KARNATAKA BIG NEWS : `ಓದುವ ಆಸಕ್ತಿ’ ಹೆಚ್ಚಿಸಲು ಸರ್ಕಾರದಿಂದ ಮಹತ್ವದ ಕ್ರಮ : 1-7 ನೇ ತರಗತಿ ಮಕ್ಕಳಿಗೆ `ಓದುವ ಕೌಶಲ್ಯ’ ಅಭಿಯಾನBy kannadanewsnow5704/09/2024 6:59 AM KARNATAKA 2 Mins Read ಬೆಂಗಳೂರು: ಓದುವ ಸಮಸ್ಯೆ ಎದುರಿಸುತ್ತಿರುವಂತ ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ, ರಾಜ್ಯಾಧ್ಯಂತ ರೀಡ್-ಎ-ಥಾನ್ ಅಭಿಯಾನ ನಡೆಯಲಿದೆ. 21 ದಿನಗಳ ಕಾಲ ನಡೆಯುವಂತ…