Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂದೋರ್ ನಲ್ಲಿ 25 ತೃತೀಯ ಲಿಂಗಿಗಳು ‘ಫಿನೈಲ್’ ಸೇವನೆ ಆಸ್ಪತ್ರೆಗೆ ದಾಖಲು

16/10/2025 7:00 AM

ಭಾರತ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ : ಟ್ರಂಪ್

16/10/2025 6:53 AM

ಪೋಷಕರಿಗೆ ಗುಡ್ ನ್ಯೂಸ್ :  ರಾಜ್ಯದಲ್ಲಿ ಇನ್ಮುಂದೆ 1ನೇ ತರಗತಿಯಿಂದಲೇ ಮಕ್ಕಳಿಗೆ `ಕಂಪ್ಯೂಟರ್ ಶಿಕ್ಷಣ’.!

16/10/2025 6:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿನ್ನ, ನಿನ್ನ ಕುಟುಂಬದ ರಾಸಲೀಲೆ ದಾಖಲೆಗಳಿವೆ ಗಂಡಸಾಗಿದ್ದಾರೆ ಎದುರುಗಡೆ ಬಾ : ಮಾಜಿ ಸಚಿವ HD ರೇವಣ್ಣಗೆ ವಕೀಲ ಸವಾಲು
KARNATAKA

ನಿನ್ನ, ನಿನ್ನ ಕುಟುಂಬದ ರಾಸಲೀಲೆ ದಾಖಲೆಗಳಿವೆ ಗಂಡಸಾಗಿದ್ದಾರೆ ಎದುರುಗಡೆ ಬಾ : ಮಾಜಿ ಸಚಿವ HD ರೇವಣ್ಣಗೆ ವಕೀಲ ಸವಾಲು

By kannadanewsnow0512/01/2024 5:41 AM

ಹಾಸನ : ಎಚ್ ಡಿ ರೇವಣ್ಣ ಕುಟುಂಬದ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದ್ದು, ನನ್ನ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ಮಹಿಳೆಯಿಂದ ಹೇಳಿಕೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಹೋರಾಟ ನಡೆಸಿದ್ದ ಹಾಗೂ ಸಂಸದ ಸ್ಥಾನ ಅಸಿಂದು ಗೊಳಿಸಿದ್ದ ಕೇಸ್ ನ ದೂರದಾರ ವಕೀಲ ದೇವರಾಜೇಗೌಡ ನಿನ್ನ ನಿನ್ನ ಕುಟುಂಬದ ರಾಸಲೀಲೆ ದಾಖಲೆಗಳಿವೆ ಗಂಡಸಾಗಿದ್ದಾರೆ ಎದುರುಗಡೆ ಬಾ ಎಂದು ಸವಾಲು ಹಾಕಿದ್ದಾರೆ.

ಎಚ್ ಡಿ ರೇವಣ್ಣ ನಿನಗೆ ನೇರವಾಗಿ ಸವಾಲಾಗುತ್ತಿದ್ದೇನೆ ನಿಮಗೆ ತಾಕತ್ತಿದ್ದರೆ, ನೀನು ಗಂಡಸಾಗಿದ್ದರೆ, ನನ್ನೆದುರುಗಡೆ ಬಾ. ನಿನ್ನ ಅಕ್ರಮಗಳ ಬಗ್ಗೆ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಬರುತ್ತೇನೆ. ನಿನ್ನ ನಿನ್ನ ಕುಟುಂಬದ ರಾಸಲೀಲೆ ಸಂಬಂಧಿಸಿದ ದಾಖಲೆಗಳಿವೆ.ದೇವೇಗೌಡರ ಮೇಲೆ ಇರುವ ಗೌರವ, ಎಚ್ಡಿಕೆ ಮೇಲಿನ ಅಭಿಮಾನ ಗೌರವ ರಾಸಲೀಲೆ ದಾಖಲೆಗಳನ್ನು ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ನಾಯಕರನ್ನು ವೇದಿಕೆ ಮೇಲೆ ಡರ್ಟಿ ಫೆಲೋ ಎಂದು ಕರೆದೆಯಲ್ಲ.ಡರ್ಟಿ ಫಿಲ್ ಅಂದ್ರೆ ಅರ್ಥ ಏನು ಲಜ್ಜೆಗೆಟ್ಟವನು ಅಂತ ತಾನೆ.? ನಿನ್ನ ಮಗ ಯಾಕೆ ನ್ಯಾಯಾಲಯದಿಂದ ತಡೆ ಆಜ್ಞೆ ತಂದಿದ್ದಾನೆ.ರಾಷ್ಟ್ರ ರಾಜ್ಯದ ಎಲ್ಲಾ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳಿಗೆ ತಡೆ ತನ್ನ ಅಶ್ಲೀಲ ಚಿತ್ರ ಬಿಡುಗಡೆ ಮಾಡಬಾರದೆಂದು ತಡೆ ತಂದಿದ್ದಾನೆ ಎಂದು ನೇರವಾಗಿ ಪ್ರಶಿಸಿದ್ದಾನೇ.

ನಾನು ಲಜ್ಜೆಗೆಟ್ಟವನು ಅಥವಾ ನೀನು ಲಜ್ಜೆಗೆಟ್ಟವನು ಎಂದು ಪ್ರಶ್ನಿಸಿದ್ದಾನೆ.ನಿಮಗೆ ತಾಕತ್ತಿದೆ ಬನ್ನಿ ನೋಡೋಣ ಎಂದು ನೇರವಾಗಿ ಸವಾಲು ಹಾಕಿದ್ದಾನೆ.ಹಾಸನದ ಎನ್ ಆರ್ ವರ್ತದಲ್ಲಿ ದೊಡ್ಡ ಡಿಸ್ಪ್ಲೇ ಹಾಕಿಸುತ್ತೇನೆ ದೊಡ್ಡ ಡಿಸ್ಪ್ಲೇ ಹಾಕಿಸಿ ಅದರಲ್ಲಿ ವಿಡಿಯೋ ಪ್ರದರ್ಶನ ಮಾಡುತ್ತೇನೆ.ಕೋರ್ಟ್ ತಡೆ ತರವಾದ ನಂತರ ವಿಡಿಯೋ ಬಿಡುಗಡೆ ಮಾಡುವೆ ಗೌರವದಿಂದ ಬದುಕಿದರೆ ಸರಿ ರೇವಣ್ಣ. ಇಲ್ಲದಿದ್ದರೆ ಸರಿ ಇರಲ್ಲ ಗೌರವ ಬಿಟ್ಟು ವೀರ ಸಾಧಿಕ್ ಕೆಲಸ ಮಾಡಿದರೆ ಪರಿಣಾಮ ಬೇರೆಯಾಗುತ್ತದೆ.ನಿನಗೆ ನಿನ್ನ ಕುಟುಂಬಕ್ಕೆ ಇದು ಕೊನೆಯ ಎಚ್ಚರಿಕೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಮತ್ತು ಕುಟುಂಬಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾನೆ.

Share. Facebook Twitter LinkedIn WhatsApp Email

Related Posts

ಪೋಷಕರಿಗೆ ಗುಡ್ ನ್ಯೂಸ್ :  ರಾಜ್ಯದಲ್ಲಿ ಇನ್ಮುಂದೆ 1ನೇ ತರಗತಿಯಿಂದಲೇ ಮಕ್ಕಳಿಗೆ `ಕಂಪ್ಯೂಟರ್ ಶಿಕ್ಷಣ’.!

16/10/2025 6:52 AM1 Min Read

ರಾಜ್ಯ `ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್’ : `DA’ ಶೇ.14.25ಕ್ಕೆ ಪರಿಷ್ಕರಣೆ, ಇಲ್ಲಿದೆ ಪುಲ್ ಡೀಟೆಲ್ಸ್

16/10/2025 6:46 AM2 Mins Read

ದ್ವಿತೀಯ ಪಿಯುಸಿ ಪರೀಕ್ಷೆ-1 : `ಖಾಸಗಿ ಅಭ್ಯರ್ಥಿ’ಗಳಾಗಿ ನೋಂದಾಯಿಸಿಕೊಳ್ಳಲು ಈ ಅರ್ಹತೆಗಳು ಕಡ್ಡಾಯ.!

16/10/2025 6:36 AM2 Mins Read
Recent News

ಇಂದೋರ್ ನಲ್ಲಿ 25 ತೃತೀಯ ಲಿಂಗಿಗಳು ‘ಫಿನೈಲ್’ ಸೇವನೆ ಆಸ್ಪತ್ರೆಗೆ ದಾಖಲು

16/10/2025 7:00 AM

ಭಾರತ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ : ಟ್ರಂಪ್

16/10/2025 6:53 AM

ಪೋಷಕರಿಗೆ ಗುಡ್ ನ್ಯೂಸ್ :  ರಾಜ್ಯದಲ್ಲಿ ಇನ್ಮುಂದೆ 1ನೇ ತರಗತಿಯಿಂದಲೇ ಮಕ್ಕಳಿಗೆ `ಕಂಪ್ಯೂಟರ್ ಶಿಕ್ಷಣ’.!

16/10/2025 6:52 AM

ಕದನ ವಿರಾಮ ಒಪ್ಪಂದ: ಮೃತಪಟ್ಟ ಇಬ್ಬರು ಒತ್ತೆಯಾಳುಗಳ ಶವಗಳನ್ನು ಇಂದು ಹಸ್ತಾಂತರಿಸಿದ ಹಮಾಸ್

16/10/2025 6:47 AM
State News
KARNATAKA

ಪೋಷಕರಿಗೆ ಗುಡ್ ನ್ಯೂಸ್ :  ರಾಜ್ಯದಲ್ಲಿ ಇನ್ಮುಂದೆ 1ನೇ ತರಗತಿಯಿಂದಲೇ ಮಕ್ಕಳಿಗೆ `ಕಂಪ್ಯೂಟರ್ ಶಿಕ್ಷಣ’.!

By kannadanewsnow5716/10/2025 6:52 AM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಒಂದನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ. ಹೌದು,…

ರಾಜ್ಯ `ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್’ : `DA’ ಶೇ.14.25ಕ್ಕೆ ಪರಿಷ್ಕರಣೆ, ಇಲ್ಲಿದೆ ಪುಲ್ ಡೀಟೆಲ್ಸ್

16/10/2025 6:46 AM

ದ್ವಿತೀಯ ಪಿಯುಸಿ ಪರೀಕ್ಷೆ-1 : `ಖಾಸಗಿ ಅಭ್ಯರ್ಥಿ’ಗಳಾಗಿ ನೋಂದಾಯಿಸಿಕೊಳ್ಳಲು ಈ ಅರ್ಹತೆಗಳು ಕಡ್ಡಾಯ.!

16/10/2025 6:36 AM

ತಲಕಾವೇರಿಯಲ್ಲಿ ನಾಳೆ ‘ಪವಿತ್ರ ತೀರ್ಥೋದ್ಭವ’: ತೀರ್ಥರೂಪಿಣಿಯಾಗಿ ‘ಕಾವೇರಿ ತಾಯಿ’ ದರ್ಶನ | Talakaveri Theerthodbhava

16/10/2025 6:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.