Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ‘ಭೂ ಪರಿವರ್ತನೆ’ಗಾಗಿ ಸಲ್ಲಿಸಬೇಕಾದ ‘ದಾಖಲೆ’ಗಳೇನು? ಇಲ್ಲಿದೆ ಲೀಸ್ಟ್

23/11/2025 7:05 PM

SHOCKING: ಬಿಹಾರದಲ್ಲಿ ತಾಯಿಯ ಎದೆಹಾಲು ಮಾದರಿಯಲ್ಲಿ ‘ಯುರೇನಿಯಂ’ ಅಂಶ ಪತ್ತೆ: ಅಧ್ಯಯನ

23/11/2025 6:42 PM

BREAKING: ಬೆಂಗಳೂರಲ್ಲಿ 7.11 ಕೋಟಿ ದರೋಡೆ ಕೇಸ್: ಕೃತ್ಯದಲ್ಲಿ ಭಾಗಿಯಾಗಿದ್ದ ಪೊಲೀಸ್ ಕಾನ್ಸ್ ಟೇಬಲ್ ಸಸ್ಪೆಂಡ್

23/11/2025 6:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಸಚಿವ ‘ನಿತಿನ್ ಗಡ್ಕರಿ’ ಆರೋಗ್ಯದಲ್ಲಿ ಏರುಪೇರು ; ಭಾಷಣ ಮಾಡುತ್ತಲೇ ‘ಪ್ರಜ್ಞೆ’ ಬಿದ್ದು ಅಸ್ವಸ್ಥ
INDIA

BREAKING : ಸಚಿವ ‘ನಿತಿನ್ ಗಡ್ಕರಿ’ ಆರೋಗ್ಯದಲ್ಲಿ ಏರುಪೇರು ; ಭಾಷಣ ಮಾಡುತ್ತಲೇ ‘ಪ್ರಜ್ಞೆ’ ಬಿದ್ದು ಅಸ್ವಸ್ಥ

By KannadaNewsNow24/04/2024 4:48 PM

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಮತ್ತು ಭಾರತೀಯ ಜನತಾ ಪಕ್ಷದ (BJP) ಹಿರಿಯ ಮುಖಂಡ ನಿತಿನ್ ಗಡ್ಕರಿ ಆರೋಗ್ಯದಲ್ಲಿ ಏರುಪೇರಾಗಿದೆ. ಬುಧವಾರ ಮಹಾರಾಷ್ಟ್ರದ ಯವತ್ಮಾಲ್ನಲ್ಲಿ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡುವಾಗ ಪ್ರಜ್ಞೆ ತಪ್ಪಿದ್ದಾರೆ.

ಮೂಲಗಳು ಮತ್ತು ದೃಶ್ಯಗಳ ಪ್ರಕಾರ, ಯವತ್ಮಾಲ್ನ ಪುಸಾದ್ನಲ್ಲಿ ಭಾಷಣ ಮಾಡುವಾಗ ಗಡ್ಕರಿಯವ್ರಿಗೆ ಇದ್ದಕ್ಕಿದ್ದಂತೆ ತಲೆ ತಿರುಗಿದಂತಾಗಿದ್ದು, ಕೆಳಗೆ ಬಿದ್ದಿದ್ದಾರೆ.

ಅವರ ಪಕ್ಷದ ಕಾರ್ಯಕರ್ತರು ಅವರ ಮುಖದ ಮೇಲೆ ನೀರು ಚಿಮುಕಿಸಿ ವೇದಿಕೆಯಿಂದ ಕರೆದೊಯ್ದರು. ನಂತರ ವೈದ್ಯಕೀಯ ನೆರವು ನೀಡಲು ಕರೆದೊಯ್ದರು.

ಮಹಾರಾಷ್ಟ್ರದ ಬುಲ್ಧಾನಾ, ಅಕೋಲಾ, ಅಮರಾವತಿ, ವಾರ್ಧಾ, ಹಿಂಗೋಲಿ, ನಾಂದೇಡ್ ಮತ್ತು ಪರ್ಭಾನಿ ಜೊತೆಗೆ ಏಪ್ರಿಲ್ 26 ರಂದು (ಶುಕ್ರವಾರ) ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಯವತ್ಮಾಲ್ನಲ್ಲಿ ಮತದಾನ ನಡೆಯಲಿದೆ.

ರಾಜ್ಯದ ಪೂರ್ವ-ಮಧ್ಯ ಭಾಗದಲ್ಲಿರುವ ವಿದರ್ಭದಲ್ಲಿರುವ ಯವತ್ಮಾಲ್ ತೀವ್ರ ಶಾಖದ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಹವಾಮಾನ ಇಲಾಖೆ ಏಪ್ರಿಲ್ 27 ರಿಂದ 29 ರವರೆಗೆ ಮಹಾರಾಷ್ಟ್ರದ ಹಲವಾರು ಭಾಗಗಳಿಗೆ ಬಿಸಿಗಾಳಿ ಎಚ್ಚರಿಕೆ ನೀಡಿದೆ.

 

“ಬದುಕಿರೋರನ್ನ ಮಾತ್ರವಲ್ಲ ಸತ್ತವರನ್ನ ದರೋಡೆ ಮಾಡ್ತಾರೆ” : ಸ್ಯಾಮ್ ಪಿತ್ರೋಡಾ ವಿರುದ್ಧ ‘ಪ್ರಧಾನಿ ಮೋದಿ’ ವಾಗ್ದಾಳಿ

ಏ.29ರಿಂದ ‘ದ್ವಿತೀಯ ಪಿಯುಸಿ ಪರೀಕ್ಷೆ- 2’ ಆರಂಭ: ಈ ಹಂತ ಅನುಸರಿಸಿ ಆನ್​ಲೈನ್​ನಲ್ಲೇ ‘ಪ್ರವೇಶ ಪತ್ರ’ ಡೌನ್ ಲೋಡ್ ಮಾಡಿ

BREAKING : ‘ಕೊಟಕ್ ಮಹೀಂದ್ರಾ ಬ್ಯಾಂಕ್’ಗೆ ಬಿಗ್ ಶಾಕ್ : ‘ಹೊಸ ಗ್ರಾಹಕರ ಆನ್ಬೋರ್ಡ್’ಗೆ ‘RBI’ ನಿಷೇಧ

BREAKING : ಸಚಿವ 'ನಿತಿನ್ ಗಡ್ಕರಿ' ಆರೋಗ್ಯದಲ್ಲಿ ಏರುಪೇರು ; ಭಾಷಣ ಮಾಡುತ್ತಲೇ 'ಪ್ರಜ್ಞೆ' ಬಿದ್ದು ಅಸ್ವಸ್ಥ BREAKING: Nitin Gadkari's health deteriorates; 'Fell unconscious' while delivering a speech and fell ill
Share. Facebook Twitter LinkedIn WhatsApp Email

Related Posts

SHOCKING: ಬಿಹಾರದಲ್ಲಿ ತಾಯಿಯ ಎದೆಹಾಲು ಮಾದರಿಯಲ್ಲಿ ‘ಯುರೇನಿಯಂ’ ಅಂಶ ಪತ್ತೆ: ಅಧ್ಯಯನ

23/11/2025 6:42 PM3 Mins Read

BREAKING: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ

23/11/2025 5:41 PM1 Min Read

ಕೇಂದ್ರ ಸರ್ಕಾರದಿಂದ ಗುತ್ತಿಗೆ ಆಧಾರದ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಇನ್ಮುಂದೆ ಒಂದೇ ವರ್ಷಕ್ಕೆ ಸಿಗಲಿದೆ ಗ್ರ್ಯಾಚುಟಿ | New Labour Rules

23/11/2025 5:00 PM2 Mins Read
Recent News

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ‘ಭೂ ಪರಿವರ್ತನೆ’ಗಾಗಿ ಸಲ್ಲಿಸಬೇಕಾದ ‘ದಾಖಲೆ’ಗಳೇನು? ಇಲ್ಲಿದೆ ಲೀಸ್ಟ್

23/11/2025 7:05 PM

SHOCKING: ಬಿಹಾರದಲ್ಲಿ ತಾಯಿಯ ಎದೆಹಾಲು ಮಾದರಿಯಲ್ಲಿ ‘ಯುರೇನಿಯಂ’ ಅಂಶ ಪತ್ತೆ: ಅಧ್ಯಯನ

23/11/2025 6:42 PM

BREAKING: ಬೆಂಗಳೂರಲ್ಲಿ 7.11 ಕೋಟಿ ದರೋಡೆ ಕೇಸ್: ಕೃತ್ಯದಲ್ಲಿ ಭಾಗಿಯಾಗಿದ್ದ ಪೊಲೀಸ್ ಕಾನ್ಸ್ ಟೇಬಲ್ ಸಸ್ಪೆಂಡ್

23/11/2025 6:30 PM

BREAKING: ನ.30ರಂದು ನಿಗದಿಯಾಗಿದ್ದ ಸಾಗರದ ‘ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ

23/11/2025 6:25 PM
State News
KARNATAKA

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ‘ಭೂ ಪರಿವರ್ತನೆ’ಗಾಗಿ ಸಲ್ಲಿಸಬೇಕಾದ ‘ದಾಖಲೆ’ಗಳೇನು? ಇಲ್ಲಿದೆ ಲೀಸ್ಟ್

By kannadanewsnow0923/11/2025 7:05 PM KARNATAKA 4 Mins Read

ಬೆಂಗಳೂರು: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತಿಸುವುದಕ್ಕೆ ಸರ್ಕಾರ ಅವಕಾಶ ನೀಡಿದೆ. ಆದರೇ ಈ ಉದ್ದೇಶಗಳಿಗಾಗಿ ಕೆಲವು ದಾಖಲೆಗಳನ್ನು…

BREAKING: ಬೆಂಗಳೂರಲ್ಲಿ 7.11 ಕೋಟಿ ದರೋಡೆ ಕೇಸ್: ಕೃತ್ಯದಲ್ಲಿ ಭಾಗಿಯಾಗಿದ್ದ ಪೊಲೀಸ್ ಕಾನ್ಸ್ ಟೇಬಲ್ ಸಸ್ಪೆಂಡ್

23/11/2025 6:30 PM

BREAKING: ನ.30ರಂದು ನಿಗದಿಯಾಗಿದ್ದ ಸಾಗರದ ‘ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ

23/11/2025 6:25 PM

BREAKING : ಬೆಂಗಳೂರಲ್ಲಿ 7.11 ಕೋಟಿ ದರೋಡೆ ಪ್ರಕರಣ : ಕಾನ್ಸ್ಟೇಬಲ್ ಅಣ್ಣಪ್ಪ ನಾಯಕ ಸಸ್ಪೆಂಡ್

23/11/2025 6:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.