Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ‘SSLC’ ಅಲ್ಲಿ ಹಿಂದಿ ಸೇರಿ ತೃತೀಯ ಭಾಷೆಗಳಿಗೆ ಗ್ರೇಡ್ ಬದಲು ಅಂಕ ನೀಡಿ : ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ!

16/04/2026 10:22 AM

ಹೋರ್ಮುಜ್ ಜಲಸಂಧಿ ಸಂಘರ್ಷಕ್ಕೆ ಇರಾನ್ ಮಾಸ್ಟರ್ ಪ್ಲಾನ್: ಒಮಾನ್ ಮೂಲಕ ಹಡಗುಗಳಿಗೆ ಉಚಿತ ಸಂಚಾರದ ಆಫರ್!

16/04/2026 10:21 AM

ALERT : ವಾಟ್ಸಾಪ್ ಬಳಕೆದಾರರೇ ಎಚ್ಚರ : ಈ 5 ತಪ್ಪುಗಳನ್ನು ಮಾಡಿದರೆ ನಿಮ್ಮ `ಅಕೌಂಟ್ ಬ್ಯಾನ್’ ಆಗಬಹುದು!

16/04/2026 10:09 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಟ ಪ್ರಥಮ್‌ ನಿಮಗೆ ಬುದ್ದಿ ಬರೋದು ಯಾವಾಗ? ಫ್ಲಾಪ್‌ ಹಿರೋ ನೀವು ಯಾಕೆ ಹೀಗೆ?
FILM

ನಟ ಪ್ರಥಮ್‌ ನಿಮಗೆ ಬುದ್ದಿ ಬರೋದು ಯಾವಾಗ? ಫ್ಲಾಪ್‌ ಹಿರೋ ನೀವು ಯಾಕೆ ಹೀಗೆ?

By kannadanewsnow0709/06/2024 11:15 AM
film screening

ಕೆಎನ್‌ಎನ್‌ಸಿನಿಮಾಡೆಸ್ಕ್‌: ಬಿಗ್‌ ಬಾಸ್‌ ಮೂಲಕ ಗುರುತಿಸಿಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಇನ್ನೂ ನೆಲೆ ನಿಲ್ಲದ ನಟ ಪ್ರಥಮ್‌ ವರ್ತನೆ ಬಗ್ಗೆ ಇತ್ತೀಚಿಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ನಟ ಒಳ್ಳೆ ಹುಡುಗ? ಪ್ರಥಮ್‌ ಅವರ ಮಾತುಗಳನ್ನು ಗಮನಿಸಿದರೆ ಅವರ ಬಗ್ಗೆ ಅಸಹ್ಯ ಹುಟ್ಟವುದು ಸಹಜ ಎನ್ನುತ್ತಿದ್ದಾರೆ ಜನತೆ. ಬ್ರೈನ್‌ಗೂ ನಾಲಿಗೆಗೆ ಕಂಟ್ರೋಲ್ ತಪ್ಪಿದವರ ರೀತಿ ನಡೆದುಕೊಳ್ಳುವ ವ್ಯಕ್ತಿ ತಮ್ಮ ಮಾತಿನಲ್ಲಿ ಹಿಡಿತ ಹಿಡಿದಕೊಳ್ಳದೇ ತಿ…ಲು ರೀತಿಯಲ್ಲಿ ಮಾತನಾಡುವುದು ಅವರ ಮಾನಸಿಕ ಸ್ಥಿತಿಯ ಬಗ್ಗೆ ಅನುಮಾನ ಮೂಡಿಸುತ್ತದೆ ಎನ್ನುತ್ತಾರೆ ಹಲವು ಮಂದಿದೆ.

ಸ್ಯಾಂಡಲ್‌ವುಡ್‌ನಲ್ಲಿ ಹಲವು ಮಂದಿ ಈಗಲೂ ಕೂಡ ತಮ್ಮ ಸ್ಟಾರ್ ಗಿರಿಯನ್ನು ಪಕ್ಕಕ್ಕೆ ಇಟ್ಟು ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರೋದು ನಮ್ಮಲ್ಲಿ ಕಾಣಬಹುದು, ತಾನು ಅಭಿನಯ ಮಾಡಿರೋ ಎರಡು ಮೂರು ಸಿನಿಮಾಕ್ಕೆ ಈ ವ್ಯಕ್ತಿ ಹೀಗೆ ಪೆದ್ದು ಪೆದ್ದು ರೀತಿಯಲ್ಲಿ ಆಡೋದು ಸಿನಿಮಾ ರಂಗದಲ್ಲಿ ಹಲವು ದಿನ ಉಳಿದುಕೊಳ್ಳುವುದಿಲ್ಲ ಎನ್ನುವುದು ಗಾಂಧಿ ನಗರ ಮಂದಿಯ ಮಾತಾಗಿದೆ. ಸಿನಿಮಾ ರಂಗದಲ್ಲಿ ಸ್ಟಾರ್‌ಗಳನ್ನು ಬಿಡದ ಜನತೆ, ಇನ್ನೂ ಯಾವುದಕ್ಕೂ ಬಾರದ ಪ್ರಥಮ್ ಅವರನ್ನು ಬಿಡುತ್ತಾರ? ಒಂದಲ್ಲ ಒಂದು ದಿನ ಮನೆಗೆ ಕಳುಹಿಸುತ್ತಾರೆ ಎನ್ನುತ್ತಿದ್ದಾರೆ.

ಅದೆಲ್ಲ ಓಕೆ ಮೈಕ್‌ ಸಿಕ್ಕಾಗ ಪ್ರಥಮ್ ಆಡೋದು ಕೂಡ ಹಲವು ಮಂದಿಗೆ ಹೇಸಿಗೆ ಹುಟ್ಟಿಸಿದೆ, ಈತನ ವಿಡಿಯೋ ಬಂದರೆ ಸಾಕು ಹಲವು ಮಂದ ಚಾನೆಲ್‌ ಬದಲಾವಣೆ ಮಾಡುತ್ತಾರೆ, ಇಲ್ಲವೇ ಟಿವಿ ಆಫ್ ಸುಮ್ನೆ ಆಗುತ್ತಾರೆ. ಇಂತಹ ವ್ಯಕ್ತಿಯನ್ನು ಇಟ್ಟುಕೊಂಡು ಯಾರು ಸಿನಿಮಾ ಮಾಡ್ತಾರೆ ಎನ್ನುವುದು ಈಗ ಪ್ರಶ್ನೆಯಾಗಿದೆ. ಏನೇ ಆಗಲಿ ಪ್ರಥಮ್‌ಗೆ ಒಳ್ಳೇ ಬುದ್ದಿ ಬರಲಿ, ಮನಸ್ಸು ಮತ್ತು ನಾಲಿಗೆ ಕಂಟ್ರೋಲ್‌ ನಲ್ಲಿ ಇಟ್ಟುಕೊಳ್ಳಲಿ. ಯಶಸ್ಸು ಕಾಣದೇ ಇರೋವ ವ್ಯಕ್ತಿ, ಮುಂದೆ ಯಶಸ್ಸು ಸಿಗದೇ ಇದ್ದರೇ ಚೆನ್ನ ಅಂಥ ಹಲವು ಮಂದಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಇನ್ಮುಂದೆ ಆದ್ರೂ ಪ್ರಥಮ್‌ ಬದಲಾಗುತ್ತಾರ? ಮಾತನಾಡುವ ಮುನ್ನ ಯೋಚನೆ ಮಾಡುತ್ತಾರ? ಇಲ್ಲವೇ ಸ್ಯಾಂಡಲ್‌ವುಡ್‌ನಲ್ಲಿ ನೆಲೆಕಂಡು ಕೊಳ್ಳದೇ ಊರಿಗೆ ಹೋಗುತ್ತಾರ? ಕಾದು ನೋಡೋಣ

a flop hero? When will actor Pratham come to your senses? When will actor Pratham come to your senses? Why are you like this
Share. Facebook Twitter LinkedIn WhatsApp Email

Related Posts

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಅಬ್ಬರ: 1000 ಕೋಟಿ ಗಳಿಸಿದ ಮೊದಲ ಹಿಂದಿ ಸಿನಿಮಾ ಎಂಬ ಇತಿಹಾಸ ಸೃಷ್ಠಿ!

12/04/2026 4:20 PM1 Min Read

ಸಿಲಬಸ್ ಮರೆತರೂ ಸಿನಿಮಾ ಡೈಲಾಗ್ ಮರೆಯದ ಸ್ಟೂಡೆಂಟ್: ವೈರಲ್ ಆಯ್ತು ‘ಧುರಂಧರ’ ಸ್ಟೈಲ್ ಆನ್ಸರ್ ಶೀಟ್!

08/04/2026 5:53 PM2 Mins Read

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ’ ಸುನಾಮಿ: 9 ವರ್ಷಗಳ ದಾಖಲೆ ಉಡೀಸ್, ₹1000 ಕೋಟಿ ಕ್ಲಬ್‌ಗೆ ಎಂಟ್ರಿ! | Dhurandhar 2

06/04/2026 4:53 PM2 Mins Read
Recent News

BIG NEWS : ‘SSLC’ ಅಲ್ಲಿ ಹಿಂದಿ ಸೇರಿ ತೃತೀಯ ಭಾಷೆಗಳಿಗೆ ಗ್ರೇಡ್ ಬದಲು ಅಂಕ ನೀಡಿ : ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ!

16/04/2026 10:22 AM

ಹೋರ್ಮುಜ್ ಜಲಸಂಧಿ ಸಂಘರ್ಷಕ್ಕೆ ಇರಾನ್ ಮಾಸ್ಟರ್ ಪ್ಲಾನ್: ಒಮಾನ್ ಮೂಲಕ ಹಡಗುಗಳಿಗೆ ಉಚಿತ ಸಂಚಾರದ ಆಫರ್!

16/04/2026 10:21 AM

ALERT : ವಾಟ್ಸಾಪ್ ಬಳಕೆದಾರರೇ ಎಚ್ಚರ : ಈ 5 ತಪ್ಪುಗಳನ್ನು ಮಾಡಿದರೆ ನಿಮ್ಮ `ಅಕೌಂಟ್ ಬ್ಯಾನ್’ ಆಗಬಹುದು!

16/04/2026 10:09 AM

BREAKING : ಮಹಿಳೆಯರಿಗೆ ಗುಡ್ ನ್ಯೂಸ್ : ‘ಋತುಚಕ್ರದ ರಜೆ’ ಕಟ್ಟುನಿಟ್ಟಿನ ಅನುಷ್ಠಾನಕ್ಕೆ, ಸರ್ಕಾರಕ್ಕೆ ಹೈಕೋರ್ಟ್ ಆದೇಶ

16/04/2026 10:07 AM
State News
KARNATAKA

BIG NEWS : ‘SSLC’ ಅಲ್ಲಿ ಹಿಂದಿ ಸೇರಿ ತೃತೀಯ ಭಾಷೆಗಳಿಗೆ ಗ್ರೇಡ್ ಬದಲು ಅಂಕ ನೀಡಿ : ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ!

By kannadanewsnow0516/04/2026 10:22 AM KARNATAKA 1 Min Read

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್ಇಎಬಿ) ನಡೆಸುವ ಎಸ್ಎಸ್ಎಲ್​ಸಿ ಪರೀಕ್ಷೆಗೆ…

ALERT : ವಾಟ್ಸಾಪ್ ಬಳಕೆದಾರರೇ ಎಚ್ಚರ : ಈ 5 ತಪ್ಪುಗಳನ್ನು ಮಾಡಿದರೆ ನಿಮ್ಮ `ಅಕೌಂಟ್ ಬ್ಯಾನ್’ ಆಗಬಹುದು!

16/04/2026 10:09 AM

BREAKING : ಮಹಿಳೆಯರಿಗೆ ಗುಡ್ ನ್ಯೂಸ್ : ‘ಋತುಚಕ್ರದ ರಜೆ’ ಕಟ್ಟುನಿಟ್ಟಿನ ಅನುಷ್ಠಾನಕ್ಕೆ, ಸರ್ಕಾರಕ್ಕೆ ಹೈಕೋರ್ಟ್ ಆದೇಶ

16/04/2026 10:07 AM

ಬ್ಯಾಂಕ್ ಗ್ರಾಹಕರೇ ಎಚ್ಚರ: `ಚೆಕ್ ಬೌನ್ಸ್’ ಲೈಟ್ ಆಗಿ ತೆಗೆದುಕೊಂಡರೆ ಕ್ರೆಡಿಟ್ ಸ್ಕೋರ್ ಜೊತೆ ಜೈಲು ಶಿಕ್ಷೆಯೂ ಗ್ಯಾರಂಟಿ.!

16/04/2026 10:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.