ದಕ್ಷಿಣಕನ್ನಡ : ಭಾರೀ ಮಳೆಗೆ ಪುಷ್ಪಗಿರಿ ಪರ್ವತದಲ್ಲಿ ಜಲಸ್ಪೋಟಗೊಂಡಿದ್ದು, ಗುಳಿಕಾನ ಗ್ರಾಮದಲ್ಲಿ 6 ಕುಟುಂಬಗಳ ಸ್ಥಳಾಂತರ ಮಾಡಲಾಗಿದೆ.
Video : ಗೆದ್ದ ಗಡಿಯಾಚೆಗಿನ ಪ್ರೀತಿ : ಧರ್ಮಶಾಲಾದಲ್ಲಿ ಉಕ್ರೇನಿಯನ್ ಗೆಳತಿಯೊಂದಿಗೆ ವಿವಾಹವಾದ ರಷ್ಯಾ ವ್ಯಕ್ತಿ!
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ದಕ್ಷಿಣಕನ್ನಡ ಜಿಲ್ಲಾಡಳಿತ ತೆರೆಯಲಾಗಿದೆ.
Video : ಗೆದ್ದ ಗಡಿಯಾಚೆಗಿನ ಪ್ರೀತಿ : ಧರ್ಮಶಾಲಾದಲ್ಲಿ ಉಕ್ರೇನಿಯನ್ ಗೆಳತಿಯೊಂದಿಗೆ ವಿವಾಹವಾದ ರಷ್ಯಾ ವ್ಯಕ್ತಿ!
6 ಕುಟುಂಬಗಳ 21ಜನರನ್ನು ಕಾಳಜಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಅವರಿಗೆ ಕಾಳಜಿ ಕೇಂದ್ರದಲ್ಲೇ ಆಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಶಾಶ್ವತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ.