Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಜಪ್ತಿ ಮಾಡಿದ್ದ ಲಂಚದ ಹಣವನ್ನು ಇಲಿಗಳು ತಿಂದು ಹಾಕಿವೆ: ಬಿಹಾರ ಪೊಲೀಸರ ವಿಚಿತ್ರ ವಾದಕ್ಕೆ ಸುಪ್ರೀಂ ಕೋರ್ಟ್ ದಂಗು!

06/05/2026 5:26 PM

BREAKING: ನಾಳೆ ತಮಿಳುನಾಡು ಮುಖ್ಯಮಂತ್ರಿಯಾಗಿ ನಟ ವಿಜಯ್ ಅಧಿಕಾರ ಸ್ವೀಕಾರ | Actor Vijay oath

06/05/2026 5:13 PM

ಜೈಲಿನಲ್ಲಿ ನೂರಕ್ಕೆ ನೂರು ಫಲಿತಾಂಶ; ಶಿಕ್ಷಣದ ಮೂಲಕ ಹೊಸ ಜೀವನದತ್ತ ಹೆಜ್ಜೆಯಿಟ್ಟ 11 ಕೈದಿಗಳು

06/05/2026 5:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಟ ಪ್ರಥಮ್‌ ನಿಮಗೆ ಬುದ್ದಿ ಬರೋದು ಯಾವಾಗ? ಫ್ಲಾಪ್‌ ಹಿರೋ ನೀವು ಯಾಕೆ ಹೀಗೆ?
FILM

ನಟ ಪ್ರಥಮ್‌ ನಿಮಗೆ ಬುದ್ದಿ ಬರೋದು ಯಾವಾಗ? ಫ್ಲಾಪ್‌ ಹಿರೋ ನೀವು ಯಾಕೆ ಹೀಗೆ?

By kannadanewsnow0709/06/2024 11:15 AM
film screening

ಕೆಎನ್‌ಎನ್‌ಸಿನಿಮಾಡೆಸ್ಕ್‌: ಬಿಗ್‌ ಬಾಸ್‌ ಮೂಲಕ ಗುರುತಿಸಿಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಇನ್ನೂ ನೆಲೆ ನಿಲ್ಲದ ನಟ ಪ್ರಥಮ್‌ ವರ್ತನೆ ಬಗ್ಗೆ ಇತ್ತೀಚಿಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ನಟ ಒಳ್ಳೆ ಹುಡುಗ? ಪ್ರಥಮ್‌ ಅವರ ಮಾತುಗಳನ್ನು ಗಮನಿಸಿದರೆ ಅವರ ಬಗ್ಗೆ ಅಸಹ್ಯ ಹುಟ್ಟವುದು ಸಹಜ ಎನ್ನುತ್ತಿದ್ದಾರೆ ಜನತೆ. ಬ್ರೈನ್‌ಗೂ ನಾಲಿಗೆಗೆ ಕಂಟ್ರೋಲ್ ತಪ್ಪಿದವರ ರೀತಿ ನಡೆದುಕೊಳ್ಳುವ ವ್ಯಕ್ತಿ ತಮ್ಮ ಮಾತಿನಲ್ಲಿ ಹಿಡಿತ ಹಿಡಿದಕೊಳ್ಳದೇ ತಿ…ಲು ರೀತಿಯಲ್ಲಿ ಮಾತನಾಡುವುದು ಅವರ ಮಾನಸಿಕ ಸ್ಥಿತಿಯ ಬಗ್ಗೆ ಅನುಮಾನ ಮೂಡಿಸುತ್ತದೆ ಎನ್ನುತ್ತಾರೆ ಹಲವು ಮಂದಿದೆ.

ಸ್ಯಾಂಡಲ್‌ವುಡ್‌ನಲ್ಲಿ ಹಲವು ಮಂದಿ ಈಗಲೂ ಕೂಡ ತಮ್ಮ ಸ್ಟಾರ್ ಗಿರಿಯನ್ನು ಪಕ್ಕಕ್ಕೆ ಇಟ್ಟು ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರೋದು ನಮ್ಮಲ್ಲಿ ಕಾಣಬಹುದು, ತಾನು ಅಭಿನಯ ಮಾಡಿರೋ ಎರಡು ಮೂರು ಸಿನಿಮಾಕ್ಕೆ ಈ ವ್ಯಕ್ತಿ ಹೀಗೆ ಪೆದ್ದು ಪೆದ್ದು ರೀತಿಯಲ್ಲಿ ಆಡೋದು ಸಿನಿಮಾ ರಂಗದಲ್ಲಿ ಹಲವು ದಿನ ಉಳಿದುಕೊಳ್ಳುವುದಿಲ್ಲ ಎನ್ನುವುದು ಗಾಂಧಿ ನಗರ ಮಂದಿಯ ಮಾತಾಗಿದೆ. ಸಿನಿಮಾ ರಂಗದಲ್ಲಿ ಸ್ಟಾರ್‌ಗಳನ್ನು ಬಿಡದ ಜನತೆ, ಇನ್ನೂ ಯಾವುದಕ್ಕೂ ಬಾರದ ಪ್ರಥಮ್ ಅವರನ್ನು ಬಿಡುತ್ತಾರ? ಒಂದಲ್ಲ ಒಂದು ದಿನ ಮನೆಗೆ ಕಳುಹಿಸುತ್ತಾರೆ ಎನ್ನುತ್ತಿದ್ದಾರೆ.

ಅದೆಲ್ಲ ಓಕೆ ಮೈಕ್‌ ಸಿಕ್ಕಾಗ ಪ್ರಥಮ್ ಆಡೋದು ಕೂಡ ಹಲವು ಮಂದಿಗೆ ಹೇಸಿಗೆ ಹುಟ್ಟಿಸಿದೆ, ಈತನ ವಿಡಿಯೋ ಬಂದರೆ ಸಾಕು ಹಲವು ಮಂದ ಚಾನೆಲ್‌ ಬದಲಾವಣೆ ಮಾಡುತ್ತಾರೆ, ಇಲ್ಲವೇ ಟಿವಿ ಆಫ್ ಸುಮ್ನೆ ಆಗುತ್ತಾರೆ. ಇಂತಹ ವ್ಯಕ್ತಿಯನ್ನು ಇಟ್ಟುಕೊಂಡು ಯಾರು ಸಿನಿಮಾ ಮಾಡ್ತಾರೆ ಎನ್ನುವುದು ಈಗ ಪ್ರಶ್ನೆಯಾಗಿದೆ. ಏನೇ ಆಗಲಿ ಪ್ರಥಮ್‌ಗೆ ಒಳ್ಳೇ ಬುದ್ದಿ ಬರಲಿ, ಮನಸ್ಸು ಮತ್ತು ನಾಲಿಗೆ ಕಂಟ್ರೋಲ್‌ ನಲ್ಲಿ ಇಟ್ಟುಕೊಳ್ಳಲಿ. ಯಶಸ್ಸು ಕಾಣದೇ ಇರೋವ ವ್ಯಕ್ತಿ, ಮುಂದೆ ಯಶಸ್ಸು ಸಿಗದೇ ಇದ್ದರೇ ಚೆನ್ನ ಅಂಥ ಹಲವು ಮಂದಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಇನ್ಮುಂದೆ ಆದ್ರೂ ಪ್ರಥಮ್‌ ಬದಲಾಗುತ್ತಾರ? ಮಾತನಾಡುವ ಮುನ್ನ ಯೋಚನೆ ಮಾಡುತ್ತಾರ? ಇಲ್ಲವೇ ಸ್ಯಾಂಡಲ್‌ವುಡ್‌ನಲ್ಲಿ ನೆಲೆಕಂಡು ಕೊಳ್ಳದೇ ಊರಿಗೆ ಹೋಗುತ್ತಾರ? ಕಾದು ನೋಡೋಣ

a flop hero? When will actor Pratham come to your senses? When will actor Pratham come to your senses? Why are you like this
Share. Facebook Twitter LinkedIn WhatsApp Email

Related Posts

BREAKING: ಖ್ಯಾತ ತಮಿಳು ಚಲನಚಿತ್ರ ನಿರ್ಮಾಪಕ ಆರ್.ಬಿ. ಚೌಧರಿ ಕಾರು ಅಪಘಾತದಲ್ಲಿ ನಿಧನ | RB Choudary No More

05/05/2026 8:11 PM2 Mins Read

18ನೇ ವಯಸ್ಸಿಗೆ ಸಿನಿ ರಂಗ ಪ್ರವೇಶ; ಜೋಸೆಫ್‌ ವಿಜಯ್‌ `ದಳಪತಿ’ ಆಗಿದ್ದು ಹೇಗೆ? ಇಲ್ಲಿದೆ ಓದಿ! Thalapathy Vijay

04/05/2026 7:06 PM2 Mins Read

ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ

29/04/2026 3:02 PM1 Min Read
Recent News

BIG NEWS: ಜಪ್ತಿ ಮಾಡಿದ್ದ ಲಂಚದ ಹಣವನ್ನು ಇಲಿಗಳು ತಿಂದು ಹಾಕಿವೆ: ಬಿಹಾರ ಪೊಲೀಸರ ವಿಚಿತ್ರ ವಾದಕ್ಕೆ ಸುಪ್ರೀಂ ಕೋರ್ಟ್ ದಂಗು!

06/05/2026 5:26 PM

BREAKING: ನಾಳೆ ತಮಿಳುನಾಡು ಮುಖ್ಯಮಂತ್ರಿಯಾಗಿ ನಟ ವಿಜಯ್ ಅಧಿಕಾರ ಸ್ವೀಕಾರ | Actor Vijay oath

06/05/2026 5:13 PM

ಜೈಲಿನಲ್ಲಿ ನೂರಕ್ಕೆ ನೂರು ಫಲಿತಾಂಶ; ಶಿಕ್ಷಣದ ಮೂಲಕ ಹೊಸ ಜೀವನದತ್ತ ಹೆಜ್ಜೆಯಿಟ್ಟ 11 ಕೈದಿಗಳು

06/05/2026 5:06 PM

BIG NEWS: ವರದಕ್ಷಿಣೆ ಕಿರುಕುಳ ಅತ್ಯಂತ ಗಂಭೀರ ಅಪರಾಧ; ಹೈಕೋರ್ಟ್‌ನ ಜಾಮೀನು ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

06/05/2026 5:03 PM
State News
KARNATAKA

ಒಳಮೀಸಲಾತಿ ಜಾರಿ ಐತಿಹಾಸಿಕ ತೀರ್ಮಾನ: ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧ – ಸಿಎಂ ಸಿದ್ಧರಾಮಯ್ಯ

By kannadanewsnow0906/05/2026 4:51 PM KARNATAKA 2 Mins Read

ಮೈಸೂರು: ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಗಾಗಿ ಶಿಕ್ಷಣ ಅಗತ್ಯವಾಗಿದ್ದು, ಭೋವಿ ಜನಾಂಗದವರು ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.…

ಶಾಸಕರಿಗೆ ಟಿಕೆಟ್ ವಿತರಣೆಗೂ IPL ಫೈನಲ್ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ: ಡಿಸಿಎಂ ಡಿಕೆಶಿ ಸ್ಪಷ್ಟನೆ

06/05/2026 4:48 PM

ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನ: ಜುಲೈ.1𝟱ರೊಳಗಾಗಿ ಮಂಗಳೂರಿನ ಕಡಂದಲೆ ಉಪಕೇಂದ್ರ ಕಾಮಗಾರಿ ಪೂರ್ಣ

06/05/2026 4:46 PM

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಮೂವರು IPS ಅಧಿಕಾರಿಗಳನ್ನು ವರ್ಗಾವಣೆ

06/05/2026 4:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.