Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮೇಕ್ ಇನ್ ಇಂಡಿಯಾಗೆ ಬಲ: ಹೈಯರ್ ಇಂಡಿಯಾ ಜೊತೆ ಕೈಜೋಡಿಸಿದ ಭಾರತಿ ಸಮೂಹ; ಏನಿದು ಮೆಗಾ ಡೀಲ್?

25/12/2025 12:20 PM

ರಾಜ್ಯ ಸರ್ಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ 1 ಕೋಟಿ `ಅಪಘಾತ ವಿಮೆ’ : ಸಚಿವ ಈಶ್ವರ ಖಂಡ್ರೆ ಘೋಷಣೆ

25/12/2025 12:20 PM

ಸಾರ್ವಜನಿಕರೇ ಇದೇ ಲಾಸ್ಟ್ ಚಾನ್ಸ್ : ಡಿ.31ರೊಳಗೆ ತಪ್ಪದೇ ಈ 5 ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸದಿದ್ದರೆ ದಂಡ ಫಿಕ್ಸ್.!

25/12/2025 12:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಡಿಜಿಟಲ್ ಯುಗದಲ್ಲಿ ‘ಡಿಜಿಟಲ್ ಡಿಟಾಕ್ಸ್’ಗೆ ಕರ್ನಾಟಕದ ಈ ಹಳ್ಳಿಯಿಂದ ಮಾದರಿ ಹೆಜ್ಜೆ : ಪ್ರತಿದಿನ ಸಂಜೆ 7 ಗಂಟೆ ಮೇಲೆ ಮೊಬೈಲ್, ಟಿವಿ ಎಲ್ಲಾ ಬಂದ್.!
KARNATAKA

ಡಿಜಿಟಲ್ ಯುಗದಲ್ಲಿ ‘ಡಿಜಿಟಲ್ ಡಿಟಾಕ್ಸ್’ಗೆ ಕರ್ನಾಟಕದ ಈ ಹಳ್ಳಿಯಿಂದ ಮಾದರಿ ಹೆಜ್ಜೆ : ಪ್ರತಿದಿನ ಸಂಜೆ 7 ಗಂಟೆ ಮೇಲೆ ಮೊಬೈಲ್, ಟಿವಿ ಎಲ್ಲಾ ಬಂದ್.!

By kannadanewsnow5725/12/2025 12:15 PM

ಬೆಳಗಾವಿ : ಡಿಜಿಟಲ್ ಯುಗದಲ್ಲಿ ‘ಡಿಜಿಟಲ್ ಡಿಟಾಕ್ಸ್’ಗೆ ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮಪಂಚಾಯತಿಯ ಮಾದರಿ ಹೆಜ್ಜೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು,ಆಧುನಿಕತೆ ಬೆಳೆದಂತೆ ಜನರ ಜೀವನಶೈಲಿ, ಸಾಮಾಜಿಕ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಡಿಜಟಲೀಕರಣ ಮತ್ತು ಸಾಮಾಜಿಕ ಮೌಲ್ಯ, ಸಂಬಂಧಗಳು ಜೊತೆಜೊತೆಗೆ ಸಾಗಬೇಕಾದ ಅವಶ್ಯಕತೆ ಇದೆ. ಇವುಗಳಲ್ಲಿ ಒಂದರ ನಂಟನ್ನು ಕಡಿದುಕೊಂಡರೂ ಭವಿಷ್ಯವನ್ನು ರೂಪಿಸುವ ಹಾದಿ ಮಸುಕಾಗುತ್ತದೆ. ಆದರೆ ತಂತ್ರಜ್ಞಾನದ ವ್ಯಾಪ್ತಿ ವಿಸ್ತರಿಸಿದಂತೆ ಕೆಲವು ಸವಾಲುಗಳೂ ಎದುರಾಗುತ್ತಿವೆ.

ಇತ್ತೀಚಿನ ದಿನಗಳಲ್ಲಿ ಹದಿಹರೆಯದವರು, ಯುವಜನರು ಮಿತಿ ಮೀರಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಬಾಹ್ಯ ಜಗತ್ತಿನ ಪರಿವಿಲ್ಲದಂತೆ ಗ್ಯಾಜೆಟ್ ಲೋಕದಲ್ಲಿ ಮುಳುಗುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ. ಯುವಜನರು ಮಾತ್ರವಲ್ಲದೆ, ಹಿರಿಯರೂ ಸಾಮಾಜಿಕ ಒಡನಾಟಗಳಿಂದ ವಿಮುಖರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಹಲಗಾ ಗ್ರಾಮಪಂಚಾಯತಿಯು ವಿನೂತನ ಪ್ರಯತ್ನಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ.

ಈ ಗ್ರಾಮಪಂಚಾಯತಿಯಲ್ಲಿ ಪ್ರತಿ ಸಂಜೆ 7 ಗಂಟೆಗೆ ಸೈರನ್ ಮೊಳಗಿಸಲಾಗುತ್ತಿದೆ. ನಂತರ ಮಕ್ಕಳಿಗೆ ಪಠ್ಯ ಪುಸ್ತಕ ಅಭ್ಯಾಸ ಕಡ್ಡಾಯ. ಪೋಷಕರೂ ಟೆಲಿವಿಷನ್ ಬಂದ್ ಮಾಡಿ ಮಕ್ಕಳ ಓದು ಅಥವಾ ಸಾಮಾಜಿಕ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಜೊತೆಗೂಡುತ್ತಾರೆ. ಈ ಕ್ರಮವು ಮೊಬೈಲ್ ಫೋನ್, ಟಿವಿ ಬಳಕೆಗೆ ವಿರಾಮ ನೀಡುವುದರೊಂದಿಗೆ, ಜನರಲ್ಲಿ ಪರಸ್ಪರ ಬಾಂಧವ್ಯ ವೃದ್ಧಿಸಲು ಸಹಕರಿಸುತ್ತದೆ.

ತಂತ್ರಜ್ಞಾನದ ಲಾಭಗಳನ್ನು ಸದುಪಯೋಗಪಡಿಸಿಕೊಳ್ಳುವಾಗ, ನಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಕೂಡ ಮರೆಯಬಾರದು ಎಂಬ ಹಲಗಾ ಗ್ರಾಮಪಂಚಾಯತಿಯ ಉದ್ದೇಶ ಶ್ಲಾಘನೀಯ ಎಂದು ತಿಳಿಸಿದ್ದಾರೆ.

ಡಿಜಿಟಲ್ ಯುಗದಲ್ಲಿ 'ಡಿಜಿಟಲ್ ಡಿಟಾಕ್ಸ್'ಗೆ ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮಪಂಚಾಯತಿಯ ಮಾದರಿ ಹೆಜ್ಜೆ.

ಆಧುನಿಕತೆ ಬೆಳೆದಂತೆ ಜನರ ಜೀವನಶೈಲಿ, ಸಾಮಾಜಿಕ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಡಿಜಟಲೀಕರಣ ಮತ್ತು ಸಾಮಾಜಿಕ ಮೌಲ್ಯ, ಸಂಬಂಧಗಳು ಜೊತೆಜೊತೆಗೆ ಸಾಗಬೇಕಾದ ಅವಶ್ಯಕತೆ ಇದೆ. ಇವುಗಳಲ್ಲಿ… pic.twitter.com/y1K5oxp5ZM

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) December 24, 2025

This village in Karnataka takes a model step towards 'digital detox' in the digital age: All mobile phones and TVs are switched off after 7 pm every day!
Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ 1 ಕೋಟಿ `ಅಪಘಾತ ವಿಮೆ’ : ಸಚಿವ ಈಶ್ವರ ಖಂಡ್ರೆ ಘೋಷಣೆ

25/12/2025 12:20 PM1 Min Read

ಸಾರ್ವಜನಿಕರೇ ಇದೇ ಲಾಸ್ಟ್ ಚಾನ್ಸ್ : ಡಿ.31ರೊಳಗೆ ತಪ್ಪದೇ ಈ 5 ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸದಿದ್ದರೆ ದಂಡ ಫಿಕ್ಸ್.!

25/12/2025 12:18 PM2 Mins Read

ಇದು ಮಂತ್ರಾಲಯದಲ್ಲಿ ಇರುವ ಮೂಲ ರಾಮಾನ ಪುರಾತನ ವಿಗ್ರಹಗಳ ಸಂಪೂರ್ಣ ಇತಿಹಾಸ

25/12/2025 12:17 PM4 Mins Read
Recent News

BREAKING: ಮೇಕ್ ಇನ್ ಇಂಡಿಯಾಗೆ ಬಲ: ಹೈಯರ್ ಇಂಡಿಯಾ ಜೊತೆ ಕೈಜೋಡಿಸಿದ ಭಾರತಿ ಸಮೂಹ; ಏನಿದು ಮೆಗಾ ಡೀಲ್?

25/12/2025 12:20 PM

ರಾಜ್ಯ ಸರ್ಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ 1 ಕೋಟಿ `ಅಪಘಾತ ವಿಮೆ’ : ಸಚಿವ ಈಶ್ವರ ಖಂಡ್ರೆ ಘೋಷಣೆ

25/12/2025 12:20 PM

ಸಾರ್ವಜನಿಕರೇ ಇದೇ ಲಾಸ್ಟ್ ಚಾನ್ಸ್ : ಡಿ.31ರೊಳಗೆ ತಪ್ಪದೇ ಈ 5 ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸದಿದ್ದರೆ ದಂಡ ಫಿಕ್ಸ್.!

25/12/2025 12:18 PM

ಇದು ಮಂತ್ರಾಲಯದಲ್ಲಿ ಇರುವ ಮೂಲ ರಾಮಾನ ಪುರಾತನ ವಿಗ್ರಹಗಳ ಸಂಪೂರ್ಣ ಇತಿಹಾಸ

25/12/2025 12:17 PM
State News
KARNATAKA

ರಾಜ್ಯ ಸರ್ಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ 1 ಕೋಟಿ `ಅಪಘಾತ ವಿಮೆ’ : ಸಚಿವ ಈಶ್ವರ ಖಂಡ್ರೆ ಘೋಷಣೆ

By kannadanewsnow5725/12/2025 12:20 PM KARNATAKA 1 Min Read

ಬೆಂಗಳೂರು :  ಅರಣ್ಯ ಇಲಾಖೆಯ ಖಾಯಂ ಅಧಿಕಾರಿ, ಸಿಬ್ಬಂದಿಗೆ 1 ಕೋಟಿ ರೂ. ಅಪಘಾತ (ಮರಣ)ವಿಮೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ…

ಸಾರ್ವಜನಿಕರೇ ಇದೇ ಲಾಸ್ಟ್ ಚಾನ್ಸ್ : ಡಿ.31ರೊಳಗೆ ತಪ್ಪದೇ ಈ 5 ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸದಿದ್ದರೆ ದಂಡ ಫಿಕ್ಸ್.!

25/12/2025 12:18 PM

ಇದು ಮಂತ್ರಾಲಯದಲ್ಲಿ ಇರುವ ಮೂಲ ರಾಮಾನ ಪುರಾತನ ವಿಗ್ರಹಗಳ ಸಂಪೂರ್ಣ ಇತಿಹಾಸ

25/12/2025 12:17 PM

ಡಿಜಿಟಲ್ ಯುಗದಲ್ಲಿ ‘ಡಿಜಿಟಲ್ ಡಿಟಾಕ್ಸ್’ಗೆ ಕರ್ನಾಟಕದ ಈ ಹಳ್ಳಿಯಿಂದ ಮಾದರಿ ಹೆಜ್ಜೆ : ಪ್ರತಿದಿನ ಸಂಜೆ 7 ಗಂಟೆ ಮೇಲೆ ಮೊಬೈಲ್, ಟಿವಿ ಎಲ್ಲಾ ಬಂದ್.!

25/12/2025 12:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.