Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ಲಿವರ್ ಆರೋಗ್ಯದ ಬಗ್ಗೆ ಎಚ್ಚರಿಕೆ: 2050ರ ವೇಳೆಗೆ 180 ಕೋಟಿ ಜನರಿಗೆ ಯಕೃತ್ತಿನ ಕಾಯಿಲೆ ಭೀತಿ!

14/04/2026 7:17 PM

ವೇತನ ಹೆಚ್ಚಳದ ಹೊರತಾಗಿಯೂ ಮುಂದುವರಿದ ನೋಯ್ಡಾ ಕಾರ್ಮಿಕರ ಆಕ್ರೋಶ: ಹಿಂಸಾಚಾರಕ್ಕೆ ಸಂಬಂಧಿಸಿ 300ಕ್ಕೂ ಹೆಚ್ಚು ಮಂದಿ ಬಂಧನ

14/04/2026 7:00 PM

‘ಭಾರತೀಯರು ದಯಾಮಯಿಗಳು, ಪ್ರಾಮಾಣಿಕರು’: ಇರಾನ್ ಸರ್ವೋಚ್ಚ ನಾಯಕರ ಪ್ರತಿನಿಧಿಯಿಂದ ಭಾರತದ ಮುಕ್ತಕಂಠದ ಪ್ರಶಂಸೆ

14/04/2026 6:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನರಿಗೆ ಮಹತ್ವದ ಮಾಹಿತಿ: ‘ಉಚಿತ ಗೋಮಾಳ’ ಒದಗಿಸಲು ನಿಯಮಗಳೇನು.? ಇಲ್ಲಿದೆ ಮಾಹಿತಿ
KARNATAKA

ರಾಜ್ಯದ ಜನರಿಗೆ ಮಹತ್ವದ ಮಾಹಿತಿ: ‘ಉಚಿತ ಗೋಮಾಳ’ ಒದಗಿಸಲು ನಿಯಮಗಳೇನು.? ಇಲ್ಲಿದೆ ಮಾಹಿತಿ

By kannadanewsnow0921/01/2025 2:51 PM

ಬೆಂಗಳೂರು: ರಾಜ್ಯದಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಜಾನುವಾರುಗಳ ಮೇವಿಗಾಗಿ ಗೋಮಾಳ ಮೀಸಲಿಡುವುದು ಕಡ್ಡಾಯ. ಹಾಗಾದ್ರೇ ರಾಜ್ಯ ಸರ್ಕಾರದ ನಿಯಮಗಳಂತೆ ಉಚಿತ ಗೋಮಾಳವನ್ನು ಒದಗಿಸುವ ರೀತಿ ಹೇಗೆ ಎನ್ನುವ ಮಹತ್ವದ ಮಾಹಿತಿಯನ್ನು ಮುಂದೆ ಓದಿ.

ಈ ಕುರಿತಂತೆ ಕರ್ನಾಟಕ ಭೂ ಕಂದಾಯ ನಿಯಮಗಳು 19666, 1974ರ ಮಾರ್ಚ್ 7ರ ವರೆಗೆ ತಿದ್ದುಪಾಟಾದ ರೀತ್ಯಾ ನಿಯಮಗಳ ಅಳವಡಿಕೆ ಅನುಸಾರ ಪ್ರತಿ ನೂರು ಜಾನುವಾರಗಳಿಗೆ ಹನ್ನೆರಡು ಹೆಕ್ಟೇರುಗಳಂತೆ ಪ್ರತಿಯೊಂದು ಗ್ರಾಮದ ಜಾನುವಾರಿಗೂ ಸರ್ಕಾರಿ ಭೂಮಿಯನ್ನು ಉಚಿತ ಗೋಮಾಳವಾಗಿ ಪ್ರತ್ಯೇಕವಾಗಿ ಇಡತಕ್ಕದ್ದು ಎಂದಿದೆ.

ಜಾನುವಾರುಗಳನ್ನು ಲೆಕ್ಕ ಹಾಕುವಾಗ ಆಡು, ಕುರಿ ಅಥವಾ ಕರು ಅಥವಾ ಹಸು ಅಥವಾ ಎಮ್ಮೆ ಇವುಗಳೊಂದನ್ನೂ ಒಂದೊಂದು ಜಾನುವಾರೆಂದು ಪರಿಗಣಿಸಬೇಕು ಎಂಬುದಾಗಿ ತಿಳಿಸಿದೆ.

ಸಂಬಂಧ ಪಟ್ಟ ಗ್ರಾಮದಲ್ಲಿ ಅಥವಾ ಪಕ್ಷದ ಗ್ರಾಮದಲ್ಲಿ ಗ್ರಾಮದ ಜಾನುವಾರು ಮೇಯುವುದಕ್ಕೆ ಅನುಕೂಲವಾಗುವಂತೆ ಸಾಕಷ್ಟು ಅರಣ್ಯ ಪ್ರದೇಶವಿದ್ದರೇ, ಅದರ ವಿಸ್ತೀರ್ಣಕ್ಕನುಗುಣವಾಗಿ ಉಚಿತ ಗೋಮಾಳವಾಗಿ ಪ್ರತ್ಯೇಕವಾಗಿ ಇದೆಯೆಂದು ಪ್ರದೇಶದ ವಿಸ್ತೀರಣವನ್ನು ಕಡಿಮೆ ಮಾಡಬಹುದಾಗಿದೆ.

ಗ್ರಾಮದಲ್ಲಿ ಯಾವ ಗೋಮಾಳವೂ ಇಲ್ಲದಿದ್ದರೇ ಅಥವಾ ಇರುವ ಭೂಮಿಯನ್ನು (1)ನೇ ಉಪ-ನಿಯಮದ ಮೇರೆಗೆ ನಿಯಮಿಸಿದ ವಿಸ್ತೀರ್ಣಕ್ಕಿಂತ ಕಡಿಮೆಯಾಗಿದ್ದರೇ, ಪಕ್ಷದ ಗ್ರಾಮದಲ್ಲಿ ದೊರೆಯುವ ಸರ್ಕಾರಿ ಭೂಮಿಯನ್ನು ಗೋಮಾಳವಾಗಿ ಪ್ರತ್ಯೇಕವಾಗಿಡುವುದರ ಮೂಲಕ ಆ ಕೊರತೆಯನ್ನು ತುಂಬುವುದು ಎಂದು ಹೇಳಿದೆ.

ಯಾವುದೇ ಗ್ರಾಮದಲ್ಲಿ ಉಚಿತ ಗೋಮಾಳವನ್ನು ಪ್ರ್ಯೇಕವಾಗಿಡುವುದರಲ್ಲಿ ಅವಶ್ಯಕವಾದ ಭೂಮಿಯ ವಿಸ್ತೀರಣವನ್ನು ಡೆಪ್ಯೂಟಿ ಕಮೀಷನರು ನಿರ್ಧರಿಸತಕ್ಕದ್ದು. ಗೋಮಾಳದ ವಿಸ್ತೀರಣವು (1)ನೇ ಉಪ ನಿಯಮದಲ್ಲಿ ನಿಯಮಿಸಿದ ಕನಿಷ್ಠ ಪ್ರಮಾಣಕ್ಕಿಂತ ಹೆಚ್ಚಾಗಿರಬೇಕೆಂದು ಡೆಪ್ಯೂಟಿ ಕಮೀಷನರು ಅಭಿಪ್ರಾಯಪಟ್ಟರೇ, ಅವರು ಅವಶ್ಯಕವಾಗಬಹುದಾದಂಥ ಹೆಚ್ಚಿನ ವಿಸ್ತೀರಣವನ್ನು ಹಾಗೆ ಪ್ರತ್ಯೇಕವಾಗಿ ಇಡುಬಹುದು ಎಂದು ಹೇಳಿದೆ.

ಇನ್ನೂ ಇದರ ಬದಲಾಗಿ ಈಗಾಗಲೇ ಪ್ರತ್ಯೇಕವಾಗಿಡಲಾಗಿರುವ ಪ್ರದೇಶವು ನಿಜವಾಗಿಯೂ ಅವಶ್ಯಕವಾಗಿರುವುದಕ್ಕಿಂತ ಬಹಳ ಹೆಚ್ಚಾಗಿದೆಯೆಂದು ಅಭಿಪ್ರಾಯ ಪಟ್ಟರೇ, ಅವರು ಅದನ್ನು ನಿಯಮಿಸಿದ ಕನಿಷ್ಠ ಪ್ರಮಾಣಕ್ಕೆ ಇಳಿಸಬಹುದು. ಗೋಮಾಳವನ್ನು ನಿಯಮಿತ ಪರಿಮಿತಿಗಿಂತ ಕಡಿಮೆಗೆ ಇಳಿಸಬಹುದೆಂದು ಅವರು ಪರಿಗಣಿಸಿದರೇ, ವಿಭಾಗಾಧಿಕಾರಿಯ ಪೂರ್ವಾನುಮತಿಯನ್ನು ಪಡೆದ ತರುವಾಯ ಮಾತ್ರವೇ ಅವರು ಹಾಗೆ ಮಾಡಬಹುದು ಎಂಬುದಾಗಿ ತಿಳಿಸಿದೆ.

ಇಂದೇ ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನ ವದಂತಿ: ಕಿಲೋ ಮೀಟರ್‌ಗಟ್ಟಲೇ ಕ್ಯೂ ನಿಂತ ಜನರು.!

BREAKING : ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ನಟ ‘ಸೈಫ್ ಅಲಿಖಾನ್’ ಡಿಸ್ಚಾರ್ಜ್ : ಫೋಟೋ ವೈರಲ್ | Saif Ali Khan

Share. Facebook Twitter LinkedIn WhatsApp Email

Related Posts

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ಮೇಲೆ ಸಂವಿಧಾನ ನಿಂತಿದೆ; RSS ಬಿಜೆಪಿಯವರು ಸಂವಿಧಾನ ವಿರೋಧಿಗಳು

14/04/2026 6:41 PM2 Mins Read

ರಾಜಣ್ಣ ಆಯ್ತು, ಈಗ ಜಮೀರ್ ಸಚಿವ ಸಂಪುಟದಿಂದ ಔಟ್: ರೇಣುಕಾಚಾರ್ಯ ಸ್ಫೋಟಕ ಭವಿಷ್ಯ!

14/04/2026 5:48 PM1 Min Read

SHOCKING: ರಾಜ್ಯದಲ್ಲೋಂದು ಬೆಚ್ಚಿ ಬೀಳಿಸೋ ಘಟನೆ: ನನ್ನಂತೆ ಕಾಣುತ್ತಿಲ್ಲವೆಂದು ಮಗನನ್ನೇ ಕೊಂದ ತಂದೆ!

14/04/2026 5:35 PM1 Min Read
Recent News

Shocking: ಲಿವರ್ ಆರೋಗ್ಯದ ಬಗ್ಗೆ ಎಚ್ಚರಿಕೆ: 2050ರ ವೇಳೆಗೆ 180 ಕೋಟಿ ಜನರಿಗೆ ಯಕೃತ್ತಿನ ಕಾಯಿಲೆ ಭೀತಿ!

14/04/2026 7:17 PM

ವೇತನ ಹೆಚ್ಚಳದ ಹೊರತಾಗಿಯೂ ಮುಂದುವರಿದ ನೋಯ್ಡಾ ಕಾರ್ಮಿಕರ ಆಕ್ರೋಶ: ಹಿಂಸಾಚಾರಕ್ಕೆ ಸಂಬಂಧಿಸಿ 300ಕ್ಕೂ ಹೆಚ್ಚು ಮಂದಿ ಬಂಧನ

14/04/2026 7:00 PM

‘ಭಾರತೀಯರು ದಯಾಮಯಿಗಳು, ಪ್ರಾಮಾಣಿಕರು’: ಇರಾನ್ ಸರ್ವೋಚ್ಚ ನಾಯಕರ ಪ್ರತಿನಿಧಿಯಿಂದ ಭಾರತದ ಮುಕ್ತಕಂಠದ ಪ್ರಶಂಸೆ

14/04/2026 6:50 PM

‘ಬ್ಲಾಕ್ ಮಾಡಲು ಹೋರ್ಮುಜ್ ಜಲಸಂಧಿ ಸೋಶಿಯಲ್ ಮೀಡಿಯಾವಲ್ಲ’: ಅಮೆರಿಕಕ್ಕೆ ಇರಾನ್ ಕಾನ್ಸುಲೇಟ್ ಖಡಕ್ ಟಾಂಗ್

14/04/2026 6:42 PM
State News
KARNATAKA

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ಮೇಲೆ ಸಂವಿಧಾನ ನಿಂತಿದೆ; RSS ಬಿಜೆಪಿಯವರು ಸಂವಿಧಾನ ವಿರೋಧಿಗಳು

By kannadanewsnow0914/04/2026 6:41 PM KARNATAKA 2 Mins Read

ಬೆಂಗಳೂರು : .ಬಾಬಾಸಾಹೇಬ್ ಅಂಬೇಡ್ಕರ್ ರವರು ನೀಡಿದ ಸಂವಿಧಾನದ ಶಕ್ತಿಯಿಂದಲೇ ನಾನಿಂದು  ಮುಖ್ಯಮಂತ್ರಿಯಾಗಿ ಜನಸೇವೆ ಸಲ್ಲಿಸಲು ಸಾಧ್ಯವಾಗಿದೆ  ಎಂದು ಮುಖ್ಯಮಂತ್ರಿ…

ರಾಜಣ್ಣ ಆಯ್ತು, ಈಗ ಜಮೀರ್ ಸಚಿವ ಸಂಪುಟದಿಂದ ಔಟ್: ರೇಣುಕಾಚಾರ್ಯ ಸ್ಫೋಟಕ ಭವಿಷ್ಯ!

14/04/2026 5:48 PM

SHOCKING: ರಾಜ್ಯದಲ್ಲೋಂದು ಬೆಚ್ಚಿ ಬೀಳಿಸೋ ಘಟನೆ: ನನ್ನಂತೆ ಕಾಣುತ್ತಿಲ್ಲವೆಂದು ಮಗನನ್ನೇ ಕೊಂದ ತಂದೆ!

14/04/2026 5:35 PM

BREAKING : ಕಲ್ಬುರ್ಗಿಯಲ್ಲಿ ಘೋರ ಘಟನೆ : ಬಾವಿಯಲ್ಲಿ, ಕೈ ಕಟ್ಟಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಶವ ಪತ್ತೆ!

14/04/2026 5:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.