Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟ್ರಂಪ್ ಆಕ್ಷೇಪಣೆಯ ಹೊರತಾಗಿಯೂ ಭಾರತದಲ್ಲಿ ಐಫೋನ್ ಉತ್ಪಾದನೆ ಹೆಚ್ಚಿಸಲು ಆಪಲ್ ನಿರ್ಧಾರ: ಮೂಲಗಳು | Apple

15/05/2025 8:14 PM

BREAKING : ಲಕ್ಷದ್ವೀಪಕ್ಕೆ ಹೊರಟಿದ್ದ ಮಂಗಳೂರಿನ ಹಡಗು ಮುಳುಗಡೆ : 6 ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರು

15/05/2025 8:12 PM

ನಿಮ್ಮ ಸ್ವಂತ ಮನೆ ಕೆಲಸ ನಿಂತು ಹೋಗಿದ್ಯಾ? ಹೀಗೆ ಭೂ ವರಾಹ ಸ್ವಾಮಿ ಪೂಜಿಸಿ, ಮುಕ್ತಾಯ ಗ್ಯಾರಂಟಿ

15/05/2025 7:57 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಳಗಾವಿಯಲ್ಲಿ ರಾಜ್ಯ ಮಹಿಳಾ ಹೋರಾಟಗಾರ್ತಿಗೆ ‘ಲವ್ ಸೆಕ್ಸ್’ ದೋಖಾ: ಯೋಧನ ಮನೆ ಮುಂದೆ ಧರಣಿ ಕುಳಿತ ಮಹಿಳೆ
KARNATAKA

BREAKING : ಬೆಳಗಾವಿಯಲ್ಲಿ ರಾಜ್ಯ ಮಹಿಳಾ ಹೋರಾಟಗಾರ್ತಿಗೆ ‘ಲವ್ ಸೆಕ್ಸ್’ ದೋಖಾ: ಯೋಧನ ಮನೆ ಮುಂದೆ ಧರಣಿ ಕುಳಿತ ಮಹಿಳೆ

By kannadanewsnow0529/11/2024 4:24 PM

ಬೆಳಗಾವಿ : ಓರ್ವ ಯೋಧ ವಿರುದ್ಧ ರಾಜ್ಯ ಮಹಿಳಾ ಹೋರಾಟಗಾರ್ತಿ ಲವ್, ಸೆಕ್ಸ್ ಮತ್ತು ದೋಖಾ ಆರೋಪ ಮಾಡಿದ್ದಾರೆ. ನಗರದ ಮಚ್ಚೆ ಗ್ರಾಮದ ನಿವಾಸಿ ಹೋರಾಟಗಾರ್ತಿ ಪ್ರಮೋದಾ ಹಜಾರೆ, ಬಿಜಗರ್ಣಿ ಗ್ರಾಮದ ಯೋಧ ಅಕ್ಷಯ್ ನಲವಡೆ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ. ಸದ್ಯ ನ್ಯಾಯಕ್ಕಾಗಿ ಯೋಧನ ಮನೆ ಮುಂದೆ ಹೋರಾಟಗಾರ್ತಿ ಧರಣಿ ಮಾಡಿದ್ದಾರೆ.

ಹೌದು ನ್ಯಾಯಕ್ಕಾಗಿ ಯೋಧನ ಮನೆಯ ಮುಂದೆ ಪ್ರಮೋದ ಹಜಾರೆ ಪ್ರತಿಭಟನೆ ಮಾಡುತ್ತಿದ್ದಾರೆ. ಮದುವೆಯಾಗುವುದಾಗಿ ಯೋಧ ಅಕ್ಷಯ್ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಬೀಜಗರ್ಣಿ ಗ್ರಾಮದ ಅಕ್ಷಯ್ ನಲವಡೆ ವಿರುದ್ಧ ಇದೀಗ ವಂಚನೆ ಆರೋಪ ಕೇಳಿ ಬಂದಿದೆ. 6 ವರ್ಷದ ಹಿಂದೆ ಫೇಸ್ಬುಕ್ ಮೂಲಕ ಪ್ರಮೋದಾ ಅವರಿಗೆ ಅಕ್ಷಯ್ ಪರಿಚಯವಾಗಿದ್ದಾನೆ. ತನಗಿಂತ 14 ವರ್ಷದ ಹಿರಿಯಳಾದ ಪ್ರಮೋದಾ ಅವರೊಂದಿಗೆ ಅಕ್ಷಯ್ ಪ್ರೀತಿಯ ನಾಟಕ ಮಾಡಿದ್ದಾನೆ.

ಮದುವೆಯಾಗುವುದಾಗಿ ಅಕ್ಷಯ್ ಹೋರಾಟಗಾರ್ತಿಗೆ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. 6 ವರ್ಷದ ಹಿಂದೆ ತಮ್ಮ ಮನೆಯ ದೇವರ ಕೋಣೆಯಲ್ಲಿ ಮದುವೆಯಾಗಿದ್ದ. ಪ್ರಮೋದ ಹಜಾರೆ ನಂತರ ರಜೆ ಮೇಲೆ ಊರಿಗೆ ಬಂದಾಗ 15 ದಿನ ಉಳಿದು ಹೋಗುತ್ತಿದ್ದ. ಪ್ರಮೋದ ಹಜಾರೆ ಮನೆಯಲ್ಲಿ ಅಕ್ಷಯ್ ಉಳಿಯುತ್ತಿದ್ದ. ಇದೆ ಬೆಳೆ 9 ಯುವತಿಯರ ಜೊತೆಗೆ ಸಂಪರ್ಕದಲ್ಲಿ ಇದ್ದದ್ದು ಬೆಳಗೆಗೆ ಬಂದಿದೆ.

ಅದನ್ನು ಪ್ರಶ್ನಿಸಿದಾಗ ಎಲ್ಲರನ್ನೂ ಬಿಟ್ಟು ನಿನ್ನ ಜೊತೆಗೆ ಇರುವುದಾಗಿ ಅಕ್ಷಯ ನಂಬಿಸಿದ್ದಾನೆ. ಮೊನ್ನೆ ಕೂಡ ರಜೆಯ ಮೇಲೆ ಬಂದಾಗ ಅಕ್ಷಯ್ ಬೇರೆ ಯುವತಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ.ಅಕ್ಷಯ ನಿಶ್ಚಿತಾರ್ಥದ ವಿಚಾರ ಗೊತ್ತಾಗಿ ಪ್ರಮೋದ ಆತನ ಮನೆಗೆ ತೆರಳಿದ್ದಾರೆ. ಊರಿನ ಹಿರಿಯರು ಕುಟುಂಬಸ್ಥರು ಸರಿಪಡಿಸುವುದಾಗಿ ಹೇಳಿ ಕಳುಹಿಸಿದ್ದರು. ನಿಶ್ಚಿತಾರ್ಥವಾಗಿರುವ ಯುವತಿ ಮದುವೆಯಾಗಲ್ಲ ಅಂತ ಅಕ್ಷಯ್ ಹೇಳಿದ್ದ.

ಆದರೆ ಇಂದು ಅಕ್ಷಯ್ ಮದುವೆಯಾಗಿದ್ದಾನೆ ಎಂದು ಪ್ರಮೋದ ಅಕ್ಷಯ್ ಮನೆಗೆ ತೆರಳಿದ್ದಾರೆ. ಮನೆಗೆ ಬೇಗ ಹಾಕಿ ಅಕ್ಷಯ್ ನಲವಡೆ ಮತ್ತು ಕುಟುಂಬಸ್ಥರು ತೆರಳಿದ್ದಾರೆ. ಸಾಯುವವರೆಗೂ ಯೋಧನ ಮನೆಯ ಮುಂದೆ ಧರಣಿ ನಡೆಸಲು ನಿರ್ಧರಿಸಿದ್ದಾರೆ. ಯೋಧ ಅಕ್ಷಯ್ ಮನೆಯ ಎದುರು ಪ್ರಮೋದ ಕಣ್ಣೀರಿಡುತ್ತಾ ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಸಾಕಷ್ಟು ಮಹಿಳೆಯರ ಪರ ಹೋರಾಡಿ ನ್ಯಾಯ ಕೊಡಿಸಿದ್ದೇನೆ. ಇಂದು ನನ್ನ ನೆರವಿಗೆ ಬರುವಂತೆ ಪ್ರಮೋದ ಹಜಾರೆಯವರು ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ಲಕ್ಷದ್ವೀಪಕ್ಕೆ ಹೊರಟಿದ್ದ ಮಂಗಳೂರಿನ ಹಡಗು ಮುಳುಗಡೆ : 6 ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರು

15/05/2025 8:12 PM1 Min Read

ನಿಮ್ಮ ಸ್ವಂತ ಮನೆ ಕೆಲಸ ನಿಂತು ಹೋಗಿದ್ಯಾ? ಹೀಗೆ ಭೂ ವರಾಹ ಸ್ವಾಮಿ ಪೂಜಿಸಿ, ಮುಕ್ತಾಯ ಗ್ಯಾರಂಟಿ

15/05/2025 7:57 PM3 Mins Read

ಬೆಂಗಳೂರು ಜನತೆಗೆ ಮಹತ್ವದ ಮಾಹಿತಿ: ವಿದ್ಯುತ್, ನೀರಿನ ಸಂಪರ್ಕಕ್ಕೆ ಈ ಪ್ರಮಾಣ ಪತ್ರ ಕಡ್ಡಾಯ

15/05/2025 7:35 PM1 Min Read
Recent News

ಟ್ರಂಪ್ ಆಕ್ಷೇಪಣೆಯ ಹೊರತಾಗಿಯೂ ಭಾರತದಲ್ಲಿ ಐಫೋನ್ ಉತ್ಪಾದನೆ ಹೆಚ್ಚಿಸಲು ಆಪಲ್ ನಿರ್ಧಾರ: ಮೂಲಗಳು | Apple

15/05/2025 8:14 PM

BREAKING : ಲಕ್ಷದ್ವೀಪಕ್ಕೆ ಹೊರಟಿದ್ದ ಮಂಗಳೂರಿನ ಹಡಗು ಮುಳುಗಡೆ : 6 ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರು

15/05/2025 8:12 PM

ನಿಮ್ಮ ಸ್ವಂತ ಮನೆ ಕೆಲಸ ನಿಂತು ಹೋಗಿದ್ಯಾ? ಹೀಗೆ ಭೂ ವರಾಹ ಸ್ವಾಮಿ ಪೂಜಿಸಿ, ಮುಕ್ತಾಯ ಗ್ಯಾರಂಟಿ

15/05/2025 7:57 PM

BIG NEWS : ಪಾಕಿಸ್ತಾನದ 14 ಸೈನಿಕರ ಹತ್ಯೆಗೈರುವ ವಿಡಿಯೋ ರಿಲೀಸ್ ಮಾಡಿದ ಬಲೂಚ್ ಆರ್ಮಿ | Watch Video

15/05/2025 7:39 PM
State News
KARNATAKA

BREAKING : ಲಕ್ಷದ್ವೀಪಕ್ಕೆ ಹೊರಟಿದ್ದ ಮಂಗಳೂರಿನ ಹಡಗು ಮುಳುಗಡೆ : 6 ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರು

By kannadanewsnow0515/05/2025 8:12 PM KARNATAKA 1 Min Read

ಮಂಗಳೂರು : ಮಂಗಳೂರಿನಿಂದ ಲಕ್ಷ ದೀಪಕ್ಕೆ ತೆರಳುತ್ತಿದ್ದ ಹಡಗು ಮುಳುಗಡೆಯಾಗಿದ್ದು, ಸರಕು ತುಂಬಿದ್ದ ಮಂಗಳೂರಿನ ಹಡಗು ಇದೀಗ ಮುಳುಗಡೆಯಾಗಿದೆ. MSV…

ನಿಮ್ಮ ಸ್ವಂತ ಮನೆ ಕೆಲಸ ನಿಂತು ಹೋಗಿದ್ಯಾ? ಹೀಗೆ ಭೂ ವರಾಹ ಸ್ವಾಮಿ ಪೂಜಿಸಿ, ಮುಕ್ತಾಯ ಗ್ಯಾರಂಟಿ

15/05/2025 7:57 PM

ಬೆಂಗಳೂರು ಜನತೆಗೆ ಮಹತ್ವದ ಮಾಹಿತಿ: ವಿದ್ಯುತ್, ನೀರಿನ ಸಂಪರ್ಕಕ್ಕೆ ಈ ಪ್ರಮಾಣ ಪತ್ರ ಕಡ್ಡಾಯ

15/05/2025 7:35 PM

BIG NEWS : ಮೈಸೂರು ಅರಮನೆ ಸುತ್ತ ಡ್ರೋನ್ ಹಾರಾಟ ನಿಷೇಧಿಸಿ, ಅರಮನೆ ಆಡಳಿತ ಮಂಡಳಿ ಆದೇಶ

15/05/2025 7:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.