ಅಪರೂಪದ ಪಂಚಗ್ರಹ ಯೋಗ: ಹನುಮ ಜಯಂತಿ ಬಳಿಕ ಇವರಿಗೆ ಯಶಸ್ಸು ಸುಲಭ..!!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹಬ್ಬಗಳು ಹಾಗೆ ಅವುಗಳ ಮಹತ್ವಗಳ ಕುರಿತಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಮಹತ್ವ ನೀಡಲಾಗಿರುತ್ತದೆ. ಏಕೆಂದರೆ ಹಬ್ಬಗಳೆಂದರೆ ಆ ಸಮಯದಲ್ಲಿ ಗ್ರಹಗಳ ಬದಲಾವಣೆ ಬಹಳ ವಿಶೇಷವಾಗಿರುತ್ತದೆ. ಹಾಗೆ ಗ್ರಹಗಳ ಚಲನೆಯು ಕೂಡ ವಿಶೇಷ ರೀತಿಯಿಂದ ಕೂಡಿರುವುದು ಹಾಗೆ ಹಲವು ಗ್ರಹಗಳು ತಮ್ಮ ರಾಶಿ ಬದಲಾಯಿಸುವುದು ಹಾಗೆ ಯೋಗಗಳಿಗೆ ಕಾರಣವಾಗುವುದು ಇದೇ ಸಮಯದಲ್ಲಿ.
ಈಗ ಹನುಮಾನ್ ಜಯಂತಿಯಲ್ಲಿ ಕೂಡ ಹಲವು ರೀತಿಯ ಗ್ರಹಗತಿಗಳ ಬದಲಾವಣೆ ನೋಡುತ್ತಿದ್ದೇವೆ. ಚೈತ್ರ ಮಾಸದ ಹುಣ್ಣಿಮೆಯಂದು ಹನುಮಾನ್ ಜಯಂತಿ ಆಚರಿಸಲಾಗುತ್ತದೆ. ಚೈತ್ರ ಪೂರ್ಣಿಮಾ ತಿಥಿಯಲ್ಲಿ ಈ ಹಬ್ಬ ಬರುವುದು ಬಹಳ ಶುಭಕರ ಲಗ್ನವಾಗಿದೆ. ಹಾಗೆ ಈ ದಿನವೇ ಹಲವು ಯೋಗಗಳನ್ನು ನಾವು ನೋಡಬಹುದು.
ಪಂಚಗ್ರಹ ಯೋಗ, ರವಿ ಯೋಗ, ಜಯ ಯೋಗದಂತಹ ವಿಶೇಷ ಯೋಗಗಳಿಗೆ ಈ ಹಬ್ಬವು ಕಾರಣವಾಗುತ್ತಿದೆ. ಇದರಿಂದಾಗಿ ಹಲವು ರಾಶಿಯವರಿಗೆ ಹನುಮ ಜಯಂತಿಯಿಂದ ಹಲವು ರೀತಿಯ ಲಾಭಗಳ ನೋಡುತ್ತಾರೆ. ಹಾಗಾದ್ರೆ ನಾವಿಂದು ಈ ಹನುಮ ಜಯಂತಿ ಬಳಿಕ ಅದೃಷ್ಟ ಬದಲಾಗುವಂತಹ ರಾಶಿಗಳ ಕುರಿತಾಗಿ ತಿಳಿದುಕೊಳ್ಳೋಣ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ವೃಷಭ ರಾಶಿ
ವೃಷಭ ರಾಶಿಯ 11 ನೇ ಮನೆಯಲ್ಲಿ ಪಂಚಗ್ರಹ ಯೋಗವು ರೂಪುಗೊಳ್ಳಲಿದೆ. ಈ ಸಮಯದಲ್ಲಿ ನಿಮ್ಮ ದೈನಂದಿನ ಕೆಲಸದಲ್ಲಿ ಲಾಭ ನೋಡಲಿದ್ದೀರಿ. ನೀವು ಯಾವುದೇ ಕೆಲಸ ಮಾಡಿದರೂ ಕೂಡ ಆ ಕೆಲಸದಲ್ಲಿ ಲಾಭ ನೋಡುತ್ತೀರಿ. ಹಾಗೆ ನಿಮ್ಮ ಪರವಾದ ಒಲವು ಕಂಡುಬರುತ್ತದೆ. ಹಲವು ವರ್ಷದಿಂದ ಮಾಡಲಾಗದೆ ಕಷ್ಟಕರವಾಗಿ ಪರಿಣಮಿಸಿದ್ದ ಕೆಲಸಗಳು ಈ ಸಮಯದಲ್ಲಿ ಸುಲಭವಾಗಿ ಪರಿಹಾರ ಪಡೆದು ಸಂಪೂರ್ಣ ಮಾಡುತ್ತೀರಿ. ಇನ್ನು ನೀವು ಆರಂಭಿಸಿದ್ದ ಹೊಸ ಉದ್ಯೋಗವೂ ನಿಮಗೆ ಲಾಭದಾಯಕವಾಗಲಿದೆ. ನೀವು ಅವಿವಾಹಿತರಾಗಿದ್ದು ಬಹಳ ವರ್ಷದಿಂದ ಮದುವೆಗಾಗಿ ಪ್ರಯತ್ನಿಸುತ್ತಿದ್ದರೆ ಈ ಸಮಯದಲ್ಲಿ ವಿವಾಹ ದೋಷ ನಿವಾರಣೆ ಸಾಧ್ಯತೆ ಇದೆ. ಕೆಲಸಕ್ಕೆ ಸಂಬಂಧಿಸಿದ ಹಲವು ಸಮಸ್ಯೆ ನಿವಾರಣೆಯಾಗಲಿದೆ. ವೈವಾಹಿಕ ಜೀವನದಲ್ಲೂ ಸುಖ ನೋಡಬಹುದು.
ಮಿಥುನ ರಾಶಿ
ಮಿಥುನ ರಾಶಿಯ 10ನೇ ಮನೆಯಲ್ಲಿ ಪಂಚಗ್ರಹ ಯೋಗವು ರೂಪುಗೊಂಡಿದೆ. ಇದು ಈ ರಾಶಿಚಕ್ರ ಜನರಿಗೆ ಔದ್ಯೋಗಿಕ ಲಾಭಕ್ಕೆ ಕಾರಣವಾಗುತ್ತದೆ. ಹಾಗೆ ನಿಮ್ಮ ವ್ಯವಹಾರದಲ್ಲಿ ಅತ್ಯಧಿಕ ಲಾಭಾಂಶದ ದಿನ ನೋಡಬಹುದು. ನೀವು ವೃತ್ತಿಗೆ ಸಂಬಂಧಿಸಿದ ಯಾವುದಾದರು ಸಮಸ್ಯೆಗೆ ಒಳಗಾಗಿದ್ದರೆ ಅದರಿಂದ ಮುಕ್ತಿ ಪಡೆಯಬಹುದು. ನೀವು ಜೀವನದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುವ ಕಡೆಗೆ ಪುಟ್ಟ ಹೆಜ್ಜೆ ಇಡಲು ಈ ಸಮಯದಲ್ಲಿ ಮುಂದಾಗಬಹುದು. ನಿಮ್ಮ ಆರೋಗ್ಯದ ವಿಚಾರವಾಗಿ ಇಷ್ಟು ದಿನಗಳ ಕಾಲ ಅಡ್ಡಿಯಾಗಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಹಾಗೆ ಮುಖ್ಯ ಕೆಲಸವೊಂದಕ್ಕೆ ನೀವು ಹಣ ಒಟ್ಟುಗೂಡಿಸುತ್ತಿದ್ದರೆ ಈ ವೇಳೆಯಲ್ಲಿ ಆ ಕುರಿತ ಯಶಸ್ಸು ನಿಮ್ಮದಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯ 9ನೇ ಮನೆಯಲ್ಲಿ ಪಂಚಗ್ರಹ ಯೋಗವು ರೂಪುಗೊಳ್ಳುತ್ತಿದೆ. ಹೀಗಾಗಿ ಕರ್ಕ ರಾಶಿಯ ಮಂದಿಯಲ್ಲಿ ಮುಟ್ಟಿದೆಲ್ಲವೂ ಯಶಸ್ಸು ಪಡೆಯುವ ದಿನ. ನೀವು ಎಲ್ಲಿ ಶ್ರಮ ಹಾಗೂ ಪ್ರಮಾಣಿಕ ಕೆಲಸ ಮಾಡುತ್ತೀರೋ ಅಲ್ಲಿ ನೂರರಷ್ಟು ಫಲಿತಾಂಶ ಪಡೆಯಲಿದ್ದೀರಿ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ವಿದೇಶ ಪ್ರಯಾಣ ಮಾಡುವ ಅವಕಾಶಗಳು ದೊರೆಯಲಿವೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559