Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ `SSLC-PUC’ ಪಾಸ್ ಗೆ 35% ಅಲ್ಲ, 33% ಮಾರ್ಕ್ಸ್ ಸಾಕು : ವಿದ್ಯಾರ್ಥಿಗಳ `ಉತ್ತೀರ್ಣ’ಕ್ಕೆ ಸರ್ಕಾರದಿಂದ ಹೊಸ ಕ್ರಮ.!

26/07/2025 6:46 AM

ಕಪ್ಪು ಮೈಬಣ್ಣದ ಬಗ್ಗೆ ನಿಂದನೆ, ಅಡುಗೆ ಕೌಶಲ್ಯವನ್ನು ಟೀಕಿಸುವುದು ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್

26/07/2025 6:42 AM

BIG NEWS : ‘ಸಂವಿಧಾನದ ಪೀಠಿಕೆಯಿಂದ ಜಾತ್ಯತೀತ, ಸಮಾಜವಾದಿಯನ್ನು ಕೈಬಿಡುವ ಯಾವುದೇ ಕ್ರಮವಿಲ್ಲ’: ಕೇಂದ್ರ ಸರ್ಕಾರ ಸ್ಪಷ್ಟನೆ

26/07/2025 6:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಜಯಪುರ : ಸಾಲ ಬಾಧೆ ತಾಳಲಾರದೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ರೈತ ಮಹಿಳೆ
KARNATAKA

ವಿಜಯಪುರ : ಸಾಲ ಬಾಧೆ ತಾಳಲಾರದೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ರೈತ ಮಹಿಳೆ

By kannadanewsnow0512/05/2024 8:01 PM

ವಿಜಯಪುರ : ಕಳೆದ ವರ್ಷದಿಂದ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿತ್ತು. ಇದರಿಂದ ಇಡೀ ರಾಜ್ಯದ ಜನರು ಬರಗಾಲಕ್ಕೆ ತತ್ತರಿಸಿ ಹೋಗಿದ್ದರು. ಇದೀಗ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೇ ರೈತ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ರುಕ್ಮವ್ವ ದುಂಡಪ್ಪ ಬಾಡಿಗಿ ಆತ್ಮಹತ್ಯೆಗೆ ಶರಣಾದ ರೈತ ಮಹಿಳೆ ಎಂದು ತಿಳಿದುಬಂದಿದೆ.

ಹೌದು ಕಳೆದ ವರ್ಷದಿಂದ ರಾಜ್ಯವು ಮಳೆ ಬಾರದೇ ತೀವ್ರ ಬರಗಾಲ ಎದುರಿಸಿತ್ತು. ರೈತರು ಬೆಳೆಗಳಿಗೆ ನೀರಿಲ್ಲದೆ ಸಾಕಷ್ಟು ಕಷ್ಟ ಅನುಭವಿಸಿದ್ದರು. ಇದೀಗ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೇ ರೈತ ಮಹಿಳೆ ರುಕ್ಮವ್ವ ದುಂಡಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರುಕ್ಮಿವ್ವ ದುಂಡಪ್ಪ ಅವರು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದಲ್ಲಿ ಜಮೀನು ಹೊಂದಿದ್ದರು.ಹಾಗಾಗಿ ಅದೇ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕಿನಲ್ಲಿ 1 ಲಕ್ಷ, ವಿಜಯಪುರ ಎಚ್​ಡಿಎಫ್​ಸಿ ಬ್ಯಾಂಕಿನಲ್ಲಿ 2.5 ಲಕ್ಷ, ಬಬಲೇಶ್ವರದ ಚೈತನ್ಯ ಪೈನಾನ್ಸ್​ನಲ್ಲಿ 50‌ ಸಾವಿರ ಹಾಗೂ ಖಾಸಗಿಯಾಗಿ 6 ಲಕ್ಷ ಸಾಲ ಸೇರಿ 10 ಲಕ್ಷ ಸಾಲ ಮಾಡಿಕೊಂಡಿದ್ದರು.

ಇದೀಗ ಸಕಾಲಕ್ಕೆ ಮಳೆ ಬಾರದೇ ಇದ್ದಿದ್ದರಿಂದ ಇತ್ತ ಕಡೆ ಮಳೆಯೂ ಇಲ್ಲ ಅತ್ತಕಡೆ ಬೆಳೆಯು ಇಲ್ಲದಂತಾಗಿ, ಸಾಲ ತೀರಿಸಲು ಒದ್ದಾಡಿದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಬಬಲೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ `SSLC-PUC’ ಪಾಸ್ ಗೆ 35% ಅಲ್ಲ, 33% ಮಾರ್ಕ್ಸ್ ಸಾಕು : ವಿದ್ಯಾರ್ಥಿಗಳ `ಉತ್ತೀರ್ಣ’ಕ್ಕೆ ಸರ್ಕಾರದಿಂದ ಹೊಸ ಕ್ರಮ.!

26/07/2025 6:46 AM3 Mins Read

Rain Alert : ರಾಜ್ಯಾದ್ಯಂತ ಮುಂದುವರೆದ `ಮಳೆ’ಯ ಅಬ್ಬರ : ಕರಾವಳಿಗೆ `ರೆಡ್ ಅಲರ್ಟ್’ ಘೋಷಣೆ

26/07/2025 6:39 AM2 Mins Read

ರಾಜ್ಯದ ಜನತೆಗೆ ಗುಡ್ ನ್ಯೂಸ್: ವಿವಿಧ ಯೋಜನೆಯಡಿ ಸರ್ಕಾರದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

26/07/2025 6:26 AM1 Min Read
Recent News

ರಾಜ್ಯದಲ್ಲಿ `SSLC-PUC’ ಪಾಸ್ ಗೆ 35% ಅಲ್ಲ, 33% ಮಾರ್ಕ್ಸ್ ಸಾಕು : ವಿದ್ಯಾರ್ಥಿಗಳ `ಉತ್ತೀರ್ಣ’ಕ್ಕೆ ಸರ್ಕಾರದಿಂದ ಹೊಸ ಕ್ರಮ.!

26/07/2025 6:46 AM

ಕಪ್ಪು ಮೈಬಣ್ಣದ ಬಗ್ಗೆ ನಿಂದನೆ, ಅಡುಗೆ ಕೌಶಲ್ಯವನ್ನು ಟೀಕಿಸುವುದು ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್

26/07/2025 6:42 AM

BIG NEWS : ‘ಸಂವಿಧಾನದ ಪೀಠಿಕೆಯಿಂದ ಜಾತ್ಯತೀತ, ಸಮಾಜವಾದಿಯನ್ನು ಕೈಬಿಡುವ ಯಾವುದೇ ಕ್ರಮವಿಲ್ಲ’: ಕೇಂದ್ರ ಸರ್ಕಾರ ಸ್ಪಷ್ಟನೆ

26/07/2025 6:42 AM

Rain Alert : ರಾಜ್ಯಾದ್ಯಂತ ಮುಂದುವರೆದ `ಮಳೆ’ಯ ಅಬ್ಬರ : ಕರಾವಳಿಗೆ `ರೆಡ್ ಅಲರ್ಟ್’ ಘೋಷಣೆ

26/07/2025 6:39 AM
State News
KARNATAKA

ರಾಜ್ಯದಲ್ಲಿ `SSLC-PUC’ ಪಾಸ್ ಗೆ 35% ಅಲ್ಲ, 33% ಮಾರ್ಕ್ಸ್ ಸಾಕು : ವಿದ್ಯಾರ್ಥಿಗಳ `ಉತ್ತೀರ್ಣ’ಕ್ಕೆ ಸರ್ಕಾರದಿಂದ ಹೊಸ ಕ್ರಮ.!

By kannadanewsnow5726/07/2025 6:46 AM KARNATAKA 3 Mins Read

ಬೆಂಗಳೂರು : ರಾಜ್ಯದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರ…

Rain Alert : ರಾಜ್ಯಾದ್ಯಂತ ಮುಂದುವರೆದ `ಮಳೆ’ಯ ಅಬ್ಬರ : ಕರಾವಳಿಗೆ `ರೆಡ್ ಅಲರ್ಟ್’ ಘೋಷಣೆ

26/07/2025 6:39 AM

ರಾಜ್ಯದ ಜನತೆಗೆ ಗುಡ್ ನ್ಯೂಸ್: ವಿವಿಧ ಯೋಜನೆಯಡಿ ಸರ್ಕಾರದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

26/07/2025 6:26 AM

ರಾಜ್ಯದ `ಡಿಪ್ಲೋಮಾ, ಪದವೀಧರೇ’ ಗಮನಿಸಿ : `ಯುವನಿಧಿ ಯೋಜನೆ’ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

26/07/2025 6:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.