Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ: ಒಂದು ರೈಲು ಸಂಚಾರ ಸ್ಥಗಿತ

20/12/2025 5:56 PM

ನಿಮ್ಮ ಅದೃಷ್ಟ ಬದಲಾಗಬೇಕೇ? ಮನೆಯ ಈ ದಿಕ್ಕಿನಲ್ಲಿ ತಾಮ್ರಲೋಹದ ಸೂರ್ಯ ಫಲಕ ಇರಿಸಿ

20/12/2025 5:50 PM

SHOCKING: ರಾಜ್ಯದಲ್ಲಿ ಧಾರುಣ ಘಟನೆ: ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಮಗು ಸಾವು

20/12/2025 5:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪಾಕ್ ವಿರುದ್ದ ಪ್ರತಿಭಟಿಸಿದವರ ವಿರುದ್ದ ಕ್ರಮ ಕೈಗೊಳ್ಳುವುದು ಯಾವ ನ್ಯಾಯ?: ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ
KARNATAKA

ಪಾಕ್ ವಿರುದ್ದ ಪ್ರತಿಭಟಿಸಿದವರ ವಿರುದ್ದ ಕ್ರಮ ಕೈಗೊಳ್ಳುವುದು ಯಾವ ನ್ಯಾಯ?: ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ

By kannadanewsnow0927/04/2025 8:01 PM

ಕಲಬುರಗಿ: ಭಾರತ ದೇಶದ ಶಾಂತಿಗೆ ಭಂಗ ತರಲು ಸದಾ ಹವಣಿಸುವ ಪಾಕಿಸ್ತಾನ ವಿರುದ್ದ ಹೋರಾಟ ಮಾಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿರುವುದು ನಿಜಕ್ಕೂ ತಲೆ ತಗ್ಗಿಸುವ ಹಾಗೂ ನಾಚಿಗೇಡಿತನ ಸಂಗತಿ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಭಯೋತ್ಪಾದಕರಿಂದ 26 ಜನರು ಸಾವಿಗೀಡಾಗಿದ್ದರ ವಿರುದ್ಧ ಅದರಲ್ಲೂ ಶತ್ರು ರಾಷ್ಟ್ರ ಪಾಕಿಸ್ತಾನ ವಿರುದ್ದ ಮತ್ತು ಆ ದೇಶದ ಧ್ವಜ ರಸ್ತೆಯಲ್ಲಿ ಹಾಕಿ ಪ್ರತಿಭಟನೆಗೆ ಪ್ರೋತ್ಸಾಹಿಸುವುದು ಬಿಟ್ಟು ಹೋರಾಟ ಮಾಡಿದ ಭಜರಂಗದಳ ಸಂಘಟನೆ ಪದಾಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿರುವುದು ಯಾವ ನ್ಯಾಯ? ಇದ್ಯಾವ ದೇಶಪ್ರೇಮ, ಪಾಕ್ ಪರ ಮಾತನಾಡುವ ಹಾಗೂ ಪಾಕ್ ಪರ ಘೋಷಣೆ ಕೂಗುವವರ ವಿರುದ್ದ ಮೊದಲು ಕ್ರಮ ಕೈಗೊಳ್ಳಿ ಎಂದು ತೇಲ್ಕೂರ ಕಿಡಿ ಕಾರಿದ್ದಾರೆ.

ವಾರದಲ್ಲಿ ಎರಡ್ಮೂರು ಭೀಕರ ಕೊಲೆ, ಮಿತಿ ಮೀರಿದ ಪುಂಡರ ಹಾವಳಿ, ಎಲ್ಲೇ ಮೀರಿದ ಮರಳುಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ನಮ್ಮ ಪೊಲೀಸರು ಪಾಕಿಸ್ತಾನದ ವಿರುದ್ದ ಸಿಡಿದೆದ್ದವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಆಡಳಿತಾರೂಢದ ಕೈಗೊಂಬೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಪಾಕ್ ಭಯೋತ್ಪಾದನೆ ಬುಡ ಸಮೇತ ಕಿತ್ತು ಹಾಕಲು ದೇಶದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ ತಕ್ಕಪಾಠ ಕಲಿಸಲು ಮುಂದಾಗಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಹಿಂದೆಂದಿಗಿಂತಲೂ ಹೆಚ್ಚಿನ ನಿಟ್ಟಿನಲ್ಲಿ ಬೆಂಬಲಿಸಬೇಕಿದೆ ಎಂದಿದ್ದಾರೆ.

ಕಲಬುರಗಿಯಲ್ಲಿ ಅಕ್ರಮವಾಗಿ ನೆಲೆಸಿರುವ ಹಲವಾರು ಪಾಕ್ ಪ್ರಜೆಗಳನ್ನು ಹೊರ ಹಾಕಲು ಈ ಕೂಡಲೇ ಪೊಲೀಸ್ ಇಲಾಖೆ ಮುಂದಾಗಲಿ. ಕಳೆದ 20 ವರ್ಷಗಳಿಂದ ಇಲ್ಲೇ ನೆಲೆಯೂರಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ಪೊಲೀಸ್ ಇಲಾಖೆ ಸಹ ಕಾರಣಗಳನ್ನು ನೀಡದೇ ಈಗಲೇ ದೇಶದಿಂದ ಹೊರ ಹಾಕಲು ಮುಂದಾಗಬೇಕೆಂದಿದ್ದಾರೆ.

ಭಯೋತ್ಪಾದನೆ ಹಾಗೂ ಭಯೋತ್ಪಾದಕರ ಪರವಾಗಿ ಮೃಧು ಧೋರಣೆ ಯಾವ ಕಾರಣಕ್ಕೂ ಸಲ್ಲದು. ಈ ವಿಷಯದಲ್ಲಿ ಯಾರೇ ಸಮರ್ಥನೆ ಇಲ್ಲವೇ ವಿಷಯಾಂತರ ಮಾಡೋದು ದೇಶದ್ರೋಹದ ಕೆಲಸವಾದಂತೆ. ಹೀಗಾಗಿ ದೇಶ ಭದ್ರತೆ ಗಟ್ಟಿಗೊಳ್ಳಲು ನಾವೆಲ್ಲರೂ ಶುದ್ದ ಮನಸ್ಸಿನಿಂದ ಕೈ ಜೋಡಿಸೋಣ ಎಂದಿದ್ದಾರೆ.

ಭಾರತದಿಂದ ತೆರಳಲು ಅಟ್ಟಾರಿ-ವಾಘಾ ಗಡಿಯಲ್ಲಿ ಸಾಲುಗಟ್ಟಿ ನಿಂತ ಪಾಕಿಸ್ತಾನಿ ಪ್ರಜೆಗಳು | Attari-Wagah Border

ಮನ್ ಕಿ ಬಾತ್: ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿಯವರ ಬಲವಾದ ಸಂದೇಶ, ಏಕತೆಗೆ ಒತ್ತು | Mann ki baat

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ: ಒಂದು ರೈಲು ಸಂಚಾರ ಸ್ಥಗಿತ

20/12/2025 5:56 PM1 Min Read

ನಿಮ್ಮ ಅದೃಷ್ಟ ಬದಲಾಗಬೇಕೇ? ಮನೆಯ ಈ ದಿಕ್ಕಿನಲ್ಲಿ ತಾಮ್ರಲೋಹದ ಸೂರ್ಯ ಫಲಕ ಇರಿಸಿ

20/12/2025 5:50 PM2 Mins Read

SHOCKING: ರಾಜ್ಯದಲ್ಲಿ ಧಾರುಣ ಘಟನೆ: ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಮಗು ಸಾವು

20/12/2025 5:47 PM1 Min Read
Recent News

ಬೆಂಗಳೂರಲ್ಲಿ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ: ಒಂದು ರೈಲು ಸಂಚಾರ ಸ್ಥಗಿತ

20/12/2025 5:56 PM

ನಿಮ್ಮ ಅದೃಷ್ಟ ಬದಲಾಗಬೇಕೇ? ಮನೆಯ ಈ ದಿಕ್ಕಿನಲ್ಲಿ ತಾಮ್ರಲೋಹದ ಸೂರ್ಯ ಫಲಕ ಇರಿಸಿ

20/12/2025 5:50 PM

SHOCKING: ರಾಜ್ಯದಲ್ಲಿ ಧಾರುಣ ಘಟನೆ: ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಮಗು ಸಾವು

20/12/2025 5:47 PM

KSRTC ಕನ್ನಡ ಕ್ರಿಯಾ ಸಮಿತಿಯಿಂದ ಅದ್ಧೂರಿಯಾಗಿ ‘ಕನ್ನಡ ರಾಜ್ಯೋತ್ಸವ’ ಆಚರಣೆ: ಸಾಧಕರಿಗೆ ಸನ್ಮಾನ

20/12/2025 5:38 PM
State News
KARNATAKA

ಬೆಂಗಳೂರಲ್ಲಿ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ: ಒಂದು ರೈಲು ಸಂಚಾರ ಸ್ಥಗಿತ

By kannadanewsnow0920/12/2025 5:56 PM KARNATAKA 1 Min Read

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ತೊಂದರೆಯಿಂದಾಗಿ ರೈಲು ಅರ್ಧಗಂಟೆಯಿಂದ ನಿಂತಲ್ಲೇ ನಿಂತಿದೆ. ಹೀಗಾಗಿ ಪ್ರಯಾಣಿಕರು ಪರದಾಡುವಂತೆ ಆಗಿದೆ.…

ನಿಮ್ಮ ಅದೃಷ್ಟ ಬದಲಾಗಬೇಕೇ? ಮನೆಯ ಈ ದಿಕ್ಕಿನಲ್ಲಿ ತಾಮ್ರಲೋಹದ ಸೂರ್ಯ ಫಲಕ ಇರಿಸಿ

20/12/2025 5:50 PM

SHOCKING: ರಾಜ್ಯದಲ್ಲಿ ಧಾರುಣ ಘಟನೆ: ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಮಗು ಸಾವು

20/12/2025 5:47 PM

KSRTC ಕನ್ನಡ ಕ್ರಿಯಾ ಸಮಿತಿಯಿಂದ ಅದ್ಧೂರಿಯಾಗಿ ‘ಕನ್ನಡ ರಾಜ್ಯೋತ್ಸವ’ ಆಚರಣೆ: ಸಾಧಕರಿಗೆ ಸನ್ಮಾನ

20/12/2025 5:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.