Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಇಸ್ರೇಲ್-ಇರಾನ್ ಸಂಘರ್ಷ : ಇರಾನ್‌ನಲ್ಲಿರುವ ನಾಗರಿಕರಿಗೆ ಭಾರತ ಸರ್ಕಾರದಿಂದ ಮಹತ್ವದ ಸಲಹೆ.!

13/06/2025 8:48 AM

ಏರ್ ಇಂಡಿಯಾ ವಿಮಾನ ಪತನ: ವಿಮಾನ ಅಪಘಾತದ ಬಗ್ಗೆ ಜ್ಯೋತಿಷಿ ಶರ್ಮಿಷ್ಠಾ ಹಳೆಯ ಪೋಸ್ಟ್ ವೈರಲ್ | Air India plane crash

13/06/2025 8:42 AM

BIG NEWS : ಇಸ್ರೇಲ್-ಹಮಾಸ್ ಯುದ್ಧದಲ್ಲಿ 55,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವು : ಗಾಜಾ ಆರೋಗ್ಯ ಇಲಾಖೆ ಮಾಹಿತಿ

13/06/2025 8:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವಿಧಾನ ಪರಿಷತ್ ಗೆ ನೇಮಕ ಮಾಡದಂತೆ, ದಿನೇಶ್ ಅಮೀನ್ ಮಟ್ಟು ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ
KARNATAKA

BREAKING : ವಿಧಾನ ಪರಿಷತ್ ಗೆ ನೇಮಕ ಮಾಡದಂತೆ, ದಿನೇಶ್ ಅಮೀನ್ ಮಟ್ಟು ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ

By kannadanewsnow0510/06/2025 5:17 PM

ಬೆಂಗಳೂರು : ವಿಧಾನ ಪರಿಷತ್ ಆಯ್ಕೆ ಮಾಡುವಂತ ಸದಸ್ಯರುಗಳ ವಿಚಾರಕ್ಕೆ ಸಂಬಂಧಪಟ್ಟಂತೆ ದಿನೇಶ್ ಅಮೀನ್ ಮಟ್ಟು ವಿರುದ್ಧ ಇದೀಗ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ವಿಧಾನ ಪರಿಷತ್ತಿಗೆ ನೇಮಕ ಮಾಡಬಾರದು ಎಂದು ದೂರು ಸಲ್ಲಿಸಿದ್ದು ಈಗಾಗಲೇ ಪರಿಷತ್ತಿಗೆ ನಾಮನಿರ್ದೇಶನದ ಕುರಿತಂತೆ ದಲಿತ ಹಿಂದುಳಿದ ಅಲ್ಪಸಂಖ್ಯಾತರ ವೇದಿಕೆಯಿಂದ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ ವೇದಿಕೆ ರಾಜ್ಯ ಅಧ್ಯಕ್ಷ ಜಿಎಂ ಗಾಡ್ಕರ್ ಅವರು ದೂರು ಸಲ್ಲಿಸಿದ್ದಾರೆ.

ತುಮಕೂರಿನಲ್ಲಿ ಇವರು ಅಕ್ರಮವಾಗಿ ಸೈಟ್ ಪಡೆದಿದ್ದಾರೆ. ಸೈಟ್ ಪಡೆಯಬೇಕಾದರೆ15 ವರ್ಷಾ ಅಲ್ಲಿ ನೆಲೆಸಿರಬೇಕು ಎಂದು ನಿಯಮವಿದೆ. ಆದರೆ ಅವರು ತುಮಕೂರಿನಲ್ಲಿ ಇದ್ದದ್ದು ಮೂರ್ನಾಲ್ಕು ವರ್ಷಗಳು ಮಾತ್ರ. ಪ್ರಜಾವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಇದ್ದು 15 ವರ್ಷಗಳ ಕಾಲ ಇದ್ದೇನೆ ಎಂದು ಸುಳ್ಳು ಪ್ರಮಾಣ ಪತ್ರ ನೀಡಿ ಸೈಟ್ ಪಡೆದಿದ್ದಾರೆ. ಅಲ್ದೆ ಬೇನಾಮಿ ಕಂಪನಿ ಕುರಿತು ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಕ್ರಮವಾಗಿ ದಿನೇಶ್ ಅಮೀನ್ ಮಟ್ಟು ಸೈಟ್ ಪಡೆದುಕೊಂಡಿದ್ದಾರೆ. ಬೇನಾಮಿಯಾಗಿ ಸರ್ಕಾರದಿಂದ ಹಣ ಪಡೆದುಕೊಂಡಿದ್ದಾರೆ ಎಂದು ಎರಡು ಪ್ರಮುಖವಾದ ಆರೋಪಗಳನ್ನು ಜಿಎಂ ಗಾಡ್ಕರ್ ಆರೋಪಿಸಿದ್ದಾರೆ. ಸರ್ಕಾರದಿಂದ ಹಣ ಪಡೆಯುವುದು, ಪಾಲಿಸಿ ಫ್ರೆಂಡ್ ಎಂದು ಕಂಪನಿ ಸ್ಥಾಪನೆ ಮಾಡಿದ್ದು ಅಂತಹ ಒಂದು ಕಂಪನಿಗೆ ಸರ್ಕಾರದ ಜಾಹೀರಾತು ಹಣ ಪಡೆಯುತ್ತಿದ್ದಾರೆ.ಅದಕ್ಕೆ ಯಾವುದೇ ರೀತಿಯಾದಂತಹ ರಿಜಿಸ್ಟ್ರೇಷನ್ ಕೂಡ ಆಗಿಲ್ಲ. ಅಲ್ಲದೆ ದಿನೇಶ್ ಅಮೀನ್ ಮಟ್ಟು ವಿರುದ್ಧ ಬೇರೆ ಬೇರೆ ಸ್ಟೇಷನ್ಗಳಲ್ಲಿ ಬೇರೆ ಬೇರೆ ಪ್ರಕರಣಗಳು ಕುರಿತು ದಾಖಲಾಗಿರುವ ಕೇಸ್ ಕುರಿತು ಉಲ್ಲೆಖಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ `ಮುಂಗಾರು ಮಳೆ’ ಆರ್ಭಟಕ್ಕೆ ಮತ್ತೆ ಮೂವರು ಬಲಿ : ಇಂದು 10 ಜಿಲ್ಲೆಗಳಿಗೆ `ರೆಡ್ ಅಲರ್ಟ್’ ಘೋಷಣೆ.!

13/06/2025 8:22 AM1 Min Read

BREAKING : ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ : ಲಾರಿಗೆ ಸಾರಿಗೆ ಬಸ್ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವು.!

13/06/2025 6:38 AM1 Min Read

BIG NEWS : ರಾಜ್ಯದ `DCRE’ ಪೊಲೀಸ್ ಠಾಣೆಗಳಲ್ಲಿ `SC-ST’ ಪಂಗಡದವರ ಮೇಲಿನ ದೌರ್ಜನ್ಯ ಕೇಸ್ ದಾಖಲು : ಸರ್ಕಾರದಿಂದ ಮಹತ್ವದ ಆದೇಶ

13/06/2025 6:33 AM1 Min Read
Recent News

BREAKING : ಇಸ್ರೇಲ್-ಇರಾನ್ ಸಂಘರ್ಷ : ಇರಾನ್‌ನಲ್ಲಿರುವ ನಾಗರಿಕರಿಗೆ ಭಾರತ ಸರ್ಕಾರದಿಂದ ಮಹತ್ವದ ಸಲಹೆ.!

13/06/2025 8:48 AM

ಏರ್ ಇಂಡಿಯಾ ವಿಮಾನ ಪತನ: ವಿಮಾನ ಅಪಘಾತದ ಬಗ್ಗೆ ಜ್ಯೋತಿಷಿ ಶರ್ಮಿಷ್ಠಾ ಹಳೆಯ ಪೋಸ್ಟ್ ವೈರಲ್ | Air India plane crash

13/06/2025 8:42 AM

BIG NEWS : ಇಸ್ರೇಲ್-ಹಮಾಸ್ ಯುದ್ಧದಲ್ಲಿ 55,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವು : ಗಾಜಾ ಆರೋಗ್ಯ ಇಲಾಖೆ ಮಾಹಿತಿ

13/06/2025 8:40 AM

ಅಹ್ಮದಾಬಾದ್ ವಿಮಾನ ದುರಂತಕ್ಕೂ ಮುನ್ನ ರಾಜಸ್ಥಾನದ ವೈದ್ಯ, ಪತಿ ಮತ್ತು ಮಕ್ಕಳ ಕೊನೆಯ ಸೆಲ್ಫಿ ವೈರಲ್

13/06/2025 8:31 AM
State News
KARNATAKA

BREAKING : ರಾಜ್ಯದಲ್ಲಿ `ಮುಂಗಾರು ಮಳೆ’ ಆರ್ಭಟಕ್ಕೆ ಮತ್ತೆ ಮೂವರು ಬಲಿ : ಇಂದು 10 ಜಿಲ್ಲೆಗಳಿಗೆ `ರೆಡ್ ಅಲರ್ಟ್’ ಘೋಷಣೆ.!

By kannadanewsnow5713/06/2025 8:22 AM KARNATAKA 1 Min Read

ಬೆಂಗಳೂರು : ರಾಜ್ಯಾದ್ಯಂತ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ನಿನ್ನೆ ಸುರಿದ ಮಳೆಗೆ ರಾಜ್ಯದಲ್ಲಿ ಮತ್ತೆ ಮೂವರು ಬಲಿಯಾಗಿದ್ದಾರೆ.  ಹುಬ್ಬಳ್ಳಿ-ಧಾರವಾಡ…

BREAKING : ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ : ಲಾರಿಗೆ ಸಾರಿಗೆ ಬಸ್ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವು.!

13/06/2025 6:38 AM

BIG NEWS : ರಾಜ್ಯದ `DCRE’ ಪೊಲೀಸ್ ಠಾಣೆಗಳಲ್ಲಿ `SC-ST’ ಪಂಗಡದವರ ಮೇಲಿನ ದೌರ್ಜನ್ಯ ಕೇಸ್ ದಾಖಲು : ಸರ್ಕಾರದಿಂದ ಮಹತ್ವದ ಆದೇಶ

13/06/2025 6:33 AM

Rain alert Karnataka : ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರೀ ಮಳೆ : ಈ ಜಿಲ್ಲೆಗಳಿಗೆ `ರೆಡ್, ಯೆಲ್ಲೋ’ ಅಲರ್ಟ್ ಘೋಷಣೆ

13/06/2025 6:24 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.