KARNATAKA BREAKING : ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ : ವಿರಾಜಪೇಟೆಯಲ್ಲಿ `ವೃದ್ಧೆ’ ಸಾವು!By kannadanewsnow5730/08/2024 8:15 AM KARNATAKA 1 Min Read ವಿರಾಜಪೇಟೆ : ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದ್ದು, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚನ್ನಯ್ಯಕೋಟೆಯಲ್ಲಿ ವೃದ್ದೆಯೊಬ್ಬರು ಸಾವನ್ನಪ್ಪಿದ್ದಾರೆ. ಚನ್ನಯ್ಯನಕೋಟೆ ಗ್ರಾಮದ ವೃದ್ಧೆ ಕಾತಾಯಿ (72) ಕಾಡಾನೆ…