Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS : ರಾಜ್ಯದ `ಗ್ರಾ.ಪಂ.ವ್ಯಾಪ್ತಿಯಲ್ಲಿ `ಇ-ಸ್ವತ್ತು’ ವಿತರಣೆ’ : ಸರ್ಕಾರದಿಂದ ಮಹತ್ವದ ಆದೇಶ.!

28/12/2025 9:17 AM

ನಾಮಫಲಕ, ಜಾಹೀರಾತುಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ.!

28/12/2025 9:07 AM

Myanmar Election 2025: ದಂಗೆಯ ನಂತರ ಮ್ಯಾನ್ಮಾರ್‌ನಲ್ಲಿ ಮೊದಲ ಮತದಾನ : ಪ್ರಜಾಪ್ರಭುತ್ವದ ಹರಿಕಾರ ಸೂಕಿ ಎಲ್ಲಿದ್ದಾರೆ?

28/12/2025 9:04 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕುಳಿತಲ್ಲೇ ಹಣ ಗಳಿಸಲು ಇದನ್ನು ಫಾಲೋ ಮಾಡಿ.. : ಮನಿ ಪ್ಲಾಂಟ್ ಬೆಳೆಸಲು ಈ ವಿಧಾನ ಅನುಸರಿಸಿರಿ…
LIFE STYLE

ಕುಳಿತಲ್ಲೇ ಹಣ ಗಳಿಸಲು ಇದನ್ನು ಫಾಲೋ ಮಾಡಿ.. : ಮನಿ ಪ್ಲಾಂಟ್ ಬೆಳೆಸಲು ಈ ವಿಧಾನ ಅನುಸರಿಸಿರಿ…

By KNN IT Team04/01/2024 3:43 PM

ಮನಿ ಪ್ಲಾಂಟ್‌ ಹೆಸರೇ ಹೇಳುವಂತೆ ನಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಲು ಈ ಗಿಡಗಳು ಪರೋಕ್ಷವಾಗಿ ಕಾರಣವಾಗುತ್ತವೆ ಎಂಬ ಬಲವಾದ ನಂಬಿಕೆಯಿದೆ. ಮನಿ ಪ್ಲಾಂಟ್ ಗಳಿರುವ ಮನೆಯಲ್ಲಿ ಹಣದ ಕೊರತೆ ಎದುರಾಗದು. ಅಷ್ಟೇ ಅಲ್ಲದೆ, ಸಕಾರಾತ್ಮಕತೆ ಮತ್ತು ಸಂತೋಷ ಮತ್ತು ಸಮೃದ್ಧಿ ವೃದ್ದಿಯಾಗುತ್ತದೆ ಎಂಬ ನಂಬಿಕೆಯಿದೆ. ಮನಿ ಪ್ಲಾಂಟ್ ಕೇವಲ ನೋಡುವುದಕ್ಕೆ ಮಾತ್ರವಲ್ಲದೇ, ವಾಸ್ತುವಿನ ದೃಷ್ಟಿಯಿಂದಲೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಹೀಗಾಗಿ ಬಹುತೇಕ ಮನೆಗಳಲ್ಲಿ ಮನಿ ಪ್ಲಾಂಟ್ ಬೆಳೆಸಲಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿ ಮನಿಪ್ಲಾಂಟ್‌ಗೆ ವಿಶೇಷವಾದ ಸ್ಥಾನಮಾನವಿದೆ. ಇದನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಮನೆಗೆ ಹಣದ ಹೊಳೆ ಹರಿದು ಬರಲು ಪೂರಕವಾಗುತ್ತದೆ. ಮನಿ ಪ್ಲಾಂಟ್ ಬಳ್ಳಿಗಳಿಗೆ ಸಮರ್ಪಕ ನೀರು ಮತ್ತು ಮಣ್ಣು ಹಾಕಿ ನೆಡಬೇಕಾಗುತ್ತದೆ. ಮನಿ ಪ್ಲಾಂಟ್ 15 ರಿಂದ 24 ಡಿಗ್ರಿ ಸೆಲ್ಸಿಯಸ್ನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಹೀಗಾಗಿ, ಬೇಸಿಗೆ ಕಾಲದಲ್ಲಿ ಅದರ ಎಲೆಗಳ ಮೇಲೆ ನೀರನ್ನು ಸಿಂಪಡಿಸಬೇಕಾಗುತ್ತದೆ. ಹೀಗೆ ಮಾಡಿದರೆ ಸಾಕಷ್ಟು ಪ್ರಮಾಣದ ತೇವಾಂಶವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ಗಿಡಕ್ಕೂ ವಿಭಿನ್ನ ಪ್ರಮಾಣದ ನೀರು ಬೇಕಾಗುತ್ತದೆ. ಮನಿ ಪ್ಲಾಂಟ್ ಗಿಡಕ್ಕೆ ಹೆಚ್ಚು ನೀರು ಬೇಕಾಗುವುದಿಲ್ಲ. ನೀರು ಹಾಕುವಾಗ ಮಣ್ಣು ಸ್ವಲ್ಪ ಒಣಗಿದೆಯೇ ಎಂಬುದನ್ನು ಗಮನಿಸಬೇಕು. ಮನಿ ಪ್ಲಾಂಟ್ಗಾಗಿ ಕಂದು ಮಣ್ಣನ್ನು ಬಳಸಿದರೆ ಉತ್ತಮ. ಈ ಮಣ್ಣನ್ನು ಬಳಕೆ ಮಾಡುವುದರಿಂದ ಒಂದೇ ಸ್ಥಳದಲ್ಲಿ ನೀರು ಸಂಗ್ರಹವಾಗುವುದಿಲ್ಲ. ಅಷ್ಟೇ ಅಲ್ಲದೇ, ಈ ಮಣ್ಣು ತನ್ನ ಬೇರುಗಳನ್ನು ಕೊಳೆಯದಂತೆ ರಕ್ಷಿಸುತ್ತದೆ. ತೇವಾ ಮನಿ ಪ್ಲಾಂಟ್ಗೆ ಮಣ್ಣನ್ನು ಸಿದ್ಧಪಡಿಸುವ ಸಂದರ್ಭ 50 ಪ್ರತಿಶತ ಸಾಮಾನ್ಯ ಮಣ್ಣು, 20 ಪ್ರತಿಶತ ಕಾಂಪೋಸ್ಟ್, 10 ಪ್ರತಿಶತ ಮರಳು, 10 ಪ್ರತಿಶತ ಕೋಕೋಪೀಟ್, 5 ಪ್ರತಿಶತ ಪರ್ಲೈಟ್ ಮತ್ತು ವರ್ಮಿಕ್ಯುಲೈಟ್ ಅನ್ನು ಮಿಶ್ರಣ ಮಾಡಬೇಕು. ಈ ವಿಧಾನ ಅನುಸರಿಸಿದರೆ ಸಾಕು ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಚೆನ್ನಾಗಿ ಬೆಳೆಯುತ್ತದೆಯಾಗಿದೆ.

Share. Facebook Twitter LinkedIn WhatsApp Email

Related Posts

ನೀವು ಬಳಸ್ತಿರುವ ‘ಫೋನ್ ಚಾರ್ಜರ್’ ಅಸಲಿಯೇ.? ನಕಲಿಯೇ.? ಈ ರೀತಿ ಸುಲಭವಾಗಿ ಕಂಡು ಹಿಡಿಯಿರಿ!

27/12/2025 10:01 PM2 Mins Read

ಮದ್ಯ ಪ್ರಿಯರೇ, ಅಲ್ಕೋಹಾಲ್ ಜೊತೆ ಇವುಗಳನ್ನ ತಿನ್ಬೇಡಿ, ಆಸ್ಪತ್ರೆಗೆ ಸೇರ್ಬೇಕಾಗುತ್ತೆ ಎಚ್ಚರ!

27/12/2025 9:04 PM2 Mins Read

ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದ್ರೆ ನಿಮ್ಮ ಲಿವರ್ ಹಾಳಾಗ್ತಿದೆ ಎಂದರ್ಥ, ತಡ ಮಾಡದೇ ವೈದ್ಯರ ಸಂಪರ್ಕಿಸಿ!

27/12/2025 6:44 PM2 Mins Read
Recent News

GOOD NEWS : ರಾಜ್ಯದ `ಗ್ರಾ.ಪಂ.ವ್ಯಾಪ್ತಿಯಲ್ಲಿ `ಇ-ಸ್ವತ್ತು’ ವಿತರಣೆ’ : ಸರ್ಕಾರದಿಂದ ಮಹತ್ವದ ಆದೇಶ.!

28/12/2025 9:17 AM

ನಾಮಫಲಕ, ಜಾಹೀರಾತುಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ.!

28/12/2025 9:07 AM

Myanmar Election 2025: ದಂಗೆಯ ನಂತರ ಮ್ಯಾನ್ಮಾರ್‌ನಲ್ಲಿ ಮೊದಲ ಮತದಾನ : ಪ್ರಜಾಪ್ರಭುತ್ವದ ಹರಿಕಾರ ಸೂಕಿ ಎಲ್ಲಿದ್ದಾರೆ?

28/12/2025 9:04 AM

ಐದು ವರ್ಷಗಳಲ್ಲಿ ಅಮೇರಿಕಾಕ್ಕಿಂತ ಹೆಚ್ಚು ಭಾರತೀಯರು ಸೌದಿ ಅರೇಬಿಯಾದಿಂದ ಗಡೀಪಾರು !

28/12/2025 8:56 AM
State News
KARNATAKA

GOOD NEWS : ರಾಜ್ಯದ `ಗ್ರಾ.ಪಂ.ವ್ಯಾಪ್ತಿಯಲ್ಲಿ `ಇ-ಸ್ವತ್ತು’ ವಿತರಣೆ’ : ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5728/12/2025 9:17 AM KARNATAKA 1 Min Read

ಬೆಂಗಳೂರು : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇ-ಸ್ವತ್ತು ವಿತರಣೆ ಸುವ್ಯವಸ್ಥೆ ಕುರಿತು ಸರ್ಕಾರ ಕೈಗೊಂಡ ಸರಳ ಕ್ರಮಗಳು ಈ ಕೆಳಕಂಡಂತಿವೆ.…

ನಾಮಫಲಕ, ಜಾಹೀರಾತುಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ.!

28/12/2025 9:07 AM

BREAKING : ಬೆಂಗಳೂರಲ್ಲಿ ಯುವತಿಯನ್ನು ಬೆನ್ನಟ್ಟಿ ಕಿರುಕುಳ ಕೇಸ್ : ಮೂವರು ಆರೋಪಿಗಳು ಅರೆಸ್ಟ್.!

28/12/2025 8:54 AM

BIG NEWS : `ಮೊಟ್ಟೆ’ ಪ್ರಿಯರಿಗೆ ಬಿಗ್ ರಿಲೀಫ್ : ಮೊಟ್ಟೆ ಸೇವನೆ ಸಂಪೂರ್ಣ ಸುರಕ್ಷಿತ : ಸ್ಯಾಂಪಲ್ ಟೆಸ್ಟ್ ನಲ್ಲಿ ವರದಿ ಬಹಿರಂಗ

28/12/2025 8:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.