KARNATAKA BREAKING : ಸತೀಶ್ ಜಾರಕಿಹೊಳಿ `CM’ ಆಗುವ ಅವಕಾಶ ಸಿಕ್ಕರೆ ಜೆಡಿಎಸ್ ಬೆಂಬಲ ಕೇಳಿರಬಹುದು : ಶಾಸಕ ಜಿ.ಟಿ. ದೇವೇಗೌಡ ಹೊಸ ಬಾಂಬ್.!By kannadanewsnow5727/03/2025 11:18 AM KARNATAKA 1 Min Read ಮೈಸೂರು : ಸತೀಶ್ ಜಾರಕಿಹೊಳಿ ಸಿಎಂ ಆಗಲು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿರಬಹುದು. ರಾಜಕಾರಣದಲ್ಲಿ ಏನಾದ್ರೂ ಆಗಬಹುದು ಎಂದು ಶಾಸಕ ಜಿ.ಟಿ. ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಸುದ್ದಿಗಾರರೊಂದಿಗೆ…