Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಾಕಿಸ್ತಾನದಲ್ಲಿ 1 ಕೆಜಿ ಟೊಮೆಟೊ ಬೆಲೆ ಈಗ 700 ರೂಪಾಯಿ, ಇದು ಕೋಳಿ ಮಾಂಸಕ್ಕಿಂತ ಹೆಚ್ಚು !

23/10/2025 6:58 AM

BREAKING : ದೆಹಲಿ ಪೊಲೀಸರಿಂದ ಎನ್ ಕೌಂಟರ್ : ಮೋಸ್ಟ್ ವಾಂಟೆಡ್ ಗ್ಯಾಂಗ್ ನ ನಾಲ್ವರ ಹತ್ಯೆ.!

23/10/2025 6:58 AM

SHOCKING : ಆಕಳಿಕೆ ನಂತರ ಬಾಯಿ ಮುಚ್ಚಲು ಸಾಧ್ಯವಾಗದೇ ಯುವಕ ಪರದಾಟ : ವಿಡಿಯೋ ವೈರಲ್ | WATCH VIDEO

23/10/2025 6:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಕುಸುಮ್ ಬಿ’ ಯೋಜನೆಯಡಿ `ಸೌರ ಪಂಪ್ ಸೆಟ್’ ಪಡೆಯಲು ಅರ್ಜಿ ಆಹ್ವಾನ.!
KARNATAKA

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಕುಸುಮ್ ಬಿ’ ಯೋಜನೆಯಡಿ `ಸೌರ ಪಂಪ್ ಸೆಟ್’ ಪಡೆಯಲು ಅರ್ಜಿ ಆಹ್ವಾನ.!

By kannadanewsnow5711/12/2024 2:24 PM

ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಕುಸುಮ್ ಬಿ ಯೋಜನೆಯಡಿ ಜಾಲ ಮುಕ್ತ ಸೌರ ಕೃಷಿ ಪಂಪ್ಸೆಟ್ ಅಳವಡಿಸಲು ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯ ಸರ್ಕಾರದಿಂದ ರೈತರಿಗೆ ಹಗಲು ವೇಳೆಯಲ್ಲಿ ನೀರಾವರಿ ಸೌಕರ್ಯವನ್ನು ಒದಗಿಸುವ ಮಹತ್ವಾಕಾಂಕ್ಷಿ ಸೋಲಾರ್ ಪಂಪ್ಸೆಟ್ ಯೋಜನೆ ಇದಾಗಿದೆ.. ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಲು ಕುಸುಮ್ ಬಿ ಯೋಜನೆ ರೂಪಿಸಲಾಗಿದೆ. ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸಲು, ಸೌರಶಕ್ತಿ ಬಳಕೆಯ ಉತ್ತೇಜನಕ್ಕೆ ಸರ್ಕಾರದಿಂದ ಶೇ.80 ರಷ್ಟು ಹೆಚ್ಚಿನ ಸಹಾಯಧನ ನೀಡಲಾಗುತ್ತಿದೆ.

ಕುಸುಮ್ ಬಿ ಯೋಜನೆಯಡಿ ಜಾಲ ಮುಕ್ತ ಸೌರ ಕೃಷಿ ಪಂಪ್ಸೆಟ್ ಅಳವಡಿಸಲು ಒತ್ತು ನೀಡಿ ರಾಜ್ಯ ಸರ್ಕಾರವುಸಬ್ಸಿಡಿ ಮೊತ್ತವನ್ನು ಶೇ. 30 ರಿಂದ ಶೇ. 50ಕ್ಕೆ ಹೆಚ್ಚಿಸಿದೆ.ಕುಸುಮ್ ಬಿ ಯೋಜನೆಯಡಿ ರೈತರಿಗೆ ಸೌರ ಫಲಕಗಳು, ಸಬ್ಮರ್ಸಿಬಲ್/ಸರ್ಫೇಸ್ ಡಿಸಿ ಪಂಪ್ಗಳು, ಮೌಂಟಿಂಗ್ ಸ್ಟ್ರಕ್ಟರ್, ಪ್ಯಾನಲ್ ಬೋರ್ಡ್, ಪೈಪ್ ಮತ್ತು ಕೇಬಲ್ ಸರಬರಾಜು ಮಾಡಲಾಗುತ್ತದೆ.

ಸೌರ ಪಂಪ್ಸೆಟ್ಗಳ ಸ್ಥಾಪನೆ ಸುಲಭವಾಗಿದ್ದು, ದೀರ್ಘಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗುತ್ತಿದೆ. ಸೌರ ಪಂಪ್ಸೆಟ್ ಬಳಕೆಯಿಂದ ಸುಮಾರು 8 ಗಂಟೆಗಳ ಕಾಲ ಹಗಲಿನ ವೇಳೆಯಲ್ಲಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ.

ಕೃಷಿ ಭೂಮಿಯಲ್ಲಿ ಅಳವಡಿಸಲಾಗುವ ಸೋಲಾರ್ ಪಂಪ್ಗಳನ್ನು 5 ವರ್ಷಗಳ ಕಾಲ ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಮಾಡಲಿದ್ದಾರೆ.ರೈತ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುತ್ತದೆ.

ಅನಧಿಕೃತ ಪಂಪ್ಸೆಟ್ಗಳನ್ನು ಸಕ್ರಮಗೊಳಿಸುವ (UNIP) ಯೋಜನೆಯಡಿ ರೂ. 50 ಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿ ರೈತರು ಅರ್ಜಿ ನೋಂದಾಯಿಸಿದ್ದರೆ, ಇಂಥವರ ನೀರಾವರಿ ಪಂಪ್ಸೆಟ್ಗೆ ಮೊದಲ ಆದ್ಯತೆಯನ್ನು ನೀಡಲಾಗುವುದು.

ನೋಂದಣಿ ಹೇಗೆ?

ರೈತರು ತಮ್ಮ ಆಧಾರ್, ಆರ್ಟಿಸಿ ಮತ್ತು ಬ್ಯಾಂಕ್ ವಿವರಗಳೊಂದಿಗೆ ಆನ್ಲೈನ್ ಪೋರ್ಟಲ್ https://souramitra.com ಮೂಲಕ ನೋಂದಾಯಿಸಿಕೊಳ್ಳಬಹುದು.

ರೈತರ ನೋಂದಣಿ ಸಮಸ್ಯೆ ಪರಿಹರಿಸಲು ಕ್ರೆಡಲ್ನಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು ದೂರವಾಣಿ ಸಂಖ್ಯೆ 080-22202100 ಸಂಪರ್ಕಿಸಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿದೆ)

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಕುಸುಮ್ ಬಿ’ ಯೋಜನೆಯಡಿ `ಸೌರ ಪಂಪ್ ಸೆಟ್' ಪಡೆಯಲು ಅರ್ಜಿ ಆಹ್ವಾನ.! Good news for farmers in the state: Applications invited for obtaining solar pump sets under 'Kusum B' scheme
Share. Facebook Twitter LinkedIn WhatsApp Email

Related Posts

ALERT : ನಿಮ್ಮ ಮೊಬೈಲ್ ನಲ್ಲಿ ಈ 5 ಚಿಹ್ನೆಗಳು ಕಾಣಿಸಿಕೊಂಡ್ರೆ ನಿಮ್ಮ `ಫೋನ್ ಹ್ಯಾಕ್’ ಆಗಿದೆ ಅಂತ ಅರ್ಥ.!

23/10/2025 6:37 AM2 Mins Read

ಕರ್ನಾಟಕದಲ್ಲಿ ವೈದ್ಯಕೀಯ ವ್ಯಾಸಂಗದ ವಿದ್ಯಾರ್ಥಿಗಳಿಗೆ ಸರ್ಕಾರ ಶಾಕ್: ಅರ್ಧಕ್ಕೆ ಕೋರ್ಸ್ ಕೈಬಿಡ್ರೆ 10 ಲಕ್ಷ ದಂಡ ಫಿಕ್ಸ್!

23/10/2025 6:33 AM2 Mins Read

ಗಮನಿಸಿ : ಈ ದಿನದವರೆಗೆ `ಆಧಾರ್ ಕಾರ್ಡ್’ ಉಚಿತ ನವೀಕರಣಕ್ಕೆ ಅವಕಾಶ : ತಪ್ಪದೇ ಅಪ್ ಡೇಟ್ ಮಾಡಿಕೊಳ್ಳಿ.!

23/10/2025 6:27 AM2 Mins Read
Recent News

ಪಾಕಿಸ್ತಾನದಲ್ಲಿ 1 ಕೆಜಿ ಟೊಮೆಟೊ ಬೆಲೆ ಈಗ 700 ರೂಪಾಯಿ, ಇದು ಕೋಳಿ ಮಾಂಸಕ್ಕಿಂತ ಹೆಚ್ಚು !

23/10/2025 6:58 AM

BREAKING : ದೆಹಲಿ ಪೊಲೀಸರಿಂದ ಎನ್ ಕೌಂಟರ್ : ಮೋಸ್ಟ್ ವಾಂಟೆಡ್ ಗ್ಯಾಂಗ್ ನ ನಾಲ್ವರ ಹತ್ಯೆ.!

23/10/2025 6:58 AM

SHOCKING : ಆಕಳಿಕೆ ನಂತರ ಬಾಯಿ ಮುಚ್ಚಲು ಸಾಧ್ಯವಾಗದೇ ಯುವಕ ಪರದಾಟ : ವಿಡಿಯೋ ವೈರಲ್ | WATCH VIDEO

23/10/2025 6:52 AM

‘ಪಹಲ್ಗಾಮ್ ರಕ್ತಪಾತ: ಪಾಕಿಸ್ತಾನದ ಅಸಲಿ ಮುಖ ಜಗತ್ತಿನ ಕಣ್ಣ ಮುಂದಿದೆ’ : ಭಾರತದ ಖಡಕ್ ಹೇಳಿಕೆ

23/10/2025 6:50 AM
State News
KARNATAKA

ALERT : ನಿಮ್ಮ ಮೊಬೈಲ್ ನಲ್ಲಿ ಈ 5 ಚಿಹ್ನೆಗಳು ಕಾಣಿಸಿಕೊಂಡ್ರೆ ನಿಮ್ಮ `ಫೋನ್ ಹ್ಯಾಕ್’ ಆಗಿದೆ ಅಂತ ಅರ್ಥ.!

By kannadanewsnow5723/10/2025 6:37 AM KARNATAKA 2 Mins Read

ಸ್ಮಾರ್ಟ್‌ ಫೋನ್‌ಗಳು ಇಂದು ಅತ್ಯಂತ ವೈಯಕ್ತಿಕ ಗ್ಯಾಜೆಟ್‌ ಗಳಾಗಿದ್ದು, ನಮ್ಮ ಗುರುತು, ಬ್ಯಾಂಕಿಂಗ್, ಚಾಟ್‌ ಗಳು, ಫೋಟೋಗಳು, OTP ಗಳು…

ಕರ್ನಾಟಕದಲ್ಲಿ ವೈದ್ಯಕೀಯ ವ್ಯಾಸಂಗದ ವಿದ್ಯಾರ್ಥಿಗಳಿಗೆ ಸರ್ಕಾರ ಶಾಕ್: ಅರ್ಧಕ್ಕೆ ಕೋರ್ಸ್ ಕೈಬಿಡ್ರೆ 10 ಲಕ್ಷ ದಂಡ ಫಿಕ್ಸ್!

23/10/2025 6:33 AM

ಗಮನಿಸಿ : ಈ ದಿನದವರೆಗೆ `ಆಧಾರ್ ಕಾರ್ಡ್’ ಉಚಿತ ನವೀಕರಣಕ್ಕೆ ಅವಕಾಶ : ತಪ್ಪದೇ ಅಪ್ ಡೇಟ್ ಮಾಡಿಕೊಳ್ಳಿ.!

23/10/2025 6:27 AM

`ಹಾಸನಾಂಬೆ’ ಸಾರ್ವಜನಿಕ ದರ್ಶನಕ್ಕೆ ಅಧಿಕೃತ ತೆರೆ : ಇಂದು ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿ ಬಾಗಿಲು ಬಂದ್

23/10/2025 6:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.