Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜನ್ಮ ನಕ್ಷತ್ರದಿಂದ ಅವರ ಕುಟುಂಬಕ್ಕೆ ಪೂರ್ವಜರ ಶಾಪವಿದೆಯೇ ಎಂದು ಕಂಡುಹಿಡಿಯಲು ಸರಳ ಮಾರ್ಗಗಳು

16/11/2025 9:36 AM

IND vs SA 2025: ಟೀಂ ಇಂಡಿಯಾಗೆ ಬಿಗ್ ಶಾಕ್ : ಕೋಲ್ಕತ್ತಾ ಟೆಸ್ಟ್ ನಿಂದ ಶುಭಮನ್ ಗಿಲ್ ಔಟ್ !

16/11/2025 9:35 AM

BREAKING : ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ ಗುಂಡಿನ ಸದ್ದು : ಇಬ್ಬರು ಕೊಲೆ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್

16/11/2025 9:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸಿಎಂ’ ಕುರ್ಚಿಗೆ ಟವೆಲ್ ಹಾಕುವ ವಿಚಾರದಲ್ಲಿದ ‘ಮುಡಾ’ ಹಗರಣ ಹೊರಬಂದಿದೆ: HD ಕುಮಾರಸ್ವಾಮಿ ಸ್ಪೋಟಕ ಆರೋಪ
KARNATAKA

‘ಸಿಎಂ’ ಕುರ್ಚಿಗೆ ಟವೆಲ್ ಹಾಕುವ ವಿಚಾರದಲ್ಲಿದ ‘ಮುಡಾ’ ಹಗರಣ ಹೊರಬಂದಿದೆ: HD ಕುಮಾರಸ್ವಾಮಿ ಸ್ಪೋಟಕ ಆರೋಪ

By kannadanewsnow0505/07/2024 11:08 AM

ಮೈಸೂರು : ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಹಾಗೂ ಡಿಸಿಎಂ ವಿಷಯದ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಈಗ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾದಿಂದ ಸೈಟು ಹಂಚಿಕೆ ಆಗಿರುವ ಕುರಿತು ಆರೋಪ ಕೇಳಿ ಬಂದಿದ್ದು ಈ ಕುರಿತಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸ್ಪೋಟಕ ಆರಂಭ ಮಾಡಿದ್ದು ಸಿಎಂ ಕುರ್ಚಿ ಗಾಗಿ ಮುಡಾ ಹಗರಣ ಹೊರಬಂದಿದೆ ಎಂದು ಆರೋಪಿಸಿದರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುರ್ಚಿಗಾಗಿ ಅವರ ಪಕ್ಷದವರೇ ಮುಡಾ ಹಗರಣ ಹೊರಗೆ ತಂದಿದ್ದಾರೆ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಸ್ಪೋಟಕವಾದಂತ ಆರೋಪ ಮಾಡಿದ್ದಾರೆ. ಸಿಎಂ ಕುರ್ಚಿಗೆ ಟವೆಲ್ ಹಾಕುವ ವಿಚಾರದಲ್ಲಿ ಮೂಡ ಹಗರಣ ಹೊರಗೆ ಬಂದಿದೆ.ಅವರ ಪಕ್ಷದವರೇ ಮೂಡ ಹಗರಣವನ್ನು ಹೊರ ತಂದಿದ್ದಾರೆ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಆಗಬೇಕು ಅಂತ ಏನು ಪೈಪೋಟಿ ಇದೆಯಲ್ಲ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ಕುರ್ಚಿಗೆ ಆಸೆಪಟ್ಟು ಟವೆಲ್ ಹಾಕಿಕೊಂಡು ಕೂತವ್ರಲ್ಲ. ಅವರಿಂದ ಈ ಒಂದು ಹಗರಣ ಹೊರ ಬಂದಿದೆ.ಮುಖ್ಯಮಂತ್ರಿಗಳ ಪಾರದರ್ಶಕತೆ ಅವರ ಆಡಳಿತ ಹೇಗಿದೆ ಎನ್ನುವುದನ್ನು ಅವರ ಪಕ್ಷದಲ್ಲೇ ಇರುವಂತಹ ಮುಖ್ಯಮಂತ್ರಿ ಕುರ್ಚಿಗೆ ಆಸೆ ಪಟ್ಟವರು ಅವರನ್ನು ಇಳಿಸಲು ಮಾಡಲು ಚರ್ಚೆ ನಡಿತಾ ಇದೆ ಎಂದರು.

ಮುಡ ಹಗರಣ ಇಷ್ಟೆಲ್ಲಾ ಹೊರಗಡೆ ಬರಬೇಕಾದರೆ ಸಿಎಂ ಕುರ್ಚಿ ಗಾಗಿ ಪೈಪೋಟಿ ನಡೆಯುತ್ತಿದೆಯಲ್ಲ ಅವರಿಂದ ಈ ಹಗರಣ ಹೊರಗಡೆ ಬಂದಿದೆ. ಈ ರಾಜ್ಯದಲ್ಲಿ ಹಲವಾರು ಅಭಿವೃದ್ಧಿಗಳ ಹೆಸರಿನಲ್ಲಿ ರಸ್ತೆ ಯೋಜನೆ,ರೈಲು ಯೋಜನೆಗಳು ನೀರಾವರಿ ಯೋಜನೆಗಳಿಗೆ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡರಲ್ಲ ನೂರಾರು ಜನ ರೈತರು ಭೂಮಿ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇವತ್ತು ನಿಮ್ಮ ಜಮೀನಿಗೆ 62 ಕೋಟಿ ಕೇಳುತ್ತಿದ್ದೀರಲ್ಲ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಾಗ ಅವರಿಗೆ ಎಷ್ಟು ಹಣ ನೀಡಿದ್ದೀರಿ ಎಂದು ಪ್ರಶ್ನಿಸಿದರು.

Share. Facebook Twitter LinkedIn WhatsApp Email

Related Posts

ಜನ್ಮ ನಕ್ಷತ್ರದಿಂದ ಅವರ ಕುಟುಂಬಕ್ಕೆ ಪೂರ್ವಜರ ಶಾಪವಿದೆಯೇ ಎಂದು ಕಂಡುಹಿಡಿಯಲು ಸರಳ ಮಾರ್ಗಗಳು

16/11/2025 9:36 AM3 Mins Read

BREAKING : ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ ಗುಂಡಿನ ಸದ್ದು : ಇಬ್ಬರು ಕೊಲೆ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್

16/11/2025 9:33 AM1 Min Read

‘RSS’ ಗೆ ಸೆಡ್ಡು ಹೊಡೆದಿದ್ದ ಸಚಿವ ಪ್ರಿಯಾಂಕ್ ಖರ್ಗೆ ತವರಲ್ಲಿ ಇಂದು ‘ಪಥ ಸಂಚಲನ’ : 1000 ಪೊಲೀಸ್ ಸಿಬ್ಬಂದಿ ನಿಯೋಜನೆ

16/11/2025 8:41 AM1 Min Read
Recent News

ಜನ್ಮ ನಕ್ಷತ್ರದಿಂದ ಅವರ ಕುಟುಂಬಕ್ಕೆ ಪೂರ್ವಜರ ಶಾಪವಿದೆಯೇ ಎಂದು ಕಂಡುಹಿಡಿಯಲು ಸರಳ ಮಾರ್ಗಗಳು

16/11/2025 9:36 AM

IND vs SA 2025: ಟೀಂ ಇಂಡಿಯಾಗೆ ಬಿಗ್ ಶಾಕ್ : ಕೋಲ್ಕತ್ತಾ ಟೆಸ್ಟ್ ನಿಂದ ಶುಭಮನ್ ಗಿಲ್ ಔಟ್ !

16/11/2025 9:35 AM

BREAKING : ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ ಗುಂಡಿನ ಸದ್ದು : ಇಬ್ಬರು ಕೊಲೆ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್

16/11/2025 9:33 AM

BIG NEWS : ಹೈಕಮಾಂಡ್ ನನ್ನ ಏನಾದ್ರು ಕೇಳಿದ್ರೆ, ನನಗೆ ಏನೋ ಬೇಕೋ ಅದನ್ನು ಹೇಳ್ತಿನಿ : ಡಿಸಿಎಂ ಡಿಕೆ ಶಿವಕುಮಾರ್

16/11/2025 9:29 AM
State News
KARNATAKA

ಜನ್ಮ ನಕ್ಷತ್ರದಿಂದ ಅವರ ಕುಟುಂಬಕ್ಕೆ ಪೂರ್ವಜರ ಶಾಪವಿದೆಯೇ ಎಂದು ಕಂಡುಹಿಡಿಯಲು ಸರಳ ಮಾರ್ಗಗಳು

By kannadanewsnow0516/11/2025 9:36 AM KARNATAKA 3 Mins Read

ಪೂರ್ವಜರ ಶಾಪ ಎಂದರೇನು? ನಮಗಿಂತ ಮುಂಚೆಯೇ ಹುಟ್ಟಿ ಸತ್ತವರಿಗೆ ತಿಥಿ ದರ್ಪಣವನ್ನು ಸರಿಯಾಗಿ ಮಾಡದಿದ್ದರೆ ಆಗುವ ಸಮಸ್ಯೆ ಪೂರ್ವಜರ ಶಾಪ…

BREAKING : ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ ಗುಂಡಿನ ಸದ್ದು : ಇಬ್ಬರು ಕೊಲೆ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್

16/11/2025 9:33 AM

‘RSS’ ಗೆ ಸೆಡ್ಡು ಹೊಡೆದಿದ್ದ ಸಚಿವ ಪ್ರಿಯಾಂಕ್ ಖರ್ಗೆ ತವರಲ್ಲಿ ಇಂದು ‘ಪಥ ಸಂಚಲನ’ : 1000 ಪೊಲೀಸ್ ಸಿಬ್ಬಂದಿ ನಿಯೋಜನೆ

16/11/2025 8:41 AM

SHOCKING : ಬೆಂಗಳೂರಲ್ಲಿ ಮನೆ ಮಾಲೀಕನಿಂದಲೇ ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ : ಇಬ್ಬರು ಆರೋಪಿಗಳು ಅರೆಸ್ಟ್!

16/11/2025 8:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.