ತಜಕಿಸ್ತಾನದ ಏಕೈಕ ಸಾಗರೋತ್ತರ ವಾಯುನೆಲೆಯನ್ನು ಮುಚ್ಚಿರುವುದು ರಾಜತಾಂತ್ರಿಕ ಹಿನ್ನಡೆ: ಕಾಂಗ್ರೆಸ್02/11/2025 2:02 PM
‘ವ್ಯವಹಾರದ ಹೆಸರಿನಲ್ಲಿ ಪ್ರಾಣಿಗಳ ಕ್ರೌರ್ಯ’: ಪುಷ್ಕರ್ ಜಾತ್ರೆಯಲ್ಲಿ 21 ಕೋಟಿ ಮೌಲ್ಯದ ಎಮ್ಮೆ ಸಾವು | ವಿಡಿಯೋ ವೈರಲ್02/11/2025 2:00 PM
INDIA ಕಾಶ್ಮೀರ ಸೇರಿ ಭಾರತದೊಂದಿಗಿನ ಎಲ್ಲಾ ಸಮಸ್ಯೆಗಳನ್ನ ಮಾತುಕತೆ ಮೂಲಕ ಪರಿಹರಿಸಲು ಪಾಕ್ ಸಿದ್ಧ : ಪ್ರಧಾನಿ ಷರೀಫ್By KannadaNewsNow05/02/2025 8:35 PM INDIA 1 Min Read ಇಸ್ಲಾಮಾಬಾದ್ : ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನ ಭಾರತದೊಂದಿಗೆ ಮಾತುಕತೆಯ ಮೂಲಕ ಪರಿಹರಿಸಲು ಪಾಕಿಸ್ತಾನ ಬಯಸಿದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ಹೇಳಿದ್ದಾರೆ. ಕಾಶ್ಮೀರಿಗಳಿಗೆ ಬೆಂಬಲವನ್ನ…