಸಾಹ ನೀಡುತ್ತದೆ.

5. ರಕ್ಷಣಾ ಕವಚದಂತೆ ಕಾರ್ಯ
– ಪ್ರಯಾಣದ ವೇಳೆ ಅಥವಾ ಅಪಾಯದ ಸಂದರ್ಭಗಳಲ್ಲಿ ಜಪಿಸಿದರೆ ಹನುಮಂತ ರಕ್ಷಿಸುತ್ತಾನೆ ಎನ್ನುವುದು ನಂಬಿಕೆ.

ಜಪ ವಿಧಾನ (How to Chant):

ಪ್ರಾತಃಕಾಲ ಅಥವಾ ಸಂಜೆ ಶಾಂತ ಸ್ಥಳದಲ್ಲಿ ಕುಳಿತು,

ಹನುಮಂತನ ಚಿತ್ರ ಅಥವಾ ವಿಗ್ರಹ ಮುಂದೆ,

108 ಬಾರಿ ಜಪ ಮಾಡುವುದು ಉತ್ತಮ.

ಸಾಧ್ಯವಾದರೆ ತಾಮ್ರದ ಪೀಠದ ಮೇಲೆ ಕುಳಿತು, ರುದ್ರಾಕ್ಷ ಮಾಲೆಯಿಂದ ಜಪಿಸಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ವಿಶೇಷ ದಿನಗಳು:

ಮಂಗಳವಾರ ಮತ್ತು ಶನಿವಾರ ಈ ಮಂತ್ರ ಜಪಕ್ಕೆ ಅತ್ಯಂತ ಶುಭದಿನಗಳು.

ಹನುಮಾನ್ ಜಯಂತಿಯಂದು ಈ ಮಂತ್ರದ ಜಪವನ್ನು ಮಾಡಿದರೆ ವಿಶೇಷ ಫಲ ದೊರೆಯುತ್ತದೆ.

Share. Facebook Twitter LinkedIn WhatsApp Email

Related Posts

BIG NEWS : ಧರ್ಮಸ್ಥಳ ಪ್ರಕರಣ : ಅ.31ರೊಳಗೆ ‘SIT’ ಇಂದ ವರದಿ ಸಲ್ಲಿಕೆ : ಗೃಹ ಸಚಿವ ಜಿ.ಪರಮೇಶ್ವರ್

27/10/2025 11:20 AM1 Min Read

ALERT : ಉದ್ಯೋಗಾಂಕ್ಷಿಗಳೇ ಎಚ್ಚರ : `ವರ್ಕ್ ಫ್ರಂ ಹೋಮ್’ ಹೆಸರಿನಲ್ಲಿ 8000 ಮಹಿಳೆಯರಿಗೆ 12 ಕೋಟಿ ರೂ.ವಂಚಿಸಿ ಆರೋಪಿ ಪರಾರಿ.!

27/10/2025 11:11 AM1 Min Read

ಕೆ.ಎಚ್ ಮುನಿಯಪ್ಪ ‘CM’ ಆದರೆ ನಾನು ಸ್ವಾಗತ ಮಾಡುತ್ತೇನೆ : ‘ದಲಿತ ಸಿಎಂ’ ದಾಳ ಉರುಳಿಸಿದ ಗೃಹ ಸಚಿವ ಜಿ.ಪರಮೇಶ್ವರ್

27/10/2025 11:07 AM1 Min Read
Recent News

BREAKING: ಆಂತರಿಕ ರಕ್ತಸ್ರಾವ: ಶ್ರೇಯಸ್ ಅಯ್ಯರ್ ಸಿಡ್ನಿ ಆಸ್ಪತ್ರೆಗೆ ದಾಖಲು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

27/10/2025 11:52 AM

ಸಾಯಂಕಾಲ ಹನುಮಂತನ ಚಿತ್ರ ಅಥವಾ ವಿಗ್ರಹದ ಮುಂದೆ 108 ಬಾರಿ ಈ ಮಂತ್ರ ಹೇಳಿದರೆ, ವಿಶೇಷ ಫಲ ದೊರೆಯುತ್ತೆ

27/10/2025 11:45 AM

BREAKING : ಟೀಂ ಇಂಡಿಯಾ ಕ್ರಿಕೆಟಿಗ `ಶ್ರೇಯಸ್ ಅಯ್ಯರ್’ ಆಸ್ಪತ್ರೆಗೆ ದಾಖಲು : `ICU’ ನಲ್ಲಿ ಚಿಕಿತ್ಸೆ | Shreyas Iyer

27/10/2025 11:44 AM

BIG NEWS : ಧರ್ಮಸ್ಥಳ ಪ್ರಕರಣ : ಅ.31ರೊಳಗೆ ‘SIT’ ಇಂದ ವರದಿ ಸಲ್ಲಿಕೆ : ಗೃಹ ಸಚಿವ ಜಿ.ಪರಮೇಶ್ವರ್

27/10/2025 11:20 AM
State News
KARNATAKA

ಸಾಯಂಕಾಲ ಹನುಮಂತನ ಚಿತ್ರ ಅಥವಾ ವಿಗ್ರಹದ ಮುಂದೆ 108 ಬಾರಿ ಈ ಮಂತ್ರ ಹೇಳಿದರೆ, ವಿಶೇಷ ಫಲ ದೊರೆಯುತ್ತೆ

By kannadanewsnow0527/10/2025 11:45 AM KARNATAKA 2 Mins Read

ಓಂ ಅಂಜನೇಯಾಯ ವಿದ್ಯಮಹೆ – ಅಂಜನಾದೇವಿಯ ಪುತ್ರನಾದ ಹನುಮಂತನನ್ನು ನಾವು ಧ್ಯಾನಿಸುತ್ತೇವೆ. ವಾಯುಪುತ್ರಾಯ ಧೀಮಹಿ – ವಾಯುದೇವನ ಮಗನಾದ ಹನುಮಂತನಲ್ಲಿ…

BIG NEWS : ಧರ್ಮಸ್ಥಳ ಪ್ರಕರಣ : ಅ.31ರೊಳಗೆ ‘SIT’ ಇಂದ ವರದಿ ಸಲ್ಲಿಕೆ : ಗೃಹ ಸಚಿವ ಜಿ.ಪರಮೇಶ್ವರ್

27/10/2025 11:20 AM

ALERT : ಉದ್ಯೋಗಾಂಕ್ಷಿಗಳೇ ಎಚ್ಚರ : `ವರ್ಕ್ ಫ್ರಂ ಹೋಮ್’ ಹೆಸರಿನಲ್ಲಿ 8000 ಮಹಿಳೆಯರಿಗೆ 12 ಕೋಟಿ ರೂ.ವಂಚಿಸಿ ಆರೋಪಿ ಪರಾರಿ.!

27/10/2025 11:11 AM

ಕೆ.ಎಚ್ ಮುನಿಯಪ್ಪ ‘CM’ ಆದರೆ ನಾನು ಸ್ವಾಗತ ಮಾಡುತ್ತೇನೆ : ‘ದಲಿತ ಸಿಎಂ’ ದಾಳ ಉರುಳಿಸಿದ ಗೃಹ ಸಚಿವ ಜಿ.ಪರಮೇಶ್ವರ್

27/10/2025 11:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.