Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: 5 ವರ್ಷದ ಮಗಳನ್ನು ಕೊಂದು, ಶವದ ಪಕ್ಕದಲ್ಲಿ ಪ್ರಿಯಕರನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆ !

17/07/2025 9:06 AM

BREAKING : ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ : ಬೆಂಗಳೂರು-ಮಂಗಳೂರು ಸಂಪರ್ಕಿಸುವ ರಸ್ತೆ ಬಂದ್.!

17/07/2025 9:03 AM

ಪ್ರತಿ ವರ್ಷ 83.5 ಲಕ್ಷ ಜನ ಸಾವು,14 ವರ್ಷಗಳಲ್ಲಿ ಕೇವಲ 1.15 ಕೋಟಿ ಆಧಾರ್ ಸಂಖ್ಯೆ ನಿಷ್ಕ್ರಿಯ : RTI ಮಾಹಿತಿಯಲ್ಲಿ ಬಹಿರಂಗ

17/07/2025 8:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಪರೂಪದ ಪಂಚಗ್ರಹ ಯೋಗ: ಹನುಮ ಜಯಂತಿ ಬಳಿಕ ಇವರಿಗೆ ಯಶಸ್ಸು ಸುಲಭ..!!
KARNATAKA

ಅಪರೂಪದ ಪಂಚಗ್ರಹ ಯೋಗ: ಹನುಮ ಜಯಂತಿ ಬಳಿಕ ಇವರಿಗೆ ಯಶಸ್ಸು ಸುಲಭ..!!

By kannadanewsnow8922/04/2025 2:50 PM
kannada astrology ganapathi

ಅಪರೂಪದ ಪಂಚಗ್ರಹ ಯೋಗ: ಹನುಮ ಜಯಂತಿ ಬಳಿಕ ಇವರಿಗೆ ಯಶಸ್ಸು ಸುಲಭ..!!

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಹಬ್ಬಗಳು ಹಾಗೆ ಅವುಗಳ ಮಹತ್ವಗಳ ಕುರಿತಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಮಹತ್ವ ನೀಡಲಾಗಿರುತ್ತದೆ. ಏಕೆಂದರೆ ಹಬ್ಬಗಳೆಂದರೆ ಆ ಸಮಯದಲ್ಲಿ ಗ್ರಹಗಳ ಬದಲಾವಣೆ ಬಹಳ ವಿಶೇಷವಾಗಿರುತ್ತದೆ. ಹಾಗೆ ಗ್ರಹಗಳ ಚಲನೆಯು ಕೂಡ ವಿಶೇಷ ರೀತಿಯಿಂದ ಕೂಡಿರುವುದು ಹಾಗೆ ಹಲವು ಗ್ರಹಗಳು ತಮ್ಮ ರಾಶಿ ಬದಲಾಯಿಸುವುದು ಹಾಗೆ ಯೋಗಗಳಿಗೆ ಕಾರಣವಾಗುವುದು ಇದೇ ಸಮಯದಲ್ಲಿ.

ಈಗ ಹನುಮಾನ್ ಜಯಂತಿಯಲ್ಲಿ ಕೂಡ ಹಲವು ರೀತಿಯ ಗ್ರಹಗತಿಗಳ ಬದಲಾವಣೆ ನೋಡುತ್ತಿದ್ದೇವೆ. ಚೈತ್ರ ಮಾಸದ ಹುಣ್ಣಿಮೆಯಂದು ಹನುಮಾನ್ ಜಯಂತಿ ಆಚರಿಸಲಾಗುತ್ತದೆ. ಚೈತ್ರ ಪೂರ್ಣಿಮಾ ತಿಥಿಯಲ್ಲಿ ಈ ಹಬ್ಬ ಬರುವುದು ಬಹಳ ಶುಭಕರ ಲಗ್ನವಾಗಿದೆ. ಹಾಗೆ ಈ ದಿನವೇ ಹಲವು ಯೋಗಗಳನ್ನು ನಾವು ನೋಡಬಹುದು.

ಪಂಚಗ್ರಹ ಯೋಗ, ರವಿ ಯೋಗ, ಜಯ ಯೋಗದಂತಹ ವಿಶೇಷ ಯೋಗಗಳಿಗೆ ಈ ಹಬ್ಬವು ಕಾರಣವಾಗುತ್ತಿದೆ. ಇದರಿಂದಾಗಿ ಹಲವು ರಾಶಿಯವರಿಗೆ ಹನುಮ ಜಯಂತಿಯಿಂದ ಹಲವು ರೀತಿಯ ಲಾಭಗಳ ನೋಡುತ್ತಾರೆ. ಹಾಗಾದ್ರೆ ನಾವಿಂದು ಈ ಹನುಮ ಜಯಂತಿ ಬಳಿಕ ಅದೃಷ್ಟ ಬದಲಾಗುವಂತಹ ರಾಶಿಗಳ ಕುರಿತಾಗಿ ತಿಳಿದುಕೊಳ್ಳೋಣ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ವೃಷಭ ರಾಶಿ

ವೃಷಭ ರಾಶಿಯ 11 ನೇ ಮನೆಯಲ್ಲಿ ಪಂಚಗ್ರಹ ಯೋಗವು ರೂಪುಗೊಳ್ಳಲಿದೆ. ಈ ಸಮಯದಲ್ಲಿ ನಿಮ್ಮ ದೈನಂದಿನ ಕೆಲಸದಲ್ಲಿ ಲಾಭ ನೋಡಲಿದ್ದೀರಿ. ನೀವು ಯಾವುದೇ ಕೆಲಸ ಮಾಡಿದರೂ ಕೂಡ ಆ ಕೆಲಸದಲ್ಲಿ ಲಾಭ ನೋಡುತ್ತೀರಿ. ಹಾಗೆ ನಿಮ್ಮ ಪರವಾದ ಒಲವು ಕಂಡುಬರುತ್ತದೆ. ಹಲವು ವರ್ಷದಿಂದ ಮಾಡಲಾಗದೆ ಕಷ್ಟಕರವಾಗಿ ಪರಿಣಮಿಸಿದ್ದ ಕೆಲಸಗಳು ಈ ಸಮಯದಲ್ಲಿ ಸುಲಭವಾಗಿ ಪರಿಹಾರ ಪಡೆದು ಸಂಪೂರ್ಣ ಮಾಡುತ್ತೀರಿ. ಇನ್ನು ನೀವು ಆರಂಭಿಸಿದ್ದ ಹೊಸ ಉದ್ಯೋಗವೂ ನಿಮಗೆ ಲಾಭದಾಯಕವಾಗಲಿದೆ. ನೀವು ಅವಿವಾಹಿತರಾಗಿದ್ದು ಬಹಳ ವರ್ಷದಿಂದ ಮದುವೆಗಾಗಿ ಪ್ರಯತ್ನಿಸುತ್ತಿದ್ದರೆ ಈ ಸಮಯದಲ್ಲಿ ವಿವಾಹ ದೋಷ ನಿವಾರಣೆ ಸಾಧ್ಯತೆ ಇದೆ. ಕೆಲಸಕ್ಕೆ ಸಂಬಂಧಿಸಿದ ಹಲವು ಸಮಸ್ಯೆ ನಿವಾರಣೆಯಾಗಲಿದೆ. ವೈವಾಹಿಕ ಜೀವನದಲ್ಲೂ ಸುಖ ನೋಡಬಹುದು.

ಮಿಥುನ ರಾಶಿ

ಮಿಥುನ ರಾಶಿಯ 10ನೇ ಮನೆಯಲ್ಲಿ ಪಂಚಗ್ರಹ ಯೋಗವು ರೂಪುಗೊಂಡಿದೆ. ಇದು ಈ ರಾಶಿಚಕ್ರ ಜನರಿಗೆ ಔದ್ಯೋಗಿಕ ಲಾಭಕ್ಕೆ ಕಾರಣವಾಗುತ್ತದೆ. ಹಾಗೆ ನಿಮ್ಮ ವ್ಯವಹಾರದಲ್ಲಿ ಅತ್ಯಧಿಕ ಲಾಭಾಂಶದ ದಿನ ನೋಡಬಹುದು. ನೀವು ವೃತ್ತಿಗೆ ಸಂಬಂಧಿಸಿದ ಯಾವುದಾದರು ಸಮಸ್ಯೆಗೆ ಒಳ‍ಗಾಗಿದ್ದರೆ ಅದರಿಂದ ಮುಕ್ತಿ ಪಡೆಯಬಹುದು. ನೀವು ಜೀವನದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುವ ಕಡೆಗೆ ಪುಟ್ಟ ಹೆಜ್ಜೆ ಇಡಲು ಈ ಸಮಯದಲ್ಲಿ ಮುಂದಾಗಬಹುದು. ನಿಮ್ಮ ಆರೋಗ್ಯದ ವಿಚಾರವಾಗಿ ಇಷ್ಟು ದಿನಗಳ ಕಾಲ ಅಡ್ಡಿಯಾಗಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಹಾಗೆ ಮುಖ್ಯ ಕೆಲಸವೊಂದಕ್ಕೆ ನೀವು ಹಣ ಒಟ್ಟುಗೂಡಿಸುತ್ತಿದ್ದರೆ ಈ ವೇಳೆಯಲ್ಲಿ ಆ ಕುರಿತ ಯಶಸ್ಸು ನಿಮ್ಮದಾಗಲಿದೆ.

ಕರ್ಕ ರಾಶಿ

ಕರ್ಕ ರಾಶಿಯ 9ನೇ ಮನೆಯಲ್ಲಿ ಪಂಚಗ್ರಹ ಯೋಗವು ರೂಪುಗೊಳ್ಳುತ್ತಿದೆ. ಹೀಗಾಗಿ ಕರ್ಕ ರಾಶಿಯ ಮಂದಿಯಲ್ಲಿ ಮುಟ್ಟಿದೆಲ್ಲವೂ ಯಶಸ್ಸು ಪಡೆಯುವ ದಿನ. ನೀವು ಎಲ್ಲಿ ಶ್ರಮ ಹಾಗೂ ಪ್ರಮಾಣಿಕ ಕೆಲಸ ಮಾಡುತ್ತೀರೋ ಅಲ್ಲಿ ನೂರರಷ್ಟು ಫಲಿತಾಂಶ ಪಡೆಯಲಿದ್ದೀರಿ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ವಿದೇಶ ಪ್ರಯಾಣ ಮಾಡುವ ಅವಕಾಶಗಳು ದೊರೆಯಲಿವೆ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

and what is the significance of 'Astrology and Question Shastra'?
Share. Facebook Twitter LinkedIn WhatsApp Email

Related Posts

BREAKING : ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ : ಬೆಂಗಳೂರು-ಮಂಗಳೂರು ಸಂಪರ್ಕಿಸುವ ರಸ್ತೆ ಬಂದ್.!

17/07/2025 9:03 AM1 Min Read

BREAKING : ರೇಣುಕಾಸ್ವಾಮಿ ಹತ್ಯೆ ಕೇಸ್ : ಇಂದು ಸುಪ್ರೀಂ ಕೋರ್ಟ್ ನಲ್ಲಿ `ನಟ ದರ್ಶನ್’ ಜಾಮೀನು ಭವಿಷ್ಯ ನಿರ್ಧಾರ | Actor Darshan

17/07/2025 8:55 AM1 Min Read

BREAKING : ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಿಗದಿ |Karnataka Cabinet Meeting

17/07/2025 8:53 AM1 Min Read
Recent News

Shocking: 5 ವರ್ಷದ ಮಗಳನ್ನು ಕೊಂದು, ಶವದ ಪಕ್ಕದಲ್ಲಿ ಪ್ರಿಯಕರನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆ !

17/07/2025 9:06 AM

BREAKING : ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ : ಬೆಂಗಳೂರು-ಮಂಗಳೂರು ಸಂಪರ್ಕಿಸುವ ರಸ್ತೆ ಬಂದ್.!

17/07/2025 9:03 AM

ಪ್ರತಿ ವರ್ಷ 83.5 ಲಕ್ಷ ಜನ ಸಾವು,14 ವರ್ಷಗಳಲ್ಲಿ ಕೇವಲ 1.15 ಕೋಟಿ ಆಧಾರ್ ಸಂಖ್ಯೆ ನಿಷ್ಕ್ರಿಯ : RTI ಮಾಹಿತಿಯಲ್ಲಿ ಬಹಿರಂಗ

17/07/2025 8:59 AM

BREAKING : ರೇಣುಕಾಸ್ವಾಮಿ ಹತ್ಯೆ ಕೇಸ್ : ಇಂದು ಸುಪ್ರೀಂ ಕೋರ್ಟ್ ನಲ್ಲಿ `ನಟ ದರ್ಶನ್’ ಜಾಮೀನು ಭವಿಷ್ಯ ನಿರ್ಧಾರ | Actor Darshan

17/07/2025 8:55 AM
State News
KARNATAKA

BREAKING : ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ : ಬೆಂಗಳೂರು-ಮಂಗಳೂರು ಸಂಪರ್ಕಿಸುವ ರಸ್ತೆ ಬಂದ್.!

By kannadanewsnow5717/07/2025 9:03 AM KARNATAKA 1 Min Read

ದಕ್ಷಿಣ ಕನ್ನಡ ಜಿಲ್ಲೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತವಾಗಿದ್ದು, ರಾಷ್ಟ್ರೀಯ ಹೆದ್ದಾರಿ 75 ರಲ್ಲಿ…

BREAKING : ರೇಣುಕಾಸ್ವಾಮಿ ಹತ್ಯೆ ಕೇಸ್ : ಇಂದು ಸುಪ್ರೀಂ ಕೋರ್ಟ್ ನಲ್ಲಿ `ನಟ ದರ್ಶನ್’ ಜಾಮೀನು ಭವಿಷ್ಯ ನಿರ್ಧಾರ | Actor Darshan

17/07/2025 8:55 AM

BREAKING : ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಿಗದಿ |Karnataka Cabinet Meeting

17/07/2025 8:53 AM

ಸಾರ್ವಜನಿಕರೇ ಗಮನಿಸಿ : ನಿಮ್ಮ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿದ್ರೆ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ | WATCH VIDEO

17/07/2025 8:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.