ಪಾದಚಾರಿ ಮಾರ್ಗದಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು; ವಾಹನ ಸಂಚಾರಕ್ಕಿಂತ ಇದಕ್ಕೇ ಮೊದಲ ಆದ್ಯತೆ ಎಂದ ಸುಪ್ರೀಂ ಕೋರ್ಟ್
INDIA ರೈತರಲ್ಲಿ ಹೆಚ್ಚಿದ ಆತಂಕ: ಮಹಾರಾಷ್ಟ್ರದಲ್ಲೇ ಸ್ಥಗಿತಗೊಂಡ ಮುಂಗಾರು; ದೇಶಾದ್ಯಂತ ಶೇ. 41 ರಷ್ಟು ಮಳೆ ಕೊರತೆ!By ಗೋಪಾಲ್ ಎನ್ INDIA 1 Min Read ಮುಂಬೈ:ದೇಶಾದ್ಯಂತ ಭಾರಿ ನಿರೀಕ್ಷೆ ಮೂಡಿಸಿದ್ದ ನೈಋತ್ಯ ಮುಂಗಾರು (Southwest Monsoon) ಮಾರುತಗಳ ಚಲನೆ ಮಹಾರಾಷ್ಟ್ರದಲ್ಲಿ ಹಠಾತ್ತನೆ ಸ್ಥಗಿತಗೊಂಡಿದೆ. ಮುಂಗಾರು ಮಾರುತಗಳು ಮುಂದೆ ಸಾಗದೆ ಒಂದೇ ಕಡೆ ಜಡವಾಗಿ…